ಭಾರೀ ಆಫರ್ ವಾಹನ ಖರೀದಿಗೆ ಮುಗಿಬಿದ್ದ ಜನ..
Team Udayavani, Mar 31, 2017, 12:42 PM IST
ದಾವಣಗೆರೆ: ಏ.1 ರಿಂದ ಅನ್ವಯವಾಗುವಂತೆ ಬಿಎಸ್-3(ಭಾರತ್ ಸ್ಟೇಜ್-3) ಮಾದರಿ ದ್ವಿಚಕ್ರ, ಕಾರು ಮತ್ತಿತರ ವಾಹನಗಳ ನೋಂದಣಿ ನಿಷೇಧಿಸಿ ಸರ್ವೋತ್ಛ ನ್ಯಾಯಾಲಯ ಹೊರಡಿಸಿರುವ ಆದೇಶದ ಹಿನ್ನೆಲೆಯಲ್ಲಿ ಗುರುವಾರ ದಾವಣಗೆರೆಯ ಬಹುತೇಕ ಷೋರೂಂಗಳಲ್ಲಿ ಬಿಎಸ್-3 ಮಾದರಿ ದ್ವಿಚಕ್ರ, ಕಾರು ಮತ್ತಿತರ ವಾಹನಗಳಿಗೆ ಭಾರೀ ಆಫರ್ ಘೋಷಿಸಿದ್ದರಿಂದ ಜನರು ಮುಗಿಬಿದ್ದ ವಾಹನ ಖರೀದಿ ಮಾಡಿದರು.
ಬಿಎಸ್-3 ಮಾದರಿ ದ್ವಿಚಕ್ರ, ಕಾರು ಮತ್ತಿತರ ವಾಹನಗಳು ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚಿನ ಹೊಗೆ ಹೊರಸೂಸುತ್ತವೆ ಎಂಬ ವಿಚಾರದ ಬಗ್ಗೆ ಸುಧೀರ್ಘ ವಿಚಾರಣೆ ನಡೆಸಿದ ಸರ್ವೋತ್ಛ ನ್ಯಾಯಾಲಯ ಬಿಎಸ್-3 ಮಾದರಿ ದ್ವಿಚಕ್ರ, ಕಾರು ಮತ್ತಿತರ ವಾಹನಗಳನ್ನು ಏ. 1 ರಿಂದ ಯಾವುದೇ ಕಾರಣಕ್ಕೂ ನೋಂದಣಿ ಮಾಡಿಕೊಳ್ಳದಂತೆ ಸಾರಿಗೆ ಇಲಾಖೆಗೆ ಸೂಚಿಸಿ, ಕಟ್ಟುನಿಟ್ಟಿನ ಆದೇಶ ನೀಡಿದೆ.
ಸರ್ವೋತ್ಛ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ತಮ್ಮ ಬಳಿ ದಾಸ್ತಾನಿದ್ದ ವಾಹನಗಳನ್ನು ಖಾಲಿ ಮಾಡಿಕೊಳ್ಳಲು ವಿವಿಧ ಷೋರೂಂಗಳಲ್ಲಿ 5 ರಿಂದ 20 ಸಾವಿರದವರೆಗೆ ದರ ಕಡಿತದ ಆಫರ್ ನೀಡಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಜನರು ತಮ್ಮ ಇಷ್ಟದ ವಾಹನ ಖರೀದಿಗೆ ದೌಡಾಯಿಸಿದರು.
ಬಿಎಸ್-3 ಮಾದರಿ ದ್ವಿಚಕ್ರ, ಕಾರು ಮತ್ತಿತರ ವಾಹನಗಳ ನೋಂದಣಿ ನಿಷೇಧಿಸುವ ವಿಚಾರದ ಚರ್ಚೆ ಬಹಳ ದಿನದಿಂದ ನಡೆಯುತ್ತಿತ್ತು. ಈಚೆಗೆ ಸುಪೀ ಕೋರ್ಟ್ ಆರ್ಡರ್ ಮಾಡಿದೆ. ಹಾಗಾಗಿ ನಮ್ಮಲ್ಲಿರುವ ಸ್ಟಾಕ್ ಖಾಲಿ ಮಾಡಿಕೊಳ್ಳುವುದಕ್ಕಾಗಿಯೇ ಆಫರ್ ನೀಡಲಾಗುತ್ತಿದೆ. ಮಾ. 30, 31 ರಂದು ಟಿಪಿ, ರಿಜಿಸೇಷನ್ ಮಾಡಿಸಿಕೊಳ್ಳಬೇಕು. ಏ. 1 ರಿಂದ ರಿಜಿಸೇಷನ್ ಮಾಡುವುದೇ ಇಲ್ಲ ಎಂದು ಷೋರೂಂ ವ್ಯವಸ್ಥಾಪಕರಲ್ಲೊಬ್ಬರು ಮಾಹಿತಿ ನೀಡಿದರು.
ಈ ವರ್ಷ ಮಳೆ ಕೈ ಕೊಟ್ಟಿದ್ದು, ದಸರಾ, ದೀಪಾವಳಿಯಲ್ಲಿ ನಿರೀಕ್ಷೆ ಮಾಡಿದಂತೆ ವೆಹಿಕಲ್ ಸೇಲ್ ಆಗದೇ ಇರುವುದಕ್ಕಾಗಿ ಬಿಎಸ್ -3 ಮಾಡೆಲ್ ಗಾಡಿ ಉಳಿದುಕೊಂಡಿದೆ. ಈಗಾಗಲೇ ಬಿಎಸ್-4 ಮಾದರಿ ವೆಹಿಕಲ್ ಬಂದಿವೆ. ಕಂಪನಿಯವರು ಆಗುವ ನಷ್ಟ ಭರಿಸುವ ಭರವಸೆಯಿಂದ ಈ ರೀತಿ ಆಫರ್ ನೀಡುತ್ತಿದ್ದೇವೆ. ಕೊಟ್ಟರೆ ಸರಿ. ಇಲ್ಲ ಅಂದರೆ ಲಾಸ್ ಆಗೇ ಆಗುತ್ತದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣದಲ್ಲಿ 14 ಆರೋಪಿಗಳಿಗೆ ನ್ಯಾಯಾಂಗ ಬಂಧನ
Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ
Nyamathi;ಕೊ*ಲೆ,ಇರಿ*ತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಬಂಧನ
Davanagere: ಗ್ಯಾರಂಟಿ ಯೋಜನೆಗಳು ಮತ ಪಡೆಯಲೆಂದೇ ರೂಪಿಸಿರುವ ಕಾರ್ಯಕ್ರಮ: ಕೋಡಿಹಳ್ಳಿ
Bhutan ಅಡಿಕೆ ಆಮದು ನಮ್ಮ ಬೆಳೆಗಾರರ ಮೇಲೆ ಪರಿಣಾಮ ಬೀರದು: ಕಿಶೋರ್ ಕುಮಾರ್ ಕೊಡ್ಗಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Artificial Intelligence: ಕೃತಕ ಬುದ್ಧಿಮತ್ತೆ ಕ್ರಾಂತಿ- ಹೊಸ ಸಂಗಾತಿ ಹೊಸ ಅವಕಾಶ!
Mangaluru: ಶೋಷಣೆ ಎಲ್ಲ ರಂಗದಲ್ಲೂ ಇದೆ: ಡಾ| ಗುರುಕಿರಣ್
Bengaluru: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಫೋನ್ ಅಂಗಡಿ!
Chikkaballapura: ವಿಶ್ವ ಶಾಂತಿ ದಿನದ ಪ್ರಯುಕ್ತ ಚಿಕ್ಕಬಳ್ಳಾಪುರದಲ್ಲಿ ನಡಿಗೆ
Desi Swara: ಸೌಪರ್ಣಿಕಾ ನದಿ ತೀರದಲ್ಲಿ- ಏಕಾಂತದಿ ತೆರೆದ ನೆನೆಪಿನ ಗುಚ್ಛಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.