![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Oct 14, 2017, 9:30 AM IST
ಹೊಸದಿಲ್ಲಿ: ಅಂಗವಿಕಲರಿಗೆ ರಿಲೀಫ್ ನೀಡುವ ಕ್ರಮವೊಂದರಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್), ಕೃತಕ ಕಾಲುಗಳನ್ನು ಹೊಂದಿದವರು ಪರೀಕ್ಷೆಗೆ ಅವುಗಳನ್ನು ಬಿಚ್ಚಿ ತಪಾಸಣೆಗೆ ಒಳಪಡಬೇಕಿಲ್ಲ ಎಂದು ಹೇಳಿದೆ.
ಈವರೆಗೆ ಸುರಕ್ಷತಾ ಪರೀಕ್ಷೆ ವೇಳೆ ಕೃತಕ ಕಾಲು ತೆಗೆದು ಎಕ್ಸ್ ರೇ ಮಶೀನ್ನೊಳಗೆ ಹಾಕುವಂತೆ ಹೇಳಲಾಗುತ್ತಿತ್ತು. ಅಲ್ಲದೇ ವೀಲ್ ಚೇರ್ಗಳನ್ನೂ ಎಕ್ಸ್ ರೇಯಲ್ಲಿ ತಪಾಸಣೆ ನಡೆಸಲಾಗುತ್ತಿತ್ತು. ಇದು ಅಂಗವಿಕಲರಿಗೆ ಅವಮಾನ ಮಾಡುವಂತಿದ್ದು, ಇದರ ವಿರುದ್ಧ ಆಕ್ಷೇಪಗಳು ವ್ಯಕ್ತವಾಗಿದ್ದವು. ಇನ್ನು ಮುಂದೆ ಈ ಕ್ರಮ ಕೈಬಿಡಲು ನಿರ್ಧರಿಸಲಾಗಿದೆ. ಬದಲಿಗೆ ಕೈನಲ್ಲೇ ಹಿಡಿವ ಸ್ಫೋಟಕ ಪತ್ತೆ ಸಾಧನ (ಇಟಿಡಿ) ಮೂಲಕ ಅಪರೂಪದ ಪ್ರಕರಣಗಳಲ್ಲಿ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ.
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.