ಹಿರಿಯಡಕ ದೇಗುಲ ನಕ್ಷತ್ರವನ: 100ಕ್ಕೂ ಮಿಕ್ಕಿ  ಸಸ್ಯಸಂಕುಲ


Team Udayavani, Apr 18, 2018, 7:00 AM IST

170418hbre4.jpg

ಹಿರಿಯಡಕ: 800 ವರ್ಷಗಳ ಇತಿಹಾಸ ಹೊಂದಿರುವ ಹಿರಿಯಡಕ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ ಅತ್ಯಾಕರ್ಷಕ ಕೆತ್ತನೆ ಹಾಗೂ ಕಾಷ್ಟ ಶಿಲ್ಪದ ರಚನೆಯಿಂದ ಈಗಾಗಲೇ ಜನರನ್ನು ಆಕರ್ಷಿಸುತ್ತಿರುವುದರೊಂದಿಗೆ ಇದೀಗ ಆದಿಬ್ರಹ್ಮಸ್ಥಾನದ ಗುಡಿಯ ಸಮೀಪ ಸುಮಾರು 100ಕ್ಕೂ ಮಿಕ್ಕಿ ಸಸ್ಯಸಂಕುಲಗಳಿಂದ ಕೂಡಿದ ನಕ್ಷತ್ರವನ ಹಾಗೂ ನವಗ್ರಹ ವನ ನಿರ್ಮಾಣಗೊಳ್ಳುತ್ತಿದ್ದು ಅಂತಿಮ ಹಂತದಲ್ಲಿದೆ

ದೇವಸ್ಥಾನದ ಪರಿಸರದಲ್ಲಿಯೇ ಹಚ್ಚ ಹಸಿರಿನ ಪ್ರಕೃತಿ ಸೌಂದರ್ಯದ ನಡುವೆ  ಅತ್ಯಾಕರ್ಷಕವಾಗಿ ನಿರ್ಮಾಣವಾದ ನಕ್ಷತ್ರ ವನದಲ್ಲಿ ಕಾಸರಕ, ನೆಲ್ಲಿ, ಅತ್ತಿಮರ, ನೇರಳೆ, ಕಾಚು, ಹಿಪ್ಪಲಿ, ಬಿದಿರು, ಅಶ್ವತ್ಥ, ನಾಗಸಂಪಿಗೆ, ಅಳಲೆ, ಬಸರಿ ಮರ, ಮುತ್ತುಗ, ಅಂಬಟೆ, ಬಿಲ್ವ, ಹೊಳೆಮತ್ತಿ, ಹಣ್ಣುಸಂಪಿಗೆ, ರೆಂಜೆ, ಸರಳ,  ರಾಳ ಧೂಪ, ಬೀಟೆ, ಹಲಸು, ಎಕ್ಕೆಗಿಡ, ಶಮೀ, ಕದಂಬ, ಕಹಿಬೇವು, ಮಾವು, ಇಪ್ಪೆಮರ ಸೇರಿದಂತೆ ನೂರಕ್ಕೂ ಮಿಕ್ಕಿ ಸಸ್ಯಸಂಕುಲಗಳಿವೆ. 

ಸುರೇಶ್‌ ತಂತ್ರಿಯವರ ಮಾರ್ಗದರ್ಶನದಲ್ಲಿ ವಿಟ್ಲದ ದಿನೇಶ್‌ ನಾಯಕ್‌ ಅವರ ವಿಶೇಷ ಮುತುವರ್ಜಿಯೊಂದಿಗೆ ನಿರ್ಮಾಣ ಕಾರ್ಯ ನಡೆಯಿತ್ತಿದೆ.

ನವಗ್ರಹ ವನ: ನಕ್ಷತ್ರವನದ ಮಧ್ಯ ಭಾಗದಲ್ಲಿ ನವಗ್ರಹಗಳಿಗೆ ಸಂಬಂಧ ಪಟ್ಟ ಕೇತುವಿಗೆ ದರ್ಬೆ, ಗುರುವಿಗೆ ಅಶ್ವತ್ಥ, ಬುಧನಿಗೆ ಉತ್ತರಾಣಿ, ಶನಿಗೆ ಶಮೀ, ರವಿಗೆ ಬಿಳಿಎಕ್ಕ, ಶುಕ್ರನಿಗೆ ಅತ್ತಿಮರ, ರಾಹುವಿಗೆ ಗರಿಕೆ, ಮಂಗಳನಿಗೆ ಖದಿರ ಹಾಗೂ ಸೋಮ ಗ್ರಹಕ್ಕೆ ಮುತ್ತುಗ ಗಿಡವನ್ನು ನವಗ್ರಹವನದಲ್ಲಿ ಕಾಣಬಹುದಾಗಿದೆ.

ಸಕರಾತ್ಮಕ  ಚಿಂತನೆ 
ಉತ್ತಮ ಗಾಳಿ ,ಉತ್ತಮ ಆರೋಗ್ಯ ಭಾಗ್ಯಕ್ಕೆ ಹಾಗೂ ಸಕರಾತ್ಮಕ ಚಿಂತನೆಗಳನ್ನು ಹೊಂದಲು ನವಗ್ರಹ ವನಗಳು ಸಹಕಾರಿಯಾಗಿದೆ.ಈ ನಟ್ಟಿನಲ್ಲಿ  ಕ್ಷೇತ್ರಕ್ಕೆ ಆಗಮಿಸಿದ ಭಕ್ತಾಧಿಗಳು ದೇವರ ದರ್ಶನ ಪಡೆದು ಅತ್ಯಾಕರ್ಷಕ ಕೆತ್ತನೆಯ ವೀಕ್ಷಣೆಯೊಂದಿಗೆ ನಕ್ಷತ್ರವನದಲ್ಲಿ ವಾಯುವಿಹಾರ ಮಾಡಲು ಪೂರಕವಾಗಿ ನಿರ್ಮಾಣವಾಗಿದೆ ಎಂದು ಜೀರ್ಣೋದ್ಧಾರ ಸಮಿತಿಯ ರಾಜರಾಮ ಹೆಗ್ಡೆ  ಅವರು ಹೇಳುತ್ತಾರೆ.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ganesha Chaturthi: ಆರೂರು: 35ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ… ವಿವಿಧ ಕಾರ್ಯಕ್ರಮ

ಆರೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ: ಸೆ.9ರಂದು ಪ್ರಥಮ ವರ್ಷದ ಲೋಬಾನ ಸೇವೆ ಹುಲಿವೇಷ ಕುಣಿತ

ವಿದೂಷಕರ ವೇಷ ಧರಿಸಿ ಸಂಗ್ರಹಿಸಿದ 14.33 ಲ.ರೂ. ಅನಾಥಾಶ್ರಮಕ್ಕೆ !

Kaup ವಿದೂಷಕರ ವೇಷ ಧರಿಸಿ ಸಂಗ್ರಹಿಸಿದ 14.33 ಲ.ರೂ. ಅನಾಥಾಶ್ರಮಕ್ಕೆ !

Ganesh Chaturthi ; ಕರಾವಳಿಯ ಮನೆಮನೆಗಳಲ್ಲಿ ಇಂದು ಗಣೇಶೋತ್ಸವ ಸಂಭ್ರಮ

Ganesh Chaturthi ; ಕರಾವಳಿಯ ಮನೆಮನೆಗಳಲ್ಲಿ ಇಂದು ಗಣೇಶೋತ್ಸವ ಸಂಭ್ರಮ

Udupi ಗೀತಾರ್ಥ ಚಿಂತನೆ-29 ಭಗವದವತಾರದ ಉದ್ದೇಶವೇನು?

Udupi ಗೀತಾರ್ಥ ಚಿಂತನೆ-29; ಭಗವದವತಾರದ ಉದ್ದೇಶವೇನು?

Karkala ಕರ್ತವ್ಯಲೋಪ, ಶಿಷ್ಟಾಚಾರ ಉಲ್ಲಂಘನೆ: ಅಂಗನವಾಡಿ ಕಾರ್ಯಕರ್ತೆ ಅಮಾನತು

Karkala ಕರ್ತವ್ಯಲೋಪ, ಶಿಷ್ಟಾಚಾರ ಉಲ್ಲಂಘನೆ: ಅಂಗನವಾಡಿ ಕಾರ್ಯಕರ್ತೆ ಅಮಾನತು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.