ಪೆಟ್ರೋಲ್‌ಗೆ ಪರ್ಯಾಯ?


Team Udayavani, Oct 10, 2017, 6:40 AM IST

Scientist-G-Madhavan-Nair.jpg

ಹೈದರಾಬಾದ್‌: ವಿದ್ಯುತ್‌ಚಾಲಿತ ವಾಹನ ಗಳ ಉತ್ಪಾದನೆಗೆ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿರುವ ಮಧ್ಯೆಯೇ, ಹೈಡ್ರೋಜನ್‌ ಆಧರಿತ ಇಂಧನ ವ್ಯವಸ್ಥೆ ಉತ್ತಮ ಆಯ್ಕೆ ಎಂದು ಇಸ್ರೋದ ಮಾಜಿ ಮುಖ್ಯಸ್ಥ ಜಿ ಮಾಧವನ್‌ ನಾಯರ್‌ ಹೇಳಿದ್ದಾರೆ. ಅಲ್ಲದೆ ಟಾಟಾ ಮೋಟಾರ್ಸ್‌ ಹಾಗೂ ಇಸ್ರೋ ಜಂಟಿಯಾಗಿ ಈ ಹಿಂದೆ ಹೈಡ್ರೋ ಜನ್‌ ಇಂಧನದ ಬಸ್‌ ಅಭಿವೃದ್ಧಿಪಡಿಸಿ ಪರಿಚಯಿಸಿದ್ದ ಬಗ್ಗೆ ಅವರು ಈ ವೇಳೆ ಉಲ್ಲೇಖೀಸಿದ್ದಾರೆ.

ದೀರ್ಘಾವಧಿಯಲ್ಲಿ ಹೈಡ್ರೋಜನ್‌ ಆಧರಿತ ಬಸ್‌ ಹೆಚ್ಚು ಸೂಕ್ತ. ಇದು ಮುಂದಿನ ತಲೆಮಾರಿನ ಇಂಧನವಾಗಿರಲಿದೆ. ಆದರೆ ಸದ್ಯ ಈ ತಂತ್ರಜ್ಞಾನ ವೆಚ್ಚದಾಯಕ. ಹೈಡ್ರೋಜನ್‌ ಹಾಗೂ ಇಂಧನ ಕೋಶಗಳನ್ನು ಕಡಿಮೆ ವೆಚ್ಚದಲ್ಲಿ ಉತ್ಪಾದಿಸುವುದು ನಮ್ಮ ಮುಂದಿ ರುವ ಸವಾಲು. ಇದಕ್ಕಾಗಿ ಹೆಚ್ಚಿನ ಸಂ ಶೋಧನೆ ಮತ್ತು ಅಭಿವೃದ್ಧಿ ಕಾರ್ಯಕ್ರಮ ಹಮ್ಮಿ ಕೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ.

ಲೀಥಿಯಂ ಬ್ಯಾಟರಿಯಿಂದ ಪರಿಸರ ನಾಶ: ಪ್ರಸ್ತುತ ಎಲೆಕ್ಟ್ರಿಕ್‌ ವಾಹನಗಳಲ್ಲಿ ಬಳಸಲಾಗು ತ್ತಿರುವ ಲೀಥಿಯಮ್‌ ಅಯಾನ್‌ ಬ್ಯಾಟರಿ ಗಳು ಪರಿಸರ ಸ್ನೇಹಿಯಲ್ಲ. ಅವುಗಳ ಬಾಳಿಕೆ 5 ರಿಂದ ಗರಿಷ್ಠ 10 ವರ್ಷಗಳು ಮಾತ್ರ. ನಂತರ ಅವುಗಳನ್ನು ವಿಲೇವಾರಿ ಮಾಡಲು ಸೂಕ್ತ ವಿಧಾನಗಳಿಲ್ಲ. ಇದರಿಂದ ಪರಿಸರ ಮಾಲಿನ್ಯವಾಗುತ್ತದೆ. ತೇವಾಂಶ ವಿಲ್ಲದ ವಾ ತಾ  ವರಣದಲ್ಲಿ ಇವುಗಳ ಕಾರ್ಯನಿರ್ವಹಣೆ ಉತ್ತಮವಾಗಿ ರುವುದಿಲ್ಲ ಎಂದಿದ್ದಾರೆ.

ಹೈಡ್ರೋಜನ್‌ನಿಂದ ಇಂಧನ ಉತ್ಪಾದನೆ ಹೇಗೆ?
ಹೈಡ್ರೋಜನ್‌ಅನ್ನು ವಿವಿಧ ಮೂಲ ಗಳಿಂದ ಉತ್ಪಾದಿಸಿ ಸಂಕುಚಿತಗೊಳಿಸಿದ ರೂಪದಲ್ಲಿ ಸಂಗ್ರಹಿಸಲಾಗುತ್ತದೆ. ಇದು ವಾತಾವರಣದಲ್ಲಿರುವ ಆಮ್ಲಜನಕ ದೊಂದಿಗೆ ಘರ್ಷಣೆ ಹೊಂದಿ, ಇಂಧನ ಕೋಶಗಳನ್ನು ಚಾರ್ಜ್‌ ಮಾಡುತ್ತದೆ. ಈ ಕೋಶಗಳು ಮೋಟಾರ್‌ಗೆ ವಿದ್ಯುತ್‌ ಒದಗಿಸುತ್ತವೆ.

ಟಾಪ್ ನ್ಯೂಸ್

rahul gandhi

Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್‌

Supreme Court

Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ

Mang2

Mangaluru: ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌: ರಾಜ್ಯಕ್ಕೆ 7 ಪದಕ

Crime

Sulya: ವಾರಂಟ್‌ ಆರೋಪಿ ಪರಾರಿ

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ

Katapadi

Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ

1-megha

Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rahul gandhi

Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್‌

Supreme Court

Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ

1-megha

Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ

JK-Congress

J-K Election: ಚುನಾವಣೆ ಫ‌ಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್‌ ಆಕ್ಷೇಪ

1-qweeqw

Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

rahul gandhi

Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್‌

Supreme Court

Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ

Mang2

Mangaluru: ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌: ರಾಜ್ಯಕ್ಕೆ 7 ಪದಕ

priyank

Gram Panchayat ನೌಕರರ ಪ್ರತಿಭಟನೆ ವಾಪಸ್‌: ಪ್ರಿಯಾಂಕ್‌ ಖರ್ಗೆ ಅಧ್ಯಕ್ಷತೆಯಲ್ಲಿ ಸಭೆ

Crime

Sulya: ವಾರಂಟ್‌ ಆರೋಪಿ ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.