ಮಕ್ಕಳನ್ನು ಹುಟ್ಟಿಸೋದ್ರಲ್ಲಿ ಭಾರತ ನಂಬರ್ 1 : ಮಾಜಿ ಸಚಿವ ಆಂಜನೇಯ
Team Udayavani, Jun 9, 2018, 5:17 PM IST
ಕೊಪ್ಪಳ: ‘ಭಾರತ ಮಕ್ಕಳು ಹುಟ್ಟಿಸುವುದರಲ್ಲಿ ನಂಬರ್ ಒನ್ ಇಂಡಿಯಾ .ಅದಕ್ಕೆ ಇತಿ ಮಿತಿ ಇಲ್ಲ. ಸ್ಪರ್ಧೆ ಇಟ್ಟರೆ ಭಾರತ ನಂಬರ್ ಒನ್’ ಇದು ಮಾಜಿ ಸಚಿವ ಆಂಜನೆಯ ಅವರು ನವ ವಧು-ವರರಿಗೆ ಹಾರೈಸಿದ ಪರಿ.
ಸಾಮೂಹಿಕ ವಿವಾಹದಲ್ಲಿ ನೂತನ ಜೋಡಿಗಳಿಗೆ ಶುಭ ಹಾರೈಸಿ ನಿಮಗೆಲ್ಲಾ ಒಳ್ಳೆದಾಗಲಿ , ಒಂದು ಅಥವಾ 2 ಮಕ್ಕಳನ್ನು ಪಡೆಯಿರಿ . ಆ ಮಕ್ಕಳಿಗೆ ಉತ್ತಮ ಶಿಕ್ಷಣ ಸಂಸ್ಕಾರ ನೀಡಿ ಎಂದರು.
‘ನನಗೆ ಇಬ್ಬರೆ ಮಕ್ಕಳು,ಇಬ್ಬರು ಹೆಣ್ಣು ಮಕ್ಕಳು. ನನ್ನ ಅವ್ವ ಮತ್ತೆಲ್ಲಾ ಇನ್ನೊಂದು ಬೇಕು ಬೇಕು ಅಂದರು ನಾನು ಬೇಡ, ಎಲ್ಲಾ ಕಟ್ ಮಾಡಿ ಬಿಸಾಡಿದ್ದೇನೆ ಅಂದೆ’ ಅಂದರು.
ದೇವರ ಪೂಜೆ ಅಂದರೆ ಕಾಯಕವೇ ಕೈಲಾಸ ಬಸವಣ್ಣನ ತತ್ವವನ್ನು ನಾವು ಪಾಲಿಸಬೇಕು . ಕಾಯಕದ ಮೂಲಕ ದೇವರನ್ನು ಪೂಜಿಸಿ , ಕುರಿ, ಕೋಣ, ಕೋಳಿ ಬಲಿ ಕೊಟ್ಟು ದೇವರನ್ನು ಪೂಜಿಸುವುದನ್ನು ಬಿಡಿ.ಕುಡಿಯಬೇಡಿ, ದುಷ್ಚಟಗಳಿಗೆ ದಾಸರಾಗಬೇಡಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.