‘ಮಹಿಳೆಗೆ ಸಮಾನತೆ ಬೇಕೇ? ಪುರುಷರು ನಾಲ್ಕುವರೆ ಮಾಸ ಗರ್ಭ ಹೊರಲಿ”


Team Udayavani, Oct 10, 2017, 4:42 PM IST

Haj-for-women-700.jpg

ಹೊಸದಿಲ್ಲಿ : “ಮಹಿಳೆಯರು ಪುರುಷರಿಗೆ ಎಂದೂ ಸಮಾನರಲ್ಲ; ಅವರು ಪುರುಷರಿಗಿಂತ ಕೆಳಗೆ; ಏಕೆಂದರೆ ಪುರುಷರು ಮಕ್ಕಳನ್ನು ಹೆರಲು ಸಾಧ್ಯವಿಲ್ಲ. ಮಹಿಳೆಯರು ಸಮಾನತೆಯನ್ನು ಬಯಸುವುದಾದರೆ ಪುರುಷರು ನಾಲ್ಕೂವರೆ ಮಾಸ ಗರ್ಭ ಹೊರುವಂತೆ ಅವರು ಕೇಳಿಕೊಳ್ಳಬೇಕಾಗುತ್ತದೆ’ ಎಂದು ಜಮಾತ್‌ ಉಲೇಮಾ ಇದರ ಕಾರ್ಯದರ್ಶಿಯಾಗಿರುವ ಮತಪಂಡಿತರೋರ್ವರು ಹೇಳಿದ್ದಾರೆ.

45 ವರ್ಷ ಪ್ರಾಯದ ಮೀರಿದ ಮುಸ್ಲಿಂ ಮಹಿಳೆಯರು ಪುರುಷ ಸಂಬಂಧಿ ಇಲ್ಲದೆಯೂ ನಾಲ್ಕು ಮಂದಿಯ ಗುಂಪಿನೊಂದಿಗೆ ಹಜ್‌ ಯಾತ್ರೆಯನ್ನು ಕೈಗೊಳ್ಳುವುದಕ್ಕೆ ಅನುಮತಿ ನೀಡುವ ಸರಕಾರದ ಪ್ರಸ್ತಾವವೊಂದಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದ ಅವರು “ಸರಕಾರದ ಈ ಕ್ರಮ ಇಸ್ಲಾಂ ವಿರೋಧಿ’ ಎಂದು ಟೀಕಿಸಿದರು. 

ಕೇಂದ್ರ ಸರಕಾರವು ನೇಮಿಸಿರುವ ಸಮಿತಿಯೊಂದು ರೂಪಿಸಿರುವ ಕರಡು ಹಜ್‌ ನೀತಿಯಲ್ಲಿ 45 ಮೀರಿದ ಮಹಿಳೆಯರು ಪುರುಷ ಸಂಗಾತಿ ಇಲ್ಲದೆಯೂ ನಾಲ್ಕು ಐದು ಮಂದಿ ಯಾತ್ರಿಕರ ಗುಂಪಿನೊಂದಿಗೆ ಹಜ್‌ ಕೈಗೊಳ್ಳಬಹುದಾಗಿದೆ ಎಂಬ ಸಲಹೆಯನ್ನು ನೀಡಿದೆ.

ಕೇಂದ್ರ ಅಲ್ಪ ಸಂಖ್ಯಾಕ ವ್ಯವಹಾರಗಳ ಸಚಿವ ಮುಖ್‌ತಾರ್‌ ಅಬ್ಟಾಸ್‌ ನಖ್‌ವಿ ಅವರಿಗೆ ಎರಡು ದಿನಗಳ ಹಿಂದೆ ಸಮಿತಿಯ ಕರಡನ್ನು ಸಲ್ಲಿಸಲಾಗಿದೆ. ಇದನ್ನು ಅನುಸರಿಸಿ ದೇಶಾದ್ಯಂತದ ಮುಸ್ಲಿಂ ಮತಪಂಡಿತರು ಇಂತಹ ಪ್ರಸ್ತಾವವನ್ನು ವಿರೋಧಿಸಿದ್ದಾರೆ. 

ದರ್ಗಾ ಆಲಾ ಹಜರತ್‌ ಇದರ ವಕ್ತಾರರೋರ್ವರು ಈ ಪ್ರಸ್ತಾವಕ್ಕೆ ಪ್ರತಿಕ್ರಿಯೆ ನೀಡುತ್ತಾ, “ಪುರುಷ ಸಂಬಂಧಿ ಇಲ್ಲದೇ ಮುಸ್ಲಿಂ ಮಹಿಳೆಯೊಬ್ಬಳು ಹಜ್‌ ಯಾತ್ರೆ ಕೈಗೊಳ್ಳುವುದು ಮಹಾಪಾಪ’ ಎಂದು ಟೀಕಿಸಿದ್ದಾರೆ.   

ಟಾಪ್ ನ್ಯೂಸ್

1-aaree

MUDA Case: ಸಿಎಂ ಸಿದ್ದರಾಮಯ್ಯ ಪತ್ನಿ 3 ತಾಸು ಲೋಕಾ ವಿಚಾರಣೆ

1-VHP

VHP ಆವರಣದ ಸಂಘರ್ಷ: ಸಮಸ್ಯೆ ಇತ್ಯರ್ಥಕ್ಕೆ ಹಿರಿಯರ ನೇತೃತ್ವಕ್ಕೆ ಸಂಘದ ಮುಖಂಡರ ಸೂಚನೆ?

Missing Case: ಕಟಪಾಡಿ; ಯುವತಿ ದಿಢೀರ್‌ ನಾಪತ್ತೆ

Missing Case: ಕಟಪಾಡಿ; ಯುವತಿ ದಿಢೀರ್‌ ನಾಪತ್ತೆ

arrested

7 sharpshooters ಬಂಧನ; ಬಾಬಾ ಸಿದ್ಧಿಕಿ ಹ*ತ್ಯೆ, ಸಲ್ಮಾನ್‌ ಮನೆಗೆ ಫೈರಿಂಗ್‌ ಆರೋಪ

1-adaa

LAC; ಮಾಸಾಂತ್ಯಕ್ಕೆ ಚೀನ ಗಡಿಯಿಂದ ಸೇನೆ ವಾಪಸಾತಿ ಮುಕ್ತಾಯ!

Agri

Rain ;ಹಿಂಗಾರು ಮಳೆಗೆ ರಾಜ್ಯದ 1 ಲಕ್ಷ ಹೆಕ್ಟೇರ್‌ ಬೆಳೆ ನಾಶ

rape

Madhya Pradesh; ಪತಿ ಎದುರೇ ನವ ವಿವಾಹಿತೆ ಮೇಲೆ ಗ್ಯಾಂಗ್ ರೇಪ್‌: 7 ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

arrested

7 sharpshooters ಬಂಧನ; ಬಾಬಾ ಸಿದ್ಧಿಕಿ ಹ*ತ್ಯೆ, ಸಲ್ಮಾನ್‌ ಮನೆಗೆ ಫೈರಿಂಗ್‌ ಆರೋಪ

1-adaa

LAC; ಮಾಸಾಂತ್ಯಕ್ಕೆ ಚೀನ ಗಡಿಯಿಂದ ಸೇನೆ ವಾಪಸಾತಿ ಮುಕ್ತಾಯ!

rape

Madhya Pradesh; ಪತಿ ಎದುರೇ ನವ ವಿವಾಹಿತೆ ಮೇಲೆ ಗ್ಯಾಂಗ್ ರೇಪ್‌: 7 ಬಂಧನ

gyanvapi

Gyanvapi Mosque ಸಂಪೂರ್ಣ ಸಮೀಕ್ಷೆಗೆ ಕೋರಿದ್ದ ಅರ್ಜಿ ವಜಾ!

train-track

Rail ಹಳಿ ತಪ್ಪಿಸಲು ಸಂಚು ಶಂಕೆ: ಎನ್‌ಐಎ ತನಿಖೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

1-aaree

MUDA Case: ಸಿಎಂ ಸಿದ್ದರಾಮಯ್ಯ ಪತ್ನಿ 3 ತಾಸು ಲೋಕಾ ವಿಚಾರಣೆ

1-VHP

VHP ಆವರಣದ ಸಂಘರ್ಷ: ಸಮಸ್ಯೆ ಇತ್ಯರ್ಥಕ್ಕೆ ಹಿರಿಯರ ನೇತೃತ್ವಕ್ಕೆ ಸಂಘದ ಮುಖಂಡರ ಸೂಚನೆ?

Missing Case: ಕಟಪಾಡಿ; ಯುವತಿ ದಿಢೀರ್‌ ನಾಪತ್ತೆ

Missing Case: ಕಟಪಾಡಿ; ಯುವತಿ ದಿಢೀರ್‌ ನಾಪತ್ತೆ

arrested

7 sharpshooters ಬಂಧನ; ಬಾಬಾ ಸಿದ್ಧಿಕಿ ಹ*ತ್ಯೆ, ಸಲ್ಮಾನ್‌ ಮನೆಗೆ ಫೈರಿಂಗ್‌ ಆರೋಪ

1-adaa

LAC; ಮಾಸಾಂತ್ಯಕ್ಕೆ ಚೀನ ಗಡಿಯಿಂದ ಸೇನೆ ವಾಪಸಾತಿ ಮುಕ್ತಾಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.