![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, May 30, 2018, 1:52 PM IST
ಬೆಂಗಳೂರು: ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಾಗುವ ನಟ ಹುಚ್ಚ ವೆಂಕಟ್ ಬುಧವಾರ ರೈತರ ಸಾಲ ಮನ್ನಾ ಕುರಿತು ಚರ್ಚಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಜೆ.ಪಿ.ನಗರದ ನಿವಾಸಕ್ಕೆ ಆಗಮಿಸಿ, ಭೇಟಿ ಸಾಧ್ಯವಾಗದೆ ನಿರಾಶರಾಗಿ ಕಿಡಿ ಕಾರಿದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ಮನೆ ಬಳಿ ಬಂದ ವೆಂಕಟ್ಗೆ ಭದ್ರತಾ ಸಿಬಂದಿಗಳು ಭೇಟಿ ನಿರಾಕರಿಸಿದ್ದು, ಅವರು ಹೊರಗೆ ಕೆಲ ಹೊತ್ತು ಕಾಯಬೇಕಾಯಿತು. ಮುಖ್ಯಮಂತ್ರಿಗಳ ಪಿಎ ಸಹಿತ ಭೇಟಿಗೆ ಸಿಗಲಿಲ್ಲ.
ನನ್ ಯಕ್ಡಾ …!
ಭೇಟಿ ಸಾಧ್ಯವಾಗದಾಗ ಕಿಡಿ ಕಾರಿದ ಹುಚ್ಚ ವೆಂಕಟ್ ‘ನನ್ ಯಕ್ಡಾ…ನಾನು ಸಿಎಂ ಜೊತೆ ಮಾತಾಡಲು ಬಂದ್ರೆ ಅವರ ಪಿಎನೂ ಸಿಗ್ತಾ ಇಲ್ಲಾ…ಸಮಾಜದ ಪರ ಇರುವ ನನಗೇ ಸಿಗ್ತಾ ಇಲ್ಲಾ ಅಂದ್ರೆ ಇನ್ನು ಜನಸಾಮಾನ್ಯರಿಗೆ ಈ ಸಿಎಂ ಸಿಕ್ತಾರಾ.. ನನಗೆ ಪ್ರೀತಿ ಮುಖ್ಯ ..ನನ್ ಯಕ್ಡಾ ಕೂಡಾ ಇನ್ನು ಈ ಕಡೆ ಬರಲ್ಲಾ’ ಎಂದರು.
ನನಗೆ ಪಿಎಂ,ಸಿಎಂ ಯಾರೂ ಕೂಡ ದೊಡ್ಡವರಲ್ಲ.ನನಗೆ ಜನ ಮುಖ್ಯ. ಪಿಎಂ ಅವರೇ ನನ್ನ ಮನೆಗೆ ಬರ್ಬೇಕ್..ನಾನು ದುರಾಹಂಕಾರದಿಂದ ಹೇಳ್ತಾ ಇಲ್ಲ. ಇದು ಹುಚ್ಚ ವೆಂಕಟ್ ಸ್ಟೈಲ್ ಎಂದರು.
ಸಾಲ ಮನ್ನಾ ಮಾಡ್ಬೇಕ್..!
ಕುಮಾರಸ್ವಾಮಿ ಅವರು ಹೇಳಿದಂತೆ ರೈತರ ಸಾಲ ಮನ್ನಾ ಮಾಡ್ಲೇ ಬೇಕು ಎಂದರು. ಮಾಡಕೇ ಆಗಿಲ್ಲಾ ಅಂದ್ರೇ..ಯಾಕ್ರೀ ಘೋಷಣೆ ಮಾಡ್ತೀರಾ.. ಎಂದರು.
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
You seem to have an Ad Blocker on.
To continue reading, please turn it off or whitelist Udayavani.