![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jan 28, 2018, 11:51 AM IST
ನವದೆಹಲಿ: ಇನ್ನು ಮುಂದೆ ರೈಲ್ವೆ ಇಲಾಖೆಯು ವಿಕಲಾಂಗರಿಗೆ ನೀಡುವ ವಿನಾಯ್ತಿ ಅರ್ಜಿಗಳಲ್ಲಿ, “ವಿಕಲಾಂಗರು’ ಎಂಬ ಪದದ ಬದಲಾಗಿ “ದಿವ್ಯಾಂಗ’ರು ಎಂಬ ಪದ ಕಾಣಿಸಿಕೊಳ್ಳಲಿದೆ. ಎರಡು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು “ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ “ದಿವ್ಯಾಂಗ’ ಪದ ಬಳಕೆ ಮಾಡಿದ್ದರು.
ಈಗ ಇದೇ ಪದ ಬಳಕೆ ಸೂಕ್ತ ಎಂದು ನಿರ್ಧರಿಸಿರುವ ರೈಲ್ವೆ, ಅರ್ಜಿ ಪ್ರಮಾಣ ಪತ್ರಗಳಲ್ಲಿ ಪದ ಬಳಕೆ ಬದಲಾಯಿಸಲು ತೀರ್ಮಾನಿಸಿದ್ದು, ಫೆ.1ರಿಂದಲೇ ಜಾರಿಗೆ ಬರಲಿದೆ. ಆದೇಶದ ಪ್ರಕಾರ, “ಕುರುಡರು’ ಎಂಬುದರ ಬದಲಾಗಿ “ದೃಷ್ಟಿ ನ್ಯೂನತೆ ಇರುವವರು’ ಎಂದೂ, ಕಿವುಡ ಮತ್ತು ಮೂಗ ಎಂಬ ಪದದ ಬದಲಾಗಿ “ವಾಕ್ ಮತ್ತು ಶ್ರವಣ ದೋಷವುಳ್ಳವರು’ ಎಂದೂ, ದೈಹಿಕ ಅಸಮರ್ಥರನ್ನು “ದಿವ್ಯಾಂಗರು’ ಎಂದು ಬಳಕೆ ಮಾಡಲು ಸೂಚಿಸಲಾಗಿದೆ.
ಸದ್ಯ ಬಳಸುತ್ತಿರುವ ಪದಗಳು ಮಾನಹಾನಿಕಾರಕವಾಗಿರುವ ಕಾರಣ ಬದಲಾವಣೆಗೆ ನಿರ್ಧರಿಸಲಾಗಿದೆ. ಇಲಾಖೆಯು ದಿವ್ಯಾಂಗರಿಗೆ ಒಟ್ಟು 53 ಮಾದರಿಯ ರಿಯಾಯಿತಿಗಳನ್ನು ನೀಡುತ್ತಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.