![Sulya-1](https://www.udayavani.com/wp-content/uploads/2025/02/Sulya-1-415x249.jpg)
![Sulya-1](https://www.udayavani.com/wp-content/uploads/2025/02/Sulya-1-415x249.jpg)
Team Udayavani, Jun 6, 2017, 4:13 PM IST
ಮುಂಬಯಿ : ಬುಧವಾರ ನಡೆಯಲಿರುವ ಆರ್ಬಿಐ ನ ಎರಡು ದಿನಗಳ ಹಣಕಾಸ ಪರಾಮರ್ಶೆ ಸಭೆಯ ಫಲಿತಾಂಶವನ್ನು ಎದುರು ನೋಡುತ್ತಿರುವ ವಹಿವಾಟುದಾರರು ಹಾಗೂ ಹೂಡಿಕೆದಾರರು ಲಾಭ ನಗದೀಕರಣಕ್ಕೆ ಮುಂದಾದ ಕಾರಣ ಇಂದು ಮಂಗಳವಾರದ ವಹಿವಾಟನ್ನು 118.93 ಅಂಕಗಳ ನಷ್ಟದೊಂದಿಗೆ 31,190.56 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 37.95 ಅಂಕಗಳ ನಷ್ಟದೊಂದಿಗೆ 9,637.15 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನು ಕೊನೆಗೊಳಿಸಿತು.
ಈ ನಡುವೆ ಹವಾಮಾನ ಇಲಾಖೆಯು ಈ ಬಾರಿಯ ಮುಂಗಾರು ಮಳೆ ಕುರಿತ ತನ್ನ ಅಂದಾಜನ್ನು ಮೇಲ್ದರ್ಜೆಗೆ ಪರಿಷ್ಕರಿಸಿ ದೀರ್ಘಾವಧಿ ಸರಾಸರಿಯಾಗಿ ಶೇ.98ರಷ್ಟು ಈ ವರ್ಷ ಮಳೆಯಾಗುವುದೆಂದು ಹೇಳಿರುವುದನ್ನು ಶೇರು ಮಾರುಕಟ್ಟೆಯು ಸ್ವಾಗತಿಸಿದೆ.
ಇದೇ ವರ್ಷ ಎಪ್ರಿಲ್ ತಿಂಗಳ ವರದಿಯಲ್ಲಿ ಹವಾಮಾನ ಇಲಾಖೆಯು ಶೇ.96ರ ದೀರ್ಘಾವಧಿ ಸರಾಸರಿ ಮಳೆಯನ್ನು ಅಂದಾಜಿಸಿತ್ತು.
ಇಂದಿನ ವಹಿವಾಟಿನಲ್ಲಿ ಎಚ್ಸಿಎಲ್ ಟೆಕ್, ಟಿಸಿಎಸ್, ಇನ್ಫೋಸಿಸ್, ಟೆಕ್ ಮಹೀಂದ್ರ, ವಿಪ್ರೋ ಟಾಪ್ ಗೇನರ್ ಎನಿಸಿದವು. ಟಾಟಾ ಮೋಟರ್, ಎನ್ಟಿಪಿಸಿ, ಒಎನ್ಜಿಸಿ, ಎಸಿಸಿ ಟಾಪ್ ಲೂಸರ್ ಎನಿಸಿದವು.
Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್ ಕುಸಿತ
New Income Tax Bill: ಹೊಸ ಆದಾಯ ತೆರಿಗೆ ಮಸೂದೆ ಮಂಡಿಸಿದ ಕೇಂದ್ರ ವಿತ್ತ ಸಚಿವೆ
Less Burden: ಆರ್ಬಿಐ ರೆಪೋ ದರ ಕಡಿತದ ಬೆನ್ನಲ್ಲೇ ಗೃಹ ಸಾಲಗಳಿಗೂ ರಿಲೀಫ್
Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!
Gold-Silver: ಬೆಂಗಳೂರಲ್ಲಿ 10 ಗ್ರಾಂ ಚಿನ್ನಕ್ಕೆ 710 ರೂ. ಇಳಿಕೆ, ಬೆಳ್ಳಿ ಏರಿಕೆ
Sulya: ಪೈಪ್ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
You seem to have an Ad Blocker on.
To continue reading, please turn it off or whitelist Udayavani.