ಮುಂಬಯಿ ಪ್ರಸ್‌ಕ್ಲಬ್‌ ಸಿಬ್ಬಂದಿಯ ವಾರ್ಷಿಕ ವಿಹಾರಕೂಟ


Team Udayavani, Mar 6, 2018, 12:36 PM IST

0303mum06.jpg

ಮುಂಬಯಿ: ಮುಂಬಯಿ ಪ್ರಸ್‌ಕ್ಲಬ್‌ ಸಿಬ್ಬಂದಿ ವರ್ಗದ ವತಿಯಿಂದ ಹೋಲಿ ಹಬ್ಬದ ಅಂಗವಾಗಿ ವಾರ್ಷಿಕ ವಿಹಾರಕೂಟವು ಮಾ. 1 ರಂದು ಆಲಿಬಾಗ್‌ನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು. ಬೆಳಗ್ಗೆ 45 ಮಂದಿ ಸದಸ್ಯರ ತಂಡವು ಪರಿವಾರದವರೊಂದಿಗೆ ಪನ್ವೇಲ್‌ ಮುಖಾಂತರ ಆಲಿಬಾಗ್‌ಗೆ ಪ್ರಯಾಣ ಬೆಳೆಸಿತು. 

ಬೆಳಗ್ಗೆ ಸದಸ್ಯ ಬಾಂಧವರಿಗೆ ಲಘು ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಪ್ರಾರಂಭದಲ್ಲಿ 400 ವರ್ಷಗಳ ಪುರಾತನ ಕಾಲದ ಶಿವಾಜಿಯ ಗುಹೆಗಳನ್ನು ವೀಕ್ಷಿಸಲಾಯಿತು. ಆನಂದ ಆಲಿಬಾಗ್‌ನ ಕಾಶಿದ್‌ ಬ್ರಿಜ್‌ ಮುರುಡು ಚೌಪಾಟಿಗೆ ತೆರಳಿದ ತಂಡವು ಇಲ್ಲಿ ವೈವಿಧ್ಯಮಯ  ಸಾಂಸ್ಕೃತಿಕ ಆಟೋಟಗಳಲ್ಲಿ ಪಾಲ್ಗೊಂಡಿತು. 

ಫುಟ್ಬಾಲ್‌, ವಾಲಿಬಾಲ್‌, ರಿಂಗ್‌ ಆಟ ಇನ್ನಿತರ ಆಟೋಟಗಳಲ್ಲಿ ಭಾಗಿಯಾದ ತಂಡಕ್ಕೆ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು  ಆಯೋಜಿಸಲಾಗಿತ್ತು. ಆನಂತರ ಆಲಿಬಾಗ್‌ನ ಪ್ರಸಿದ್ಧ ಮಂದಿರಗಳಾದ ಗಣಪತಿ ಮಂದಿರ, ಬಿರ್ಲಾ ಮಂದಿರವನ್ನು ವೀಕ್ಷಿಸಿ ದರ್ಶನ ಪಡೆದರು. 

ವಿಹಾರಕೂಟದ ಯಶಸ್ಸಿಗೆ  ಪ್ರಸ್‌ ಕ್ಲಬ್‌ನ ಪ್ರಬಂಧಕ ಡಿ. ಎಂ. ಡೆವಿಡ್‌, ದಿಗಂಬರ್‌ ಮೊಳ್ಗೆ, ಜಯ ಸಿ. ಪೂಜಾರಿ, ಸತೀಶ್‌ ಹೆಗ್ಡೆ, ಸಂಜೀವ ವಿ. ಪೂಜಾರಿ, ಪ್ರಕಾಶ್‌ ಶೆಟ್ಟಿ, ಬಿರೇಂದ್ರ ಪ್ರತ್ರೊ, ಹನುಮಂತ್‌ ಮೊಳ್ಗೆ ಮೊದಲಾದವರು ಸಹಕರಿಸಿದರು. ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಂಕುಶ್‌ ಮತ್ತು ಶಿಲ್ಪಾ ಕಾಂಬ್ಳೆ, ಪೂನಂ, ಲೀಜಾ ದಂಪತಿಗಳನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. 

ವಿಹಾರಕೂಟದಲ್ಲಿ ಆಲಿಬಾಗ್‌ನ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಪ್ರದೀಪ್‌ ದುಮಾಲ್‌, ನಾರಾಯಣ ದುಮಾಲ್‌, ಪ್ರಭುದಾಸ್‌ ಶಿರ್ಕೆ, ಮನೋಜ್‌ ಬೋನಾಜೆ ಇವರು ಸಹಕರಿಸಿದರು. ತುಕರಾಮ್‌ ಮೊಳ್ಗೆ ಮತ್ತು ಸನ್ನಿ ದೇವಲ್ಕರ್‌ ಇವರು ಸದಸ್ಯ ಬಾಂಧವರನ್ನು ಪರಿಚಯಿಸಿ ವಂದಿಸಿದರು. ಸುರೇಶ್‌ ಮೊರಿಯಾ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. 

ಟಾಪ್ ನ್ಯೂಸ್

8

Mallika Sherawat: ಮೀಟೂ ವಿವಾದಕ್ಕೆ ನಟಿ ಮಲ್ಲಿಕಾ ಶೆರಾವತ್‌ ಧ್ವನಿ; ಹೀರೋ ಮೇಲೆ ಆರೋಪ

1-qweeqw

Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ

Jaishankar

Jaishankar; ಭಾರತ-ಪಾಕ್ ಸಂಬಂಧದ ಕುರಿತ ಚರ್ಚೆಗೆ ಇಸ್ಲಾಮಾಬಾದ್‌ಗೆ ಹೋಗುತ್ತಿಲ್ಲ

1-yati

Prophet Hate Speech; ಯತಿ ನರಸಿಂಹಾನಂದ ಸರಸ್ವತಿ ಯುಪಿ ಪೊಲೀಸರ ವಶಕ್ಕೆ

congress

Exit poll results; ಹರಿಯಾಣದಲ್ಲಿ ಕೈಗೆ ಅಧಿಕಾರ, ಜಮ್ಮು ಮತ್ತು ಕಾಶ್ಮೀರ ಅತಂತ್ರ?

CM-Sidda-Raichuru

Manvi: ವಿಪಕ್ಷಗಳ ಬೆದರಿಕೆಗಳಿಗೆ ಜಗ್ಗಲ್ಲ, ಜನರಿಗಾಗಿ ಹೋರಾಟ ಮುಂದುವರಿಸುವೆ: ಸಿದ್ದರಾಮಯ್ಯ

01

ನಾಡೋಜ‌ ಜಿ. ಶಂಕರ್ 69ನೇ ಹುಟ್ಟು ಹಬ್ಬ: ಉಚ್ಚಿಲ‌ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Navaratri 2024: ನವರಾತ್ರಿ “ನವ ಚೈತನ್ಯದ ನವರಾತ್ರಿಗಳು”

Navaratri 2024: ನವರಾತ್ರಿ “ನವ ಚೈತನ್ಯದ ನವರಾತ್ರಿಗಳು”

Navaratri 2024:ಕರಾವಳಿಯ ನವದಿನದ ಸಂಭ್ರಮ-ಮಂಗಳೂರು ದಸರಾ’ ಒಂದು ವಿಶಿಷ್ಟ ಅನುಭೂತಿ

Navaratri 2024:ಕರಾವಳಿಯ ನವದಿನದ ಸಂಭ್ರಮ-ಮಂಗಳೂರು ದಸರಾ’ ಒಂದು ವಿಶಿಷ್ಟ ಅನುಭೂತಿ

Navaratri 2024: ನವ ರೂಪದಲ್ಲಿ ದೇವಿಯ ದೈವಿಕ ನವರಾತ್ರಿಗಳು-ಶಕ್ತಿಯ ಸಂಕೇತ ಶೈಲಪುತ್ರಿ

Navaratri 2024: ನವ ರೂಪದಲ್ಲಿ ದೇವಿಯ ದೈವಿಕ ನವರಾತ್ರಿಗಳು-ಶಕ್ತಿಯ ಸಂಕೇತ ಶೈಲಪುತ್ರಿ

ವಿಶ್ವಬ್ರಾಹ್ಮಣ ಒಕ್ಕೂಟ ಮಸ್ಕತ್‌: ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ವಿಶ್ವಬ್ರಾಹ್ಮಣ ಒಕ್ಕೂಟ ಮಸ್ಕತ್‌: ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಯಕ್ಷಧ್ರುವ ಪಟ್ಲ ಫೌಂಡೇಶನ್‌: 75 ದಿನಗಳ ಯಕ್ಷಯಾನ ಸಮಾರೋಪ

ಯಕ್ಷಧ್ರುವ ಪಟ್ಲ ಫೌಂಡೇಶನ್‌: 75 ದಿನಗಳ ಯಕ್ಷಯಾನ ಸಮಾರೋಪ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

9

Puttur: ಅಮರ್‌ ಜವಾನ್‌ ಜ್ಯೋತಿ ಸ್ಮಾರಕಕ್ಕೆ ದುಷ್ಕರ್ಮಿಗಳ ದಾಳಿ

8

Mallika Sherawat: ಮೀಟೂ ವಿವಾದಕ್ಕೆ ನಟಿ ಮಲ್ಲಿಕಾ ಶೆರಾವತ್‌ ಧ್ವನಿ; ಹೀರೋ ಮೇಲೆ ಆರೋಪ

JDS: ಎಡಿಜಿಪಿ ವಿರುದ್ಧ ಜೆಡಿಎಸ್‌ ಪ್ರತಿಭಟನೆ

JDS: ಎಡಿಜಿಪಿ ವಿರುದ್ಧ ಜೆಡಿಎಸ್‌ ಪ್ರತಿಭಟನೆ

1-qweeqw

Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ

5

ಅಮೆಜಾನ್‌ನಲ್ಲಿ ಶೀಘ್ರ 14,000 ಉದ್ಯೋಗ ಕಡಿತ: ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.