ಭಾರತವನ್ನು ಅವಮಾನಿಸಿದ ಸ್ನ್ಯಾಪ್ಚಾಟ್ ಸಿಇಒ
Team Udayavani, Apr 16, 2017, 12:38 PM IST
ಹೊಸದಿಲ್ಲಿ: ಭಾರತದಲ್ಲಿ ಸ್ಮಾರ್ಟ್ಫೋನ್ ಬಳಕೆ ಹೆಚ್ಚುವು ದರ ಜತೆಗೆ ಸ್ನ್ಯಾಪ್ಚಾಟ್ ಆ್ಯಪ್ ಡೌನ್ಲೋಡ್ ಮಾಡು ವವರಿದ್ದಾರೆ. ಆದರೆ ಆ ಸಂಸ್ಥೆಯ ಸಿಇಒ ಎವಾನ್ ಸ್ಪೈಗಲ್ ಮಾತ್ರ ಭಾರತ “ಬಡವರ ದೇಶ. ಹೀಗಾಗಿ ಅಲ್ಲಿ ಹೆಚ್ಚಿನ ಪ್ರಮಾಣದ ಹೂಡಿಕೆ ಮಾಡಿ ಉದ್ದಿಮೆ ವಿಸ್ತರಿಸಲಾಗದು’ ಎಂದು ಅವಮಾನಿಸಿದ್ದಾರೆ.
ಇಷ್ಟು ಮಾತ್ರವಲ್ಲ ತಮ್ಮ ಆ್ಯಪ್ ಶ್ರೀಮಂತರಿಗೆ ಮಾತ್ರ ಎಂದು ಬಡಬಡಿಸಿದ್ದಾರೆ.ಆ್ಯಪ್ನ ಬಳಕೆದಾರರ ನೆಲೆ ವೃದ್ಧಿಸುವ ಸಂಬಂಧ 2015ರಲ್ಲಿ ನಡೆದಿದ್ದ ಸಭೆಯಲ್ಲಿ ಎವಾನ್ ಈ ಹೇಳಿಕೆ ನೀಡಿದ್ದರು ಎನ್ನಲಾಗಿದೆ.
ಉದ್ಯೋಗಿಯೊಬ್ಬರು, “ಸ್ಮಾರ್ಟ್ ಫೋನ್ ಬಳಕೆ ವ್ಯಾಪಕವಾಗುತ್ತಿರುವ ಭಾರತದಂಥ ದೇಶ ಗಳಲ್ಲಿ ನಮ್ಮ ಆ್ಯಪ್ ಡೌನ್ಲೋಡ್ ಸಂಖ್ಯೆ ನಿಧಾನಗತಿ ಯಲ್ಲಿದೆ’ ಎಂದು ಕೇಳುತ್ತಿರುವಾಗಲೇ ಮಧ್ಯೆ ಪ್ರವೇಶಿಸಿದ ಎವಾನ್, “ನಮ್ಮ ಆ್ಯಪ್ ಇರುವುದು ಕೇವಲ ಶ್ರೀಮಂತರ ಬಳಕೆಗೆ. ಭಾರತ ಮತ್ತು ಸ್ಪೇನ್ನಂಥ ರಾಷ್ಟ್ರಗಳಿಗೆ ನಮ್ಮ ಕಾರ್ಯಕ್ಷೇತ್ರ ವಿಸ್ತರಿಸಲು ಬಯಸುವುದಿಲ್ಲ’ ಎನ್ನುವ ಮೂಲಕ ಭಾರತೀಯರನ್ನು ಅವಮಾನಿಸಿದ್ದಾರೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು
Puja Khedkar: ಐಎಎಸ್ ಸೇವೆಯಿಂದ ಪೂಜಾ ಖೇಡ್ಕರ್ ವಜಾ; ಕೇಂದ್ರ ಆದೇಶ
ರಸ್ತೆ ಬದಿ ನಡೆದ ಅತ್ಯಾಚಾರ ಕೃತ್ಯವನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿದ ಆಟೋ ಚಾಲಕ ಬಂಧನ
Drunk Driver: ಆಹಾರ ನೀಡಿಲ್ಲವೆಂದು ಸಿಟ್ಟಿಗೆದ್ದು ಲಾರಿಯನ್ನೇ ಹೋಟೆಲ್ ಗೆ ನುಗ್ಗಿಸಿದ ಚಾಲಕ
Crime: ಸೈನೈಡ್ ಮಿಶ್ರಿತ ಜ್ಯೂಸ್ ನೀಡಿ ಚಿನ್ನಾಭರಣ ಲೂಟಿ; ಲೇಡಿ ಗ್ಯಾಂಗ್ ಅರೆಸ್ಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.