ಸುಳ್ಯ ಸರಕಾರಿ ಪದವಿಪೂರ್ವ ಕಾಲೇಜಿನ ಜಾಗ ಅತಿಕ್ರಮಣ ?


Team Udayavani, Oct 29, 2017, 4:42 PM IST

29-Mng–17.jpg

ಸುಳ್ಯ: ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಈ ಹಿಂದೆ 24 ಎಕ್ರೆ ಜಾಗ ಮಂಜೂರಾಗಿದ್ದು, ಪ್ರಸ್ತುತ 11.07 ಎಕ್ರೆ ಮಾತ್ರ ಎನ್ನಲಾಗುತ್ತಿದೆ. ಈ ಕುರಿತಾದ ಪರ- ವಿರೋಧ ಅಭಿಪ್ರಾಯಗಳು ಗರಿಗೆದರಿ ಕೊಂಡಿದ್ದು, ಒತ್ತುವರಿ ಬಗೆಗೆ ಹೋರಾಟ ಶುರುವಾಗುವ ಲಕ್ಷಣ ಕಂಡುಬರುತ್ತಿದೆ.

ಸುಳ್ಯ ತಾ.ಪಂ. ಸಭಾಂಗಣದಲ್ಲಿ ಜರಗಿದ ಪ.ಜಾತಿ ಮತ್ತು ಪ. ಪಂಗಡದ ಕುಂದು -ಕೊರತೆ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಗೊಂಡಿತು. ಶನಿವಾರ ನಡೆದ ಸಭೆಯಲ್ಲಿ ಪಾಲನ ವರದಿ ಸಂದರ್ಭ ಪ್ರಾಂಶುಪಾಲರ ಗೈರಿನಲ್ಲಿ ದಲಿತ ಮುಖಂಡ ನಂದರಾಜ್‌ ಸಂಕೇಶ್‌ ವಿಷಯ ಪ್ರಸ್ತಾಪಿಸಿದರು.

ಕಾಲೇಜು ಫಲಿತಾಂಶ ಉತ್ತಮವಿದ್ದು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ ಕೊಠಡಿ ಕೊರತೆಯಿದೆ. ಕಾಲೇಜಿಗೆಂದು 24 ಎಕ್ರೆ ಜಾಗ ಮಂಜೂರಾಗಿದ್ದರೂ ಅದರಲ್ಲಿ ಈಗ 14 ಎಕ್ರೆ ಮಾತ್ರ ಶಾಲಾಡಳಿತದ ಸುಪರ್ದಿಯಲ್ಲಿದೆ. ಉಳಿದ ಜಾಗ ಅತಿಕ್ರಮಣವಾಗಿದೆ ಎನ್ನಲಾಗುತ್ತಿದ್ದು, ಈ ಬಗ್ಗೆ ಸರ್ವೆ ನಡೆಸಿ ಗಡಿಗುರುತು ಮಾಡಿಕೊಳ್ಳುವಂತೆ ಆಗ್ರಹಿಸಿದ್ದರು. ಸಭೆಗೆ ಪ್ರಾಂಶುಪಾಲರನ್ನು ಕರೆಸುವಂತೆ ದಲಿತ ಮುಖಂಡರು ಮನವಿ ಮಾಡಿದರು. ಬಳಿಕ ಆಗಮಿಸಿದ ಪ್ರಾಂಶುಪಾಲರು ಮಾಹಿತಿ ನೀಡಿದರು. ಒತ್ತುವರಿ ತೆರವಿಗೆ ನೋಟಿಸ್‌ ಜಾರಿ ಮಾಡಬೇಕು. ಅಕ್ರಮ ಜಾಗದ ಆರ್‌ಟಿಸಿ ರದ್ದತಿಗೆ ಉಪವಿಭಾಗಾಕಾಧಿರಿಗಳಿಗೆ ಹಕ್ಕು ಇದ್ದು, ಅವರಿಗೆ ಪತ್ರ ಬರೆಯಿರಿ ಎಂದು ಹೇಳಿದ ತಹಶೀಲ್ದಾರ್‌, ಮುಂದಿನ ಬಾರಿ ಶಾಲಾ ಜಾಗ, ಒತ್ತುವರಿ ಮೊದಲಾದ ಪೂರ್ಣ ಮಾಹಿತಿಯೊಂದಿಗೆ ಸಭೆಗೆ ಆಗಮಿಸುವಂತೆ ಸೂಚಿಸಿದರು.

ಆರ್‌ಟಿಸಿ ಪ್ರಕಾರ 1.76 ಎಕ್ರೆ
ಶಾಲಾ ದಾಖಲಾತಿ ಪ್ರಕಾರ ಒಟ್ಟು 10.31 ಸೆಂಟ್ಸ್‌ ಇದೆ. ಆರ್‌ಟಿಸಿ ಪ್ರಕಾರ ಸ.ನಂ. 329 ಮತ್ತು 327 ರಲ್ಲಿ 1.10
ಮತ್ತು 66 ಸೆಂಟ್ಸ್‌ ಸೇರಿದಂತೆ ಒಟ್ಟು 1.76 ಎಕ್ರೆ ಜಾಗ ಒತ್ತುವರಿಯಾಗಿದೆ. ಸ.ನಂ. 327ರಲ್ಲಿ ಎರಡು ಆರ್‌ಟಿಸಿ
ಇವೆ. ಇದರಲ್ಲಿ 66 ಸೆಂಟ್ಸ್‌ ಹಾಗೂ 329ರಲ್ಲಿ 7.47 ಸೆಂಟ್ಸ್‌ ಇದೆ. ಈ ಪೈಕಿ 1.10 ಎಕ್ರೆ ಒತ್ತುವರಿಯಾಗಿದೆ. ಈ ಆರ್‌ಟಿಸಿಯಲ್ಲಿ ನಾಲ್ವರ ಹೆಸರು ಇರುವುದನ್ನು ಉಲ್ಲೇಖೀಸಿ ಪ್ರಾಂಶುಪಾಲರಾದ ಚಿದಾನಂದ ಅವರು ಸಭೆಯಲ್ಲಿ ಮಾಹಿತಿ ನೀಡಿದರು.

ಕ್ರಮ ಕೈಗೊಳ್ಳಿ
ಶಾಲೆಯ ದಾಖಲೆ ಪ್ರಕಾರ ಪ್ರಸ್ತುತ ಒಟ್ಟು 10.31 ಎಕ್ರೆ ಜಾಗವಿದೆ. ಈ ಪೈಕಿ ಎರಡೂ ಆರ್‌ಟಿಸಿಯಲ್ಲಿರುವಂತೆ
ಒಟ್ಟು 1.76 ಎಕ್ರೆ ಒತ್ತುವರಿಯಾಗಿರುವುದು ಕಾಣಿಸುತ್ತಿದೆ. ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಸರಕಾರ ಕ್ರಮ ಕೈಗೊಂಡು ಸಂರಕ್ಷಿಸಬೇಕು.
ಚಿದಾನಂದ ಎಂ.ಎಸ್‌.
   ಸುಳ್ಯ ಸ.ಪ.ಪೂ. ಕಾಲೇಜು ಪ್ರಾಂಶುಪಾಲ

24 ಎಕ್ರೆ ಜಾಗವಿದೆ
ಸಾಮಾಜಿಕವಾದ ಉದ್ದೇಶದಿಂದ ಶಾಲಾ ಜಾಗದ ಬಗ್ಗೆ ಧ್ವನಿ ಎತ್ತಿದ್ದೇನೆ. ಅಂದಾಜು 24 ಎಕ್ರೆ ಜಾಗವಿದ್ದು, ಈ ಪೈಕಿ 11 ಎಕ್ರೆ ಮಾತ್ರ ಇದೆ ಎಂದು ಶಾಲಾಡಳಿತ ಹೇಳುತ್ತಿದೆ.
– ನಂದರಾಜ ಸಂಕೇಶ, ದಲಿತ ಮುಖಂಡ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

ARMY (2)

Kashmir: 4 ಯೋಧರ ಕೊಂ*ದ ಉಗ್ರರ ಪತ್ತೆಗೆ ತೀವ್ರ ಶೋಧ

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Kasaragod: ಮಾವೋವಾದಿ ಕಮಾಂಡರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

Kasaragod: ಮಾವೋವಾದಿ ಕಮಾಂಡರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

court

Painting; ಅಶ್ಲೀ*ಲತೆಗೆ ಸರಕಾರದ ವಿವರಣೆ ಏನು?: ಹೈಕೋರ್ಟ್‌ ತರಾಟೆ

Kasaragod: ರೈಲು ನಿಲ್ದಾಣ “ಅಮೃತ್‌ ಭಾರತ್‌’ ಮಾನ್ಯತೆ

Kasaragod: ರೈಲು ನಿಲ್ದಾಣ “ಅಮೃತ್‌ ಭಾರತ್‌’ ಮಾನ್ಯತೆ

Kharge (2)

BJP ಟ್ರಿಪಲ್‌ ಎಂಜಿನ್‌ ಸರಕಾರ ಜನರ ಆಹಾರ ಕಸಿಯುತ್ತಿದೆ: ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalladka: ಹೊಟೇಲ್‌ಗೆ ನುಗ್ಗಿದ ಕಳ್ಳ: ವೀಡಿಯೋ ವೈರಲ್‌

Kalladka: ಹೊಟೇಲ್‌ಗೆ ನುಗ್ಗಿದ ಕಳ್ಳ: ವೀಡಿಯೋ ವೈರಲ್‌

ಅಮ್ಮೆಮಾರ್‌ನಲ್ಲಿ ತಲವಾರು ದಾಳಿ ಪ್ರಕರಣ: ಘಟನಾ ಸ್ಥಳಕ್ಕೆ ಡಿಐಜಿ ಅಮಿತ್‌ ಸಿಂಗ್‌ ಭೇಟಿ

ಅಮ್ಮೆಮಾರ್‌ನಲ್ಲಿ ತಲವಾರು ದಾಳಿ ಪ್ರಕರಣ: ಘಟನಾ ಸ್ಥಳಕ್ಕೆ ಡಿಐಜಿ ಅಮಿತ್‌ ಸಿಂಗ್‌ ಭೇಟಿ

Puttur: ರೈಲ್ವೇ ಹಳಿಯಲ್ಲಿ ಕಾಸರಗೋಡು ಮೂಲದ ಕಾರ್ಮಿಕನ ಮೃತದೇಹ ಪತ್ತೆ

Puttur: ರೈಲ್ವೇ ಹಳಿಯಲ್ಲಿ ಕಾಸರಗೋಡು ಮೂಲದ ಕಾರ್ಮಿಕನ ಮೃತದೇಹ ಪತ್ತೆ

9

Sullia ಆಸ್ಪತ್ರೆ ಶೆಡ್‌ನ‌ಲ್ಲಿ ನಿಲ್ಲುತ್ತಿದ್ದ 108 ಆ್ಯಂಬುಲೆನ್ಸ್‌ ಈಗ ರಸ್ತೆ ಬದಿಗೆ!

5(1)

Uppinangady-ನೆಲ್ಯಾಡಿ ಹೆದ್ದಾರಿ ಹೊಂಡಮಯ, ಧೂಳುಮಯ!

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

ARMY (2)

Kashmir: 4 ಯೋಧರ ಕೊಂ*ದ ಉಗ್ರರ ಪತ್ತೆಗೆ ತೀವ್ರ ಶೋಧ

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

AATISHI (2)

Kejriwal ಮೇಲೆ ಹಲ್ಲೆ: ಆರೋಪ ತಿರಸ್ಕರಿಸಿದ ಬಿಜೆಪಿ

police crime

Dog ಕೊಂ*ದು ಮರಕ್ಕೆ ಕಟ್ಟಿದ ತಾಯಿ-ಮಗನ ಮೇಲೆ ಕೇಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.