ನಾಳೆ ಬಾ, ನಾಳೆಯೇ ಪ್ರದರ್ಶನ!
Team Udayavani, Nov 4, 2017, 3:13 PM IST
ದಶಕಗಳ ಹಿಂದೆ ಹುಟ್ಟಿಕೊಂಡ, ಅಂತ್ಯಕಾಲಕ್ಕೆ ಸಮೀಪ ಎನ್ನುವ “ನಾಳೆ ಬಾ’ ಪದವನ್ನು ಯಾರೂ ಮರೆಯುವುದಿಲ್ಲ. ಆ ಭಯ ಹುಟ್ಟಿಸೋ ಪದವನ್ನೇ ನಾಟಕದ ಶೀರ್ಷಿಕೆ ಮಾಡಿಕೊಂಡು ರಂಗದ ಮೇಲೆ ಬರುತ್ತಿದೆ, ಯುವ ಚೇತನ ಸಂಸ್ಥೆ. ಅಂದಹಾಗೆ, “ನಾಳೆ ಬಾ’ ಎನ್ನುವುದು ನಗೆನಾಟಕ. ನಗರದ ಜಂಜಾಟದಲ್ಲಿ ವಿಪರೀತ ಬ್ಯುಸಿ ಇರುವ ಸಾಫ್ಟ್ವೇರ್ ಎಂಜಿನಿಯರ್ ಒಬ್ಬನ ಕತೆಯಿದು.
ತನ್ನೆಲ್ಲ ಸಮಯವನ್ನು ಕಚೇರಿಗೆ ವಿನಿಯೋಗಿಸುತ್ತಾ, ವೈಯಕ್ತಿಕ ಕೆಲಸಗಳನ್ನು ಮುಂದೂಡುತ್ತಾ, ಸಮಸ್ಯೆಯ ಗೂಡಿನಲ್ಲಿ ಸಿಲುಕಿ ನಲುಗುವ ಸಾಫ್ಟ್ವೇರ್ ಎಂಜಿನಿಯರ್ನ ಬದುಕನ್ನು ಹಾಸ್ಯದ ಮೂಲಕ ಚಿತ್ರಿಸಲಾಗಿದೆ. ಸಂತೋಷ್ ಗಣಾಚಾರಿ ಇದರ ನಿರ್ದೇಶಕರು. ತಾರಾಗಣದಲ್ಲಿ ಸಂತೋಷ್ ಗಣಾಚಾರಿ, ಅಭಿಜಿತ್ ವೈ.ಎಸ್. ಮಧುಶ್ರೀ ಸಿ., ಮೇಖಲಾ ಕುಲಕರ್ಣಿ ಮತ್ತಿತರರು ನಟಿಸಿದ್ದಾರೆ.
ಎಲ್ಲಿ?: ಎಚ್.ಎನ್. ಕಲಾಕ್ಷೇತ್ರ, ನ್ಯಾಶನಲ್ ಕಾಲೇಜು ಕ್ಯಾಂಪಸ್, ಜಯನಗರ
ಯಾವಾಗ?: ನವೆಂಬರ್ 5, ಸಂಜೆ 7
ಟಿಕೆಟ್: 100 ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Quad Summit; ನಾವು ಯಾರ ವಿರುದ್ದವೂ ಅಲ್ಲ…: ಕ್ವಾಡ್ ಸಭೆಯಲ್ಲಿ ಪ್ರಧಾನಿ ಮೋದಿ
Koppala; ತುಂಗಭದ್ರಾ ಜಲಾಶಯಕ್ಕಿಂದು ಬಾಗಿನ ಅರ್ಪಿಸಲಿದ್ದಾರೆ ಸಿಎಂ ಸಿದ್ದರಾಮಯ್ಯ
US Tour; ಭಾರತೀಯ ಸಮುದಾಯವು ಸಕಾರಾತ್ಮಕ ಪರಿಣಾಮ ಬೀರುತ್ತಿದೆ: ಅಮೇರಿಕಾದಲ್ಲಿ ಪ್ರಧಾನಿ ಮೋದಿ
Nervous Disease: ಕರಾವಳಿಯಲ್ಲೂ ಬ್ರೈನ್ ಹೆಲ್ತ್ ಕ್ಲಿನಿಕ್ ಕಾರ್ಯಾರಂಭ
Gadag-Betageri: ಅವಳಿ ನಗರದಲ್ಲಿ ಭಾರಿ ಮಳೆ; ಮನೆಗಳಿಗೆ ನುಗ್ಗಿದ ನೀರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.