ಶಿವಸೇನೆಯಿಂದ 21 ಕ್ಷೇತ್ರಗಳ ಪಟ್ಟಿ ಪ್ರಕಟ
Team Udayavani, Apr 15, 2018, 7:45 AM IST
ಹುಬ್ಬಳ್ಳಿ: ಶಿವಸೇನೆ ಕರ್ನಾಟಕ ಪಕ್ಷದಿಂದ ರಾಜ್ಯ ವಿಧಾನಸಭೆಗೆ ಸ್ಪರ್ಧಿಸುವ 21 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪಕ್ಷದ ಕರ್ನಾಟಕ ಪ್ರಮುಖ ಸಿದ್ದಲಿಂಗೇಶ್ವರ ಆಂದೋಲ ಸ್ವಾಮೀಜಿ ಪಟ್ಟಿ ಬಿಡುಗಡೆ ಮಾಡಿದರು. ಕುಮಾರ ಹಕಾರಿ (ಹು-ಧಾ ಕೇಂದ್ರ), ಈರಣ್ಣ ಕಾಳೆ (ಕಲಘಟಗಿ), ಈಶ್ವರಗೌಡರ ಪಾಟೀಲ (ಧಾರವಾಡ), ದಾನು ದಾನಪ್ಪಗೌಡರ (ನರಗುಂದ), ಹೇಮಂತ ಜಾನಕೇರೆ (ಹಾಸನ), ಮಹೇಶಕುಮಾರ ಕೊಪ್ಪ (ಶೃಂಗೇರಿ), ಮಧುಕರ ಮುದ್ರಾಡಿ (ಉಡುಪಿ ನಗರ), ಆನಂದ ಶೆಟ್ಟಿ ಅಡ್ಡಿಯಾರ (ಮಂಗಳೂರು), ಟಿ.ಜಯಕುಮಾರ (ಹೆಬ್ಟಾಳ), ಸಂತೋಷಕುಮಾರ ಬೈರಟ್ಟಿ (ತಿಪಟೂರ), ಕೆ.ಬಾಲಪ್ಪ (ಕನಕಗಿರಿ), ವಾಸುದೇವ ಪಾರಸ್ (ಜಮಖಂಡಿ), ವಿಜಯಕುಮಾರ ಪಾಟೀಲ (ಯಾದಗಿರಿ), ರಾಜಾಪಿಡ್ಡ ನಾಯಕ (ಸುರಪುರ), ರಾಜಚಂದ್ರ ರಾಮನಗೌಡ (ರಾಯಚೂರ), ಆಕಾಶ (ಶಿರಸಿ), ಜಯಶಂಕರ ವಣ್ಣೂರ (ಸವದತ್ತಿ), ತಾವರಸಿಂಗ್ ಠಾಕೂರ (ಕುಡಚಿ), ಸುಭಾಸಬಾಬು ಕಾಸರಕರ (ಹುಕ್ಕೇರಿ), ವೆಂಕಟರಾವ ಬಿರಾದರ (ಭಾಲ್ಕಿ), ಪ್ರದೀಪ ಅಮರಣ್ಣವರ (ಹುನಗುಂದ) ಸ್ಪರ್ಧಿಸಲಿದ್ದಾರೆ ಎಂದರು. ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಈ ವೇಳೆ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ
leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ
BJP vs Congress ; ಕೇಸ್ ಮೇಲೆ ಕೇಸ್
CM Siddaramaiah ಕಂಡಲ್ಲೆಲ್ಲ ಕಪ್ಪುಪಟ್ಟಿ ಪ್ರದರ್ಶನಕ್ಕೆ ಬಿಜೆಪಿ ಸಜ್ಜು
Karnataka; ಮಳಿಗೆಯಲ್ಲಿ 10 ಸಿಬಂದಿ ಇದ್ದರೆ 24 ತಾಸೂ ವ್ಯವಹಾರಕ್ಕೆ ಅವಕಾಶ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Shimoga: ಪುರದಾಳು ಗ್ರಾಮದಲ್ಲಿ ಕಾಡಾನೆ ದಾಳಿ; ಬಾಳೆ-ಅಡಿಕೆ ತೋಟದಲ್ಲಿ ದಾಂಧಲೆ
BBK-11: ಬಿಗ್ ಬಾಸ್ ಮನೆಗೆ ನಾಲ್ವರು ಎಂಟ್ರಿ; ಉಳಿದ ಸ್ಪರ್ಧಿಗಳು ಇವರೇನಾ?
Iron Deficiency: ರಕ್ತಹೀನತೆ ಇಲ್ಲದ ಕಬ್ಬಿಣದಂಶ ಕೊರತೆ
Delhi: ಬೈಕ್ ನಲ್ಲಿದ್ದ ಪೊಲೀಸ್ ಗೆ ಡಿಕ್ಕಿ ಹೊಡೆದ ಕಾರು; ಅಕ್ರಮ ಮದ್ಯ ದಂಧೆ ಶಂಕೆ
Social Media: ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಮಾಧ್ಯಮಗಳ ಪರಿಣಾಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.