ಹುತಾತ್ಮ ಯೋಧನ ತಲೆಬುರುಡೆ ಭಾರತಕ್ಕೆ?
Team Udayavani, Apr 16, 2018, 8:50 AM IST
ಲಂಡನ್: 1857ರ ಸಿಪಾಯಿ ದಂಗೆಯಲ್ಲಿ ಹೋರಾಡಿ ಸಾವನ್ನಪ್ಪಿದ ಯೋಧನ ತಲೆಬುರುಡೆ ಸಿಕ್ಕಿದ್ದು, ಇದನ್ನು ಭಾರತಕ್ಕೆ ಕಳುಹಿಸಿ, ಭಾರತದಲ್ಲೇ ಸಮಾಧಿ ಮಾಡಬೇಕು ಎಂದು ಬ್ರಿಟಿಷ್ ಇತಿಹಾಸಕಾರ ಡಾ| ಕಿಮ್ ವಾಗ್ನರ್ ಆಗ್ರಹಿಸಿದ್ದಾರೆ. ಈಗಿನ ಪಾಕ್ ಹಾಗೂ ಭಾರತದ ಗಡಿಯಲ್ಲಿ ರಾವಿ ನದಿ ದಂಡೆಯ ಮೇಲೆ ಟ್ರಿಮ್ಮು ಘಾಟ್ನಲ್ಲಿ ನಡೆದ ಕಾಳಗದಲ್ಲಿ ಆಲಮ್ ಬೇಗ್ ದಂಗೆ ಎದ್ದಿದ್ದರು. 1963ರಲ್ಲಿ ಲಂಡನ್ನಲ್ಲಿ ಲಾರ್ಡ್ ಕ್ಲೈಡೆ ಪಬ್ನ ಕೋಣೆಯೊಂದರಲ್ಲಿ ಇವರ ತಲೆಬುರುಡೆ ಸಿಕ್ಕಿತ್ತು. ಜತೆಗೆ ಬೇಗ್ ಬಗ್ಗೆ ಮಾಹಿತಿಯೂ ಇತ್ತು. ಈ ತಲೆಬುರುಡೆಯನ್ನು ಇಂಗ್ಲೆಂಡ್ಗೆ ಕ್ಯಾಪ್ಟನ್ ಎ ಆರ್ ಕಾಸ್ಟೆಲ್ಲೋ ತಂದಿದ್ದರು ಎನ್ನಲಾಗಿದೆ. ಸಿಪಾಯಿ ದಂಗೆ ಬಗ್ಗೆ ಕೃತಿ ರಚಿಸಿದ ಕಿಮ್ ಇದೀಗ ಈ ತಲೆಬುರುಡೆಯನ್ನು ಭಾರತಕ್ಕೆ ಹಸ್ತಾಂತರಿಸುವ ಸಂಬಂಧ ಉಭಯ ದೇಶಗಳ ರಾಯಭಾರ ಕಚೇರಿ ಜತೆ ಮಾತುಕತೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir:ಕಲಂ 370 ಪುನರ್ ಜಾರಿ-ಕಾಂಗ್ರೆಸ್, ಎನ್ ಸಿ ನಿಲುವಿಗೆ ಪಾಕ್ ಬೆಂಬಲ!
Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್!
Explode in Lebanon: ಪೇಜರ್ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು
Israel: ಹೆಜ್ಬುಲ್ಲಾ ಬಳಸಿದ್ದ ಪೇಜರ್ಸ್ ಒಳಗೆ ಸ್ಫೋಟಕ ಅಳವಡಿಸಿದ್ದ ಇಸ್ರೇಲ್ ನ ಮೊಸ್ಸಾದ್!
Diddy ;ಸೆ*ಕ್ಸ್ ದಂಧೆ ಆರೋಪ: ಅಮೆರಿಕದ ಖ್ಯಾತ ಹಿಪ್-ಹಾಪ್ ಸ್ಟಾರ್ ಬಂಧನ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.