ನಿಸರ್ಗಾಲಯ “ನಿಸರ್ಗೇನ್’ ಪೌಡರ್, ಕ್ಯಾಪ್ಸುಲ್ ಬಿಡುಗಡೆ
Team Udayavani, Nov 17, 2017, 11:29 AM IST
ಬೆಂಗಳೂರು: ಆಯುರ್ವೇದ ಉತ್ಪನ್ನಗಳ ತಯಾರಕೆ ಕ್ಷೇತ್ರದ ಪ್ರಮುಖ ಹಾಗೂ ಖ್ಯಾತ ಸಂಸ್ಥೆಯಾಗಿರುವ ನಿಸರ್ಗಾಲಯ ಹರ್ಬಲ್ಸ್ ಕಂಪೆನಿ ಪ್ರೈ. ಲಿ., ಯುವಕರ ದೇಹದಾಡ್ಯìವನ್ನು ಸದೃಢಗೊಳಿಸಿ ಸ್ನಾಯುಬಲ ಹೆಚ್ಚಿಸಿ ಸ್ವಾಸ್ಥ್ಯ ಸುಂದರವಾಗಿಸಲು “ನಿಸರ್ಗೇನ್’ ಪೌಡರ್ ಮತ್ತು ಕ್ಯಾಪ್ಸುಲ್ ಅನ್ನು ಬಿಡುಗಡೆ ಮಾಡಿದೆ.
ಇತೀ¤ಚೆಗೆ ನಿಸರ್ಗಾಲಯ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಪಿ.ಬಿ. ಪ್ರಭು ಅವರು ಮಾತನಾಡಿ, ಚರಕ ಸಂಹಿತೆಯ ಪ್ರಕಾರ ನಿಸರ್ಗೇನ್ ಪೌಡರ್ನಲ್ಲಿ ಬಳಸಿರುವ ಗಿಡಮೂಲಿಕೆಗಳು ನಿಮ್ಮ ದೇಹಕ್ಕೆ ಬೇಕಾಗುವ ಶಕ್ತಿಶಾಲಿ ಆ್ಯಂಟಿ ಆಕ್ಸಿಡೆಂಟ್ಗಳನ್ನು ಒದಗಿಸಿ, ರೋಗನಿರೋಧಕ ಶಕ್ತಿಯಾಗಿ ಪರಿವರ್ತನೆಗೊಂಡು ಕೆಲಸ ಮಾಡುತ್ತವೆ. ಜತೆಗೆ ಮೂಳೆಗಳನ್ನು ಹಾಗೂ ಮಾಂಸಖಂಡಗಳನ್ನು ಬಲಪಡಿಸಿ, ಪುನಃಶ್ಚೇತಗೊಳಿಸುವುದಲ್ಲದೆ ಬೆಳವಣಿಗೆಗೆ ಸಹಕಾರಿಯಾಗಿವೆ.
ನಿರಂತರವಾದ ಪೌಡರ್ ಸೇವನೆಯಿಂದ ನೆನಪಿನ ಶಕ್ತಿ ಹೆಚ್ಚುವುದಲ್ಲದೆ, ದೇಹಕ್ಕೆ ಅಗತ್ಯವಾಗಿ ಬೇಕಾದ ಪೋಷಕಾಂಶಗಳನ್ನು ಪೂರೈಸುತ್ತದೆ ಹಾಗೂ ರಕ್ತ ಶುದೀœಕರಣಗೊಳಿಸಿ ರಕ್ತ ಸಂಚಲನೆ ಸರಿಪಡಿಸುತ್ತದೆ. ಈ ಪೌಡರ್ ಮತ್ತು ಕ್ಯಾಪ್ಸುಲನ್ನು ಮಕ್ಕಳು, ವೃದ್ಧರು ಹಾಗೂ ಎಲ್ಲ ವಯಸ್ಸಿನವರೂ ಸೇವಿಸಬಹುದಾಗಿದೆ. ನಿಸರ್ಗೇನ್ ಪೌಡರ್ನೊಂದಿಗೆ ಉಚಿತವಾಗಿ ಕ್ಯಾಪ್ಸುಲ್ಗಳನ್ನು ನೀಡುತ್ತಿದ್ದೇವೆ ಎಂದರು.
ರಿಲ್ಯಾಕ್ಸ್ ಕಿಂಗ್: ಇಂದಿನ ದಿನಗಳಲ್ಲಿ ಸೊಂಟ ನೋವು, ಕುತ್ತಿಗೆ, ಭುಜ, ಬೆನ್ನು, ಮಂಡಿ ನೋವು ಹಾಗೂ ಕೀಲು ನೋವು ಕೇವಲ ವಯಸ್ಸಾದವರಲ್ಲಿ ಮಾತ್ರ ಕಾಣಬರುತ್ತಿಲ್ಲ; ಎಲ್ಲ ವರ್ಗದ ವಯಸ್ಸಿನವರಲ್ಲೂ ಕಂಡುಬರುತ್ತಿದೆ. ಇದಕ್ಕೆ ಕಾರಣ ಜೀವನಶೈಲಿ. ಈ ರೀತಿಯ ನೋವುಗಳ ನಿವಾರಣೆಗೆ ನಿಸರ್ಗಾಲಯ ರಿಲ್ಯಾಕ್ಸ್ ಕಿಂಗ್ ತೈಲ ರಾಮಬಾಣವಾಗಿದ್ದು ಒಂದು ರೀತಿಯಲ್ಲಿ ಪ್ರಕೃತಿ ನೀಡಿದ ಅಮೂಲ್ಯ ಕೊಡುಗೆ ಎನ್ನಬಹುದು.
ನಮ್ಮ ಸಂಸ್ಥೆಯ ಪ್ರಚಲಿತ ಕೇಶವರ್ಧನೆ ತೈಲ ನಿಸರ್ಗಾಲಯ ಬ್ರಾಹೀ ಆಯಿಲ್, ರೂಟ್ ಹೇರ್ ಆಯಿಲ್, ಮುಖ ಕಾಂತಿಗೆ ರೂಪ್ನಿಸರ್ಗ, ಉದರ ಸಮಸ್ಯೆಗಳಿಗೆ ಪರಿಹಾರವಾದ ಸಂಜೀವಿನಿ ಲಿಕ್ವಿಡ್ ಹಾಗೂ ಇತರ ಉತ್ಪನ್ನಗಳು ಮಾರುಕಟ್ಟೆಯಲ್ಲಿ ತನ್ನ ಛಾಪು ಮೂಡಿಸಿವೆ. ಹೆಚ್ಚಿನ ವಿವರಗಳನ್ನು ನಮ್ಮ ಗ್ರಾಹಕರ ಸೇವೆಯ ಮೊ.ಸಂ: 93798 13355, 93428 87666 ಅಥವಾ Nature “Niesgain” powder, capsule release ಸಂಪರ್ಕಿಸುವ ಮೂಲಕ ಪಡೆಯಬಹುದು ಎಂದು ಪ್ರಭು ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಪ್ರೇಯಸಿಯ ಪೀಡಿಸುತ್ತಿದ್ದವನಿಗೆ ಪ್ರಿಯಕರನಿಂದ ಚಾಕು ಇರಿತ!
Bengaluru: ಮೆಜೆಸ್ಟಿಕ್ ಬಳಿ ಬಿಎಂಟಿಸಿ ಬಸ್ ಡಿಕ್ಕಿ; ಅಂಗವಿಕಲ ಸ್ಥಳದಲ್ಲೇ ಸಾವು
Bengaluru: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮತ್ತೆ 9 ಮೊಬೈಲ್ ಫೋನ್ಗಳು ಪತ್ತೆ!
Leopard: ಎಲೆಕ್ಟ್ರಾನಿಕ್ ಸಿಟಿ ಎನ್ಟಿಟಿಎಫ್ ಆವರಣ ಬಳಿ ತಡರಾತ್ರಿ ಚಿರತೆ ಪ್ರತ್ಯಕ್ಷ
Anekal: ಶಾಲಾ ಬಸ್ ಅಡ್ಡಗಟ್ಟಿ ಚಾಲಕನಿಗೆ ತೀವ್ರ ಹಲ್ಲೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.