ನಂಬರ್‌ ವನ್‌ ಅಲಿಯಾ


Team Udayavani, May 11, 2018, 7:20 AM IST

7.jpg

ಚಿತ್ರರಂಗದಲ್ಲಿ ಬಹುಕಾಲ ಉಳಿಯಬೇಕಾದರೆ ಚಿತ್ರಗಳ ಆಯ್ಕೆಯಲ್ಲಿ ಜಾಣತನ ತೋರಿಸುವುದು ಅಗತ್ಯ ಎನ್ನುವುದನ್ನು ಆರಂಭದ ದಿನಗಳಲ್ಲಿಯೇ ಮನಗಂಡಾಕೆ ಅಲಿಯಾ ಭಟ್‌. ಜನಪ್ರಿಯತೆ ಮತ್ತು ಪ್ರಯೋಗಶೀಲತೆಯಲ್ಲಿ ಸಮತೋಲನವನ್ನು ಕಾಯ್ದುಕೊಂಡ ಕಾರಣವೇ ಅಲಿಯಾ ಇಂದು ಬಾಲಿವುಡ್‌ನ‌ ಬಹು ಜನಪ್ರಿಯ ಮಾತ್ರವಲ್ಲದೆ ಪ್ರತಿಭಾವಂತ ನಟಿಯೆಂದು ಗುರುತಿಸಿಕೊಂಡಿದ್ದಾಳೆ.ಸಮಕಾಲೀನ ನಟಿಯರ ಪೈಕಿ ಅಲಿಯಾಳನ್ನು ಸರಿಗಟ್ಟುವವರು ಸದ್ಯಕ್ಕೆ ಯಾರೂ ಇಲ್ಲ. 

ಚಿತ್ರದಿಂದ ಚಿತ್ರಕ್ಕೆ ಬೆಳೆಯುತ್ತಿರುವ ನಟಿ ಅಲಿಯಾ. ಅವಳ ಯಶಸ್ಸಿಗೆ ಇನ್ನೊಂದು ಕಾರಣವೂ ಇದೆ. ಅದೇನೆಂದರೆ, ಅಲಿಯಾ ನಟಿಸಿದ ಹೆಚ್ಚಿನ ಚಿತ್ರಗಳು ಹಿಟ್‌ ಆಗಿವೆ. ಇದರಲ್ಲಿ ಕೆಲವು ಪ್ರಯೋಗಾತ್ಮಕ ಪಾತ್ರಗಳೂ ಸೇರಿವೆ ಎನ್ನುವುದು ಗಮನಾರ್ಹ. ಉಡ್ತಾ ಪಂಜಾಬ್‌, ಹೈವೇ ಯಂತಹ ಚಿತ್ರಗಳು ಅಲಿಯಾಳನ್ನು ಭಿನ್ನ ನಟಿ ಎಂದು ಗುರುತಿಸಲು ಸಹಕಾರಿಯಾಗಿವೆ. ಇದೀಗ ಮೇಘನಾ ಗುಲ್ಜಾರ್‌ ನಿರ್ದೇಶಿಸುತ್ತಿರುವ ರಾಝಿ  ಚಿತ್ರದಲ್ಲಿ ಅಲಿಯಾ ಇನ್ನೊಂದು ವಿಭಿನ್ನ  ಪ್ರಯೋಗಕ್ಕೆ ತಯಾರಾಗಿದ್ದಾಳೆ. ಇದರ ಟೀಸರ್‌ನ್ನು ಈಗಾಗಲೇ ಲಕ್ಷಾಂತರ ಮಂದಿ ವೀಕ್ಷಿಸಿ ಅಲಿಯಾಳ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದ ಬಾಕ್ಸಾಫೀಸ್‌ ಗಳಿಕೆಯೊಂದೇ ಅದರ ಯಶಸ್ಸಿನ ಮಾನದಂಡವಾಗಬಾರದು ಎನ್ನುವುದು ಅಲಿಯಾ ನಿಲುವು. ಕೆಲವು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸೋತಿದ್ದರೂ ಸಾಮಾಜಿಕವಾಗಿ ಪರಿಣಾಮ ಬೀರುತ್ತವೆ. ಒಟ್ಟಾರೆಯಾಗಿ ಚಿತ್ರ ಉಂಟು ಮಾಡಿರುವ ಗುಣಾತ್ಮಕ ಪರಿಣಾಮಗಳನ್ನು ಲೆಕ್ಕಕ್ಕೆ ಹಿಡಿದು ಅದರ ಯಶಸ್ಸು ಮತ್ತು ಸೋಲನ್ನು ನಿರ್ಧರಿಸಬೇಕೆನ್ನುವ ವಾದ ಮಂಡಿಸುತ್ತಾಳೆ ಅಲಿಯಾ. ಈ ಲೆಕ್ಕದಲ್ಲಿ ಮೊದಲ ಚಿತ್ರ ಸ್ಟೂಡೆಂಟ್‌ ಆಫ್ ದ ಇಯರ್‌ನಿಂದ ಹಿಡಿದು ಎಲ್ಲವೂ ಹಿಟ್‌ ಚಿತ್ರಗಳೇ ಎನ್ನುತ್ತಾಳೆ ಅಲಿಯಾ. ರಾಝಿಯ ಬೆನ್ನಿಗೆ ಕಳಂಕ್‌ ಎಂಬ ಇನ್ನೊಂದು ಭಾರೀ ಬಜೆಟ್‌ನ ಚಿತ್ರವೂ ಬರಲಿದೆ. ಈ ಎರಡು ಚಿತ್ರಗಳು ಹಿಟ್‌ ಆದರೆ ನಂಬರ್‌ ಒನ್‌ ಪಟ್ಟ ಅಲಿಯಾಇಇಳದ್ದಾಗಲಿದೆ.

ಟಾಪ್ ನ್ಯೂಸ್

Cap-Brijesh-Chowta

Mangaluru: ಇಂಧನ ಸ್ಥಾಯಿ ಸಮಿತಿ ಸದಸ್ಯರಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ ನೇಮಕ

1-kkk

PM Modi ನಾನು ಹೇಳಿದ್ದನ್ನು ಮಾಡಿ ತೋರಿಸಿದರೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ: ಕೇಜ್ರಿವಾಲ್

Jaladurga-Puuturu

Putturu: ಭಾರೀ ಮಳೆಗೆ ಪೆರುವಾಜೆ ದೇವಾಲಯ ಜಲಾವೃತ

Shettar (3)

R. Ashoka ಪ್ರಕರಣವನ್ನು ಮುಡಾಕ್ಕೆ ಹೋಲಿಸಿದ್ದು ಸರಿಯಲ್ಲ:ಜಗದೀಶ ಶೆಟ್ಟರ್

1-rain-hebri

Heavy Rain: ಹೆಬ್ರಿಯಲ್ಲಿ ಮೇಘಸ್ಫೋಟ: ನೀರಲ್ಲಿ ಕೊಚ್ಚಿ ಹೋದ ಕಾರು!

1-deee

Bidar; ತೊಗರಿ ಹೊಲದಲ್ಲಿ 700ಕ್ಕೂ ಹೆಚ್ಚು ಗಾಂಜಾ ಗಿಡಗಳು!; ಪೊಲೀಸ್ ದಾಳಿ

1-ind-a

ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

dw

Padubidri: ರಸ್ತೆ ಅಪಘಾತ; ಗಾಯಾಳು ಸಾವು

Cap-Brijesh-Chowta

Mangaluru: ಇಂಧನ ಸ್ಥಾಯಿ ಸಮಿತಿ ಸದಸ್ಯರಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ ನೇಮಕ

1-kkk

PM Modi ನಾನು ಹೇಳಿದ್ದನ್ನು ಮಾಡಿ ತೋರಿಸಿದರೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ: ಕೇಜ್ರಿವಾಲ್

crimebb

Kasaragod ಅಪರಾಧ ಸುದ್ದಿಗಳು

13

Malpe: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.