ಲಾರಿಗಳಲ್ಲಿ ಓವರ್ ಲೋಡ್: ಪ್ರತಿಭಟನೆ
Team Udayavani, Jan 12, 2018, 11:32 AM IST
ಸುರತ್ಕಲ್ : ರೋರೋ ಮೂಲಕ ಹೋಗುವ ಲಾರಿ ಸರಕುಗಳಲ್ಲಿ ಓವರ್ ಲೋಡ್ ಹಾಗೂ ಜಿಎಸ್ಟಿ ತಪ್ಪಿಸಿ ಕೊಂಡೊಯ್ಯುತ್ತಿದ್ದ ಐದು ಲಾರಿಗಳನ್ನು ರೋರೋ ಬಳಿ ಲಾರಿ ಚಾಲಕ ಮಾಲಕರ ಹಿತರಕ್ಷಣಾ ಸೇನಾ ಪ್ರತಿಭಟನೆ ನಡೆಸಿ ತಡೆ ಹಿಡಿಯಿತಲ್ಲದೆ ಆರ್ಟಿಒ ಅ ಧಿಕಾರಿಗಳು ಬರಬೇಕು ಎಂದು ಪಟ್ಟು ಹಿಡಿದರು.
ರೋರೋ ಲಾರಿಯಲ್ಲಿ ಸುಮಾರು 25 ಅಧಿ ಕ ಓವರ್ ಲೋಡ್ ಕಂಡು ಬಂದಿದ್ದು, ತೂಕ ಮಾಡುವ ಸಂದರ್ಭ ಪತ್ತೆಯಾಯಿತು. ಈ ಬಗ್ಗೆ ಆರ್ಟಿಒ ಅಧಿಕಾರಿಗಳಲ್ಲಿ ದೂರಿದರೂ ನಿರ್ಲಕ್ಷ್ಯ ಭಾವ ತಾಳಿದ್ದಾರೆ ಎಂದು ಹಿತರಕ್ಷಣಾ ಸೇನಾ ಮುಖಂಡರು ಆರೋಪಿಸಿದರು. ರೋರೋ ಅ ಧಿಕಾರಿಗಳು ಹಾಗೂ ಏಜೆಂಟ್ಗಳು ಹಾಗೂ ಆರ್ಟಿಒ ಅಧಿ ಕಾರಿಗಳು ಶಾಮೀಲಾಗಿದ್ದಾರೆ ಎಂದು ಸಂಚಾಲಕ ನವೀನ್ ರಾಜ್ ಆಪಾದಿಸಿದರು. ಪ್ರಮುಖರಾದ ಸಿದ್ದೀಕ್, ಪದ್ಮನಾಭ, ಲಾರೆನ್ಸ್ , ಪುಷ್ಪರಾಜ್, ಮದನ್ ಕರ್ಕೇರ, ವಿಶ್ವನಾಥ್, ಸಂದೀಪ್ ಸರಪಾಡಿ ನೇತೃತ್ವದಲ್ಲಿ ಲಾರಿ ತಪಾಸಣೆ ಕಾರ್ಯ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru Dasara: ನವರಾತ್ರಿ, ಶಾರದಾ ಮಹೋತ್ಸವ: ಪೊಲೀಸರಿಂದ ಮಾರ್ಗಸೂಚಿ
Mangaluru: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಅಭಿವೃದ್ಧಿ ಕಡೆಗಣನೆಯಾಗಿದೆ: ನಳಿನ್ ಆರೋಪ
Kinnigoli ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮನೆಯಲ್ಲಿ ಮತ್ತಷ್ಟು ಲಂಚದ ಹಣ ಪತ್ತೆ
Speaker UT Khader: ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಶೀಘ್ರ ಸಿಎಂ, ಕಾನೂನು ಸಚಿವರ ಭೇಟಿ
Mangaluru: ಒಂದೂವರೆ ಕೋಟಿಗೂ ಅಧಿಕ ಬಿಜೆಪಿ ಸದಸ್ಯತ್ವ ಗುರಿ: ಧೀರಜ್ ಮುನಿರಾಜು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Bigg Boss: ಬಿಗ್ ಬಾಸ್ ಮನೆಯಲ್ಲಿ ರಾದ್ಧಾಂತ ಸೃಷ್ಟಿಸಿದ ವಿವಾದಿತ ಸ್ಪರ್ಧಿಗಳಿವರು..
Irani Cup: ತನುಷ್ ಕೋಟ್ಯಾನ್ ದಿಟ್ಟ ಹೋರಾಟ; 27 ವರ್ಷದ ಬಳಿಕ ಇರಾನಿ ಕಪ್ ಗೆದ್ದ ಮುಂಬೈ
Goa ದಲ್ಲಿ ನಡೆದ ಘಟನೆ ಅಲ್ಲ; ವಿದೇಶಿ ಕಡಲಿನಲ್ಲಿ ಬೋಟ್ ದುರಂತ: ವೈರಲ್ ವಿಡಿಯೋ ನೋಡಿ
Bellary: ನೀರಿನ ರಭಸಕ್ಕೆ ಕೊಚ್ಚಿಹೋಗಿ ವ್ಯಕ್ತಿ ಮೃತ
Renukaswamy Case: ದರ್ಶನ್ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.