ನಗರದ ಹಳಿ ಮೇಲೆ ಉದಯ ಸಂಚಾರ


Team Udayavani, Feb 11, 2018, 12:01 PM IST

hali-mele.jpg

ನವದೆಹಲಿ: ಬೆಂಗಳೂರು ಹಾಗೂ ಕೊಯಮತ್ತೂರು ನಡುವೆ ಶೀಘ್ರದಲ್ಲೇ “ಉದಯ್‌ ಎಕ್ಸ್‌ಪ್ರೆಸ್‌’ ಹೆಸರಿನ ಹೊಸ ರೈಲೊಂದು ಸಂಚರಿಸಲಿದೆ. “ಉತ್ಕೃಷ್ಟ ಡಬಲ್‌ ಡೆಕ್ಕರ್‌ ಏರ್‌ ಕಂಡೀಷನ್‌ ಎಕ್ಸ್‌ಪ್ರೆಸ್‌’ (ಉದಯ್‌) ಮಾದರಿಯ ರೈಲು ಇದಾಗಿದ್ದು, ಈಗಿರುವ ಸಾಮಾನ್ಯ ಎಸಿ ಕೋಚ್‌ಗಳಿಗಿಂತ ಉತ್ತಮ ಸೌಲಭ್ಯಗಳನ್ನು ಇದು ಹೊಂದಿರಲಿದೆ. 

ಈ ರೈಲುಗಳಲ್ಲಿ ಆಟೋಮ್ಯಾಟಿಕ್‌ ಫ‌ುಡ್‌ ವೆಂಡಿಂಗ್‌ ಮೆಷೀನ್‌ಗಳನ್ನು ಅಳವಡಿಸಲಾಗಿದ್ದು, ಟೀ- ಕಾಫಿ ವೆಂಡಿಂಗ್‌ ಮೆಷೀನ್‌ಗಳೂ ಲಭ್ಯವಿರಲಿವೆ. ಪ್ರತಿಯೊಂದು ಆಸನಕ್ಕೂ ಎಲ್‌ಡಿಸಿ ಪರದೆಗಳು, ಅವುಗಳ ಜತೆಗೆ ಬ್ಲೂ ಟೂತ್‌/ವೈಫೈ ಹೆಡ್‌ಫೋನ್‌ಗಳನ್ನು ನೀಡಲಾಗಿದೆ.

ಇನ್ನು, ಆಸನಗಳು ಹೆಚ್ಚು ಆರಾಮದಾಯಕವಾಗಿದ್ದು, ಉತ್ತಮ ಲೆಗ್‌ ಸ್ಪೇಸ್‌ ಹೊಂದಿರಲಿವೆ. ಹಾಗಾಗಿ, ಕಾಲು ಚಾಚಿ ಮಲಗಬಹುದು. ಇನ್ನು ಶೌಚಕ್ಕಾಗಿ ಮಾಡ್ಯುಲರ್‌ ಟಾಯ್ಲೆಟ್‌ಗಳನ್ನು ಉದಯ್‌ ರೈಲು ಹೊಂದಿರಲಿದೆ. ಇನ್ನು, ಊಟ ಮಾಡಲು ಆರಾಮದಾಯಕ ಸೌಕರ್ಯ ಕಲ್ಪಿಸಲಾಗಿದೆ. 

ಉದಯ್‌ ವೇಳಾಪಟ್ಟಿ
ಮಧ್ಯಾಹ್ನ 2:15 – ಬೆಂಗಳೂರಿನಿಂದ ಹೊರಡುವ ಸಮಯ
ರಾತ್ರಿ 10:00 – ಕೊಯಮತ್ತೂರು ತಲುಪುವ ಸಮಯ
ಬೆ. 5:40- ಕೊಯಮತ್ತೂರಿನಿಂದ ಹೊರಡುವ ಸಮಯ
ಮ. 12:40 – ಬೆಂಗಳೂರು ತಲುಪುವ ಸಮಯ

ಅಂಕಿ-ಅಂಶ
ರೈಲು ಕ್ರಮಿಸುವ ಒಟ್ಟು ದೂರ  – 366 ಕಿ.ಮೀ. (ಬೆಂಗಳೂರು-ಕೊಯಮತ್ತೂರು)

ಪ್ರಯಾಣದ ಅವಧಿ – 6ರಿಂದ 7 ಗಂಟೆ

ಟಾಪ್ ನ್ಯೂಸ್

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

DarshanBellary Jail ಸಿಬಂದಿ ವಿರುದ್ಧ ಆಯೋಗಕ್ಕೆ ದರ್ಶನ್‌ ದೂರು?

Bellary Jail ಸಿಬಂದಿ ವಿರುದ್ಧ ಆಯೋಗಕ್ಕೆ ದರ್ಶನ್‌ ದೂರು?

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

High Court: ದೇಗುಲಗಳಿಗೆ ವ್ಯವಸ್ಥಾಪನ ಸಮಿತಿ ಬಗ್ಗೆ ಪ್ರಶ್ನಿಸಿದ ಅರ್ಜಿ ವಜಾ

High Court: ದೇಗುಲಗಳಿಗೆ ವ್ಯವಸ್ಥಾಪನ ಸಮಿತಿ ಬಗ್ಗೆ ಪ್ರಶ್ನಿಸಿದ ಅರ್ಜಿ ವಜಾ

R. V. Deshpande: ಡಿಕೆಶಿಗೆ ಸಿಎಂ ಆಗುವ ಅರ್ಹತೆಯಿದೆ

R. V. Deshpande: ಡಿಕೆಶಿಗೆ ಸಿಎಂ ಆಗುವ ಅರ್ಹತೆಯಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!

1-GGV

Greece Golden Visa:ಶೇ.37ರಷ್ಟು ಭಾರತೀಯ ಪ್ರಜೆಗಳ ಬಂಡವಾಳ

GDP

GDP ಕರ್ನಾಟಕ ಸೇರಿ ದಕ್ಷಿಣ ರಾಜ್ಯಗಳ ಕೊಡುಗೆ ಹೆಚ್ಚು: ವರದಿ

adike

Bhutan; ಹಸುರು ಅಡಿಕೆ ಆಮದಿಗೆ ಕೇಂದ್ರ ಸರಕಾರ ಸಮ್ಮತಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-japp

Japan ಆ್ಯನಿಮೇಟೆಡ್‌ ರಾಮಾಯಣ ಅ.18ಕ್ಕೆ ಮರು ಬಿಡುಗಡೆ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

DarshanBellary Jail ಸಿಬಂದಿ ವಿರುದ್ಧ ಆಯೋಗಕ್ಕೆ ದರ್ಶನ್‌ ದೂರು?

Bellary Jail ಸಿಬಂದಿ ವಿರುದ್ಧ ಆಯೋಗಕ್ಕೆ ದರ್ಶನ್‌ ದೂರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.