ತಮಿಳು ನಾಡಿನ ಮಧುರೆ ಜಲ್ಲಿಕಟ್ಟು ಕ್ರೀಡೆ: ವೀಕ್ಷಕ ಯುವಕ ಬಲಿ
Team Udayavani, Jan 15, 2018, 6:54 PM IST
ಚೆನ್ನೈ : ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆಯನ್ನು ನೋಡಲೆಂದು ಬಂದಿದ್ದ ಹದಿಹರೆಯದ ಯುವಕನೋರ್ವನು ತನ್ನ ಮೇಲೇರಿ ಬಂದ ಕೋಣನ ದಾಳಿಗೆ ಬಲಿಯಾದ ದಾರುಣ ಘಟನೆ ತಮಿಳು ನಾಡಿನ ಮಧುರೆ ಜಿಲ್ಲೆಯಲ್ಲಿ ಇಂದು ಸೋಮವಾರ ನಡೆದಿದೆ.
ಮೃತ ತರುಣನನ್ನು ಡಿಂಡಿಗಲ್ ಜಿಲ್ಲೆಯ ನಿವಾಸಿ ಕಳಿಮುತ್ತು ಎಂದು ಗುರುತಿಸಲಾಗಿದೆ. ಓಟ ಮುಗಿಸುವ ಕೋಣಗಳನ್ನು ಅದರ ಮಾಲಕರು ಸ್ವೀಕರಿಸುವ ತಾಣದಲ್ಲಿ ಪ್ರೇಕ್ಷಕನಾಗಿ ನಿಂತುಕೊಂಡಿದ್ದ ಆತನ ಮೇಲೆ ಕೋಣ ಎರಗಿ ಆತ ಗಂಭೀರವಾಗಿ ಗಾಯಗೊಂಡು ಮೃತಪಟ್ಟ. ಇದೇ ವೇಳೆ ಇತರ ಸುಮಾರು 25 ಮಂದಿ ಕೂಡ ಗಾಯಗೊಂಡರು. ಈ ಘಟನೆ ನಡೆದದ್ದು ಮಧುರೆಯಿಂದ ಸುಮಾರು 500 ಕಿ.ಮೀ.ದೂರದ ಪಾಲಮೇಡು ಎಂಬಲ್ಲಿ ನಡೆದಿದ್ದ ಜಲ್ಲಿಕಟ್ಟು ಕ್ರೀಡೆಯಲ್ಲಿ .
ಇಂದು ಬೆಳಗ್ಗೆ ಆರಂಭಗೊಂಡಿದ್ದ ಜಲ್ಲಿಕಟ್ಟು ಕ್ರೀಡೆಯಲ್ಲಿ ಸುಮಾರು 455 ಕೋಣಗಳು ಪಾಲ್ಗೊಂಡಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಅನ್ನ, ನೀರು ಬಿಟ್ಟು ಮನೆಯೊಳಗೆ ನಿಗೂಢ ಪೂಜೆ… 2 ಮೃತ್ಯು, ನಾಲ್ವರ ಸ್ಥಿತಿ ಗಂಭೀರ
Tender Scam: ಹಿರಿಯ ಐಎಎಸ್ ಅಧಿಕಾರಿ, ಮಾಜಿ ಆರ್ಜೆಡಿ ಶಾಸಕ ಅರೆಸ್ಟ್
Threat: ದೆಹಲಿಯಿಂದ ಲಂಡನ್ ಗೆ ಹೊರಟಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ.. ತುರ್ತು ಲ್ಯಾಂಡಿಂಗ್
BRICS Meet: ಅ.22ಕ್ಕೆ ಬ್ರಿಕ್ಸ್ ಶೃಂಗ: 2ನೇ ಬಾರಿಗೆ ರಷ್ಯಾಕ್ಕೆ ಪ್ರಧಾನಿ ಮೋದಿ ಭೇಟಿ
Safe: ಮುಖ್ಯ ಚುನಾವಣ ಆಯುಕ್ತ ರಾಜೀವ್ ಕುಮಾರ್ ರಕ್ಷಿಸಿದ ಬೆಂಗಳೂರು ಚಾರಣಿಗ
MUST WATCH
ಹೊಸ ಸೇರ್ಪಡೆ
Channapatna ByPoll: ಜೆಡಿಎಸ್ ಗೆ ಟಿಕೆಟ್ ನೀಡುವಂತೆ ಒತ್ತಾಯವಿಲ್ಲ, ಆದರೆ…: ನಿಖಿಲ್
Tahshildar: ತೀರ್ಥಹಳ್ಳಿಯ ನೂತನ ಪ್ರಭಾರ ತಹಶೀಲ್ದಾರ್ ಆಗಿ ರಂಜಿತ್ ಎಸ್. ನೇಮಕ!
BBK11: ಜಗದೀಶ್ ಗೆ ನ್ಯಾಯ ಸಿಗಬೇಕು.. ವಕೀಲ್ ಸಾಬ್ ಪರ ನಿಂತ ಜನ
Udupi: ಪೆಟ್ರೋಲ್ ಪಂಪ್ ಬಳಿಯೇ ಹೊತ್ತಿ ಉರಿದ ಸ್ಕೂಟರ್; ತಪ್ಪಿದ ಭಾರೀ ಅನಾಹುತ
Road Mishap: ಹಸುಗಳನ್ನು ತಪ್ಪಿಸಲು ಹೋಗಿ ಕಾರಿಗೆ ಡಿಕ್ಕಿ ಹೊಡೆದ ಬಸ್… ಕಾರು ಜಖಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.