ನಮ್ಮೂರ ರಸ್ತೆ ದುರಸ್ತಿಗೂ ಮೋದಿ ಹೇಳ್ಬೇಕು !
Team Udayavani, Apr 1, 2017, 2:36 PM IST
ಬೆಳ್ತಂಗಡಿ : ಬೆಳ್ತಂಗಡಿ – ಉಪ್ಪಿನಂಗಡಿ ರಸ್ತೆ ಮೂಲಕ ಹೋಗುವಾಗ ಸಿಗುವ ಕುಪ್ಪೆಟ್ಟಿಯಿಂದ ವಿಭಜನೆಯಾಗುವ ಮೊಗೆರೋಡಿ ಪದು¾ಂಜ ಬಂದಾರು ರಸ್ತೆಯ ದುರವಸ್ಥೆ ಕುರಿತು ಅದೆಷ್ಟೋ ಬಾರಿ ನಾಗರಿಕರು, ಮಾಧ್ಯಮಗಳು ಜನಪ್ರತಿನಿಧಿಗಳ ಗಮನ ಸೆಳೆದಿದ್ದಾರೆ.
13 ದಿನಗಳ ಹಿಂದೆ ಸ್ಥಳೀಯ ನಿವಾಸಿ, ಪ್ರಸ್ತುತ ಬೆಂಗಳೂರಿನಲ್ಲಿರುವ ಹರ್ಷಿತಾ ಕೆ. ಎಸ್. ಅವರು ಫೇಸ್ಬುಕ್ ಮೂಲಕ “ಕುಪ್ಪೆಟ್ಟಿ ಮೊಗೆರೋಡಿ ರಸ್ತೆಯ ದುರವಸ್ಥೆ ನೋಡಿ, ದುರಸ್ತಿ ಮಾಡಿಸಿ’ ಎಂದು ಒಂದಷ್ಟು ಛಾಯಾಚಿತ್ರ ಹಾಕಿದ್ದರು. ಈ ಕುರಿತು ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೂ ಅನೇಕ ಮನವಿ ಮಾಡಲಾಗಿತ್ತು. ಸ್ಪಂದನವೇ ಇಲ್ಲ ಎಂದಾದಾಗ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಚಿತ್ರಗಳ ಸಹಿತ ಮನವಿ ನೀಡಲಾಯಿತು. ದಿನಗಳು ಹೆಚ್ಚು ಉರುಳಲೇ ಇಲ್ಲ. ಶುಕ್ರವಾರ ದ.ಕ. ಜಿಲ್ಲಾ ಪಂಚಾಯತ್ನಿಂದ ಹರ್ಷಿತಾ ಅವರಿಗೆ ರಸ್ತೆಯ ಮಾಹಿತಿಗಾಗಿ ದೂರವಾಣಿ ಕರೆ ಬಂದಿದೆ. ದುರಸ್ತಿಯ ಸಾಧ್ಯತೆ ನಿಚ್ಚಳವಾಗಿದೆ.
ಹಳ್ಳಿಗಾಡಿನ ಅನಿವಾರ್ಯವಾದ ರಸ್ತೆ ದುರಸ್ತಿಗೂ ಮೋದಿ ಕಾರ್ಯಾಲಯದಿಂದ ಸೂಚನೆ ಬರಬೇಕಾಯಿತು. ಇದು ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಂದು ದೊಡ್ಡ ಉದಾಹರಣೆಯಾಗಿದೆ ಎಂದು ಈ ಭಾಗದ ಜನ ಹೇಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮೂಲ್ ಸ್ಪಷ್ಟನೆ
Hagga movie review: ರೋಚಕ ರಹಸ್ಯದ ಕಥಾನಕ
Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ
Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ
Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.