![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jan 22, 2018, 5:04 PM IST
ಹೊಸದಿಲ್ಲಿ : ಸಾಲ ತೀರಿಸದೆ ಬಾಕಿ ಇಟ್ಟಿದ್ದ ರೈತನೋರ್ವನ ಟ್ರ್ಯಾಕ್ಟರನ್ನು ಲೋನ್ ರಿಕವರಿ ಏಜಂಟರುಗಳು ವಶಪಡಿಸಿಕೊಂಡು ಆತನ ಮೇಲೆಯೇ ಆ ಟ್ರ್ಯಾಕ್ಟರನ್ನು ಹರಿಸಿ ಕೊಂದಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದಿದೆ.
ಟ್ರ್ಯಾಕ್ಟರ್ ಹರಿಸುವ ಮೂಲಕ ಕೊಲೆಯಾಗಿರುವ ರೈತನನ್ನು 45ರ ಹರೆಯದ ಜ್ಞಾನಚಂದ್ರ ಎಂದು ಗುರುತಿಸಲಾಗಿದೆ. ಸಾಲ ವಸೂಲಾತಿಗೆ ಬಂದಿದ್ದ ಏಜಂಟರೊಂದಿಗೆ ಆತ ವಾದಕ್ಕೆ ಇಳಿದಾಗ ಕೋಪೋದ್ರಿಕ್ತರಾದ ಅವರು ಆತನ ಟ್ರಾಕ್ಟರನ್ನು ವಶಪಡಿಸಿಕೊಂಡು ಆತನ ಮೇಲೆಯೇ ಅದನ್ನು ಹರಿಸಿ ಆತನನ್ನು ನಿಷ್ಕರುಣೆಯಿಂದ ಸಾಯಿಸಿದರು.
ಟ್ರಾಕ್ಟರ್ ಕೊಳ್ಳಲು ರೈತ ಜ್ಞಾನಚಂದ್ರ 99,000 ರೂ. ಸಾಲ ಪಡೆದಿದ್ದ. ಈ ಪೈಕಿ 90,000 ರೂ. ಅಸಲು ಮತ್ತು ಅದರ ಮೇಲಿನ ಬಡ್ಡಿಯನ್ನು ಆತ ಪಾವತಿಸಿರಲಿಲ್ಲ ಎಂದು ಹಿಂದಿ ದೈನಿಕ “ಪತ್ರಿಕಾ’ ವರದಿ ತಿಳಿಸಿವೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.