ಒಣಗಿದ ಎಲೆ ಮೇಲೆ ಚಿತ್ತಾರ ಬಿಡಿಸಿ…
Team Udayavani, Feb 3, 2018, 4:20 PM IST
ಕಲಾವಿದನ ಕಣ್ಣಿಗೆ ಭೂಮಿಯ ಯಾವ ವಸ್ತುವೂ ಅಪ್ರಯೋಜಕವಾಗಿ ತೋರುವುದಿಲ್ಲ. ಈಗ, ಒಣಗಿದ ಎಲೆಯಲ್ಲೂ ಕಲೆ ಹೇಳಿಕೊಳ್ಳಲು ಸಿದ್ಧವಾಗಿರುವವರು ಬಿಂದಿಯಾ ಪ್ರತಾಪ್ ಎಂಬ ಕಲಾವಿದ. ಒಣಗಿದ ಚೆಂದದ ಎಲೆ ಮೇಲೆ ಹೇಗೆ ವಾಟರ್ ಕಲರ್ ಬಳಸಿ, ಸೆಳೆಯುವಂಥ ಚಿತ್ರ ಬಿಡಿಸಬಹುದು ಎಂಬುದನ್ನು ಹೇಳಿಕೊಡಲೆಂದೇ ಪ್ರತಾಪ್ ಕಾರ್ಯಾಗಾರ ಏರ್ಪಡಿಸಿದ್ದಾರೆ. ಫೆಬ್ರವರಿಯೆಂದರೆ ಎಲೆಗಳೆಲ್ಲ ಒಣಗಿ, ಉದುರುವ ಕಾಲ. ಇವರು ಆ ಎಲೆಯನ್ನೇ ಕ್ಯಾನ್ವಾಸ್ ಮಾಡಿಕೊಂಡಿದ್ದಾರೆ. ಈ ವಿಶಿಷ್ಟ ಕಾರ್ಯಾಗಾರದಲ್ಲಿ ನೀವೂ ಪಾಲ್ಗೊಳ್ಳಬಹುದು.
ಯಾವಾಗ?: ಫೆ.11, ಭಾನುವಾರ, ಬೆ.11
ಎಲ್ಲಿ?: ಡೈಲಾಗ್ಸ್ ಕೆಫೆ, ಕೋರಮಂಗಲ, 4ನೇ ಬ್ಲಾಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ ದೂರು ದಾಖಲು
Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ
BJP ದ್ವೇಷದ ರಾಜಕಾರಣಕ್ಕೆ ನಾನೇ ದೊಡ್ಡ ಸಾಕ್ಷಿ: ಶಾಸಕ ವಿನಯ ಕುಲಕರ್ಣಿ ಆಕ್ರೋಶ
Yakshagana: ಶತಾವಧಾನಿ ಗಣೇಶ್ ರಿಗೆ ಉತ್ತರ ಕನ್ನಡ ಜಿಲ್ಲಾ ಯಕ್ಷಶ್ರೀ ಪ್ರಶಸ್ತಿ ಘೋಷಣೆ
Udayavani.com “ನಮ್ಮನೆ ಕೃಷ್ಣ”: ದ್ವಿತೀಯ ಬಹುಮಾನ ಗಳಿಸಿದ ರೀಲ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.