ಶಾಂತಜ್ಜಿಯ ಗೋಳು ಕೇಳುವವರೇ ಇಲ್ಲ!​​​​​​​


Team Udayavani, Jun 28, 2018, 6:00 AM IST

hut-800.jpg

ಕುಂದಾಪುರ: ಕಿತ್ತು ತಿನ್ನುತ್ತಿರುವ ಬಡತನ, ಟರ್ಪಾಲಿನ ಗುಡಿಸಲಲ್ಲೇ ವಾಸ, ಮನೆ ಮಂಜೂರಾದರೂ ಕಟ್ಟಿಕೊಳ್ಳಲು ಹಣವಿಲ್ಲ, ಸರಕಾರದಿಂದ ಹಲವು ಸೌಲಭ್ಯವಿದ್ದರೂ, ಈ ಕುಟುಂಬಕ್ಕೆ ಮಾತ್ರ ಯಾವ ಸವಲತ್ತು ಸಿಕ್ಕಿಲ್ಲ..

ಇದು ಕುಳ್ಳುಂಜೆ ಗ್ರಾಮದ ಶಂಕರನಾರಾಯಣ ಗ್ರಾ.ಪಂ. ವ್ಯಾಪ್ತಿಯ ಮಾವಿನಕೊಡ್ಲು ಬಳಿಯ ಕೋವಿನ ಗುಡ್ಡೆಯ ನಿವಾಸಿ ಶಾಂತಾ ಬಾಯಿ ಅವರ ಕಷ್ಟದ ಕಥೆ. 

ಈ ಗುಡಿಸಲಿನಲ್ಲಿ ಶಾಂತಾ ಬಾಯಿ ಅವರ ಪುತ್ರಿ ಸೀತಾ ಬಾಯಿ ಹಾಗೂ ಅವರ 8 ವರ್ಷದ ಪುತ್ರಿಯಿದ್ದಾರೆ. ಸೀತಾ ಅವರು ಕೂಲಿ ಕೆಲಸ ಮಾಡುತ್ತಿದ್ದು, ಇದೇ ಈ ಕುಟುಂಬದ ಒಪ್ಪೊತ್ತಿನ ಊಟಕ್ಕೆ ದಾರಿಯಾಗಿದೆ. ಎಲ್ಲೆಡೆ ಉತ್ತಮ ಮಳೆಯಾಗುತ್ತಿದ್ದು, ಈ ಮಳೆಗೆ ಆ ಗುಡಿಸಲಲ್ಲಿ ವಾಸಿಸುವುದೇ ಕಷ್ಟಕರವಾಗಿದೆ. 

ಮನೆ ಮಂಜೂರು
ಇವರೊಂದಿಗೆ ಹಸು, ನಾಯಿ, ಕೋಳಿ ಎಲ್ಲರಿದ್ದರೂ, ಸರಕಾರದಿಂದ ಮಾತ್ರ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ. 
2015-16 ನೇ ಸಾಲಿನಲ್ಲಿ ಅಂಬೇಡ್ಕರ್‌ ಯೋಜನೆಯಡಿ ಮನೆ ಮಂಜೂರಾಗಿದ್ದು, ಆದರೆ ಅದರ ಹಣ ಮನೆ ಕಟ್ಟಿದ ನಂತರ ಸಿಗುವುದರಿಂದ, ಇವರಿಗೆ ಅದಕ್ಕಿಂತ ಮೊದಲು ಮನೆ ಕಟ್ಟಿಕೊಳ್ಳಲು ಕೂಡ ಹಣವಿಲ್ಲದ ಸ್ಥಿತಿ.
 
ಶಾಂತಜ್ಜಿಗೆ ನೆರವಾಗಿ
ಶಾಂತಜ್ಜಿಗೆ ನೆರವು ನೀಡಲು ಬಯಸುವವರು ಅವರ ಪುತ್ರಿ ಸೀತಾ ಬಾಯಿ ಅವರ ಖಾತೆಗೆ ಹಣ ಕಳುಹಿಸಬಹುದು. 
Seetha, sindicate bank shankara narayana branch. Account No. : 01322250002969,  Ifse synb0000132

ಎಲ್ಲ ಸಹಕಾರ
ಮನೆ ಕಟ್ಟಿ ಕೊಡಲು ಅಲ್ಲಿಗೆ ಸ್ವತಹಃ ಭೇಟಿ ನೀಡಿ ಅವರ ಕಷ್ಟಗಳನ್ನು ಆಲಿಸಿದ್ದೇನೆ. ಶಾಸಕರಿಗೂ ನೆರವು ನೀಡಲು ಮನವಿ ಮಾಡಿಕೊಂಡಿದ್ದೇನೆ. ನಾವು ಹಾಗೂ ನಮ್ಮ ಸ್ನೇಹಿತರೆಲ್ಲ ನಮ್ಮಿಂದಾದಷ್ಟು ಹಣ ಹೊಂದಿಸಿ, ಮನೆ ಕಟ್ಟಿಕೊಡಲು ತೀರ್ಮಾನಿಸಿದ್ದೇವೆ. ಸಹೃದಯಿ ಮನಸ್ಸುಗಳು ನಮ್ಮೊಂದಿಗೆ ಕೈಜೋಡಿಸಬಹುದು. 

– ಉಮೇಶ್‌ ಶೆಟ್ಟಿ ಕಲ್ಗದ್ದೆ ,
ಸ್ಥಳೀಯ ತಾ.ಪಂ. ಸದಸ್ಯರು

ಒಂದು ಮನೆ  ಕಟ್ಟಿ ಕೊಡಿ ಮರ್ರೆ
ಮಳೆಗಾಲದಲ್ಲಿ ಆ ಮನೆಯಲ್ಲಿರುವುದೇ ಕಷ್ಟವಾಗಿದೆ. ಆದರೆ ಬೇರೆ ದಾರಿಯಿಲ್ಲ. ಆನಿವಾರ್ಯ. ವರ್ಷ ವರ್ಷ ಓಟು ಕೇಳೊಕೆ ಬಂದವರೆಲ್ಲ ಮನೆ ಕಟ್ಟಿ ಕೊಡುತ್ತೇವೆ, ಸರಕಾರದಿಂದ ಸಿಗುವ ಎಲ್ಲ ಸವಲತ್ತು ಕೊಡಿಸುತ್ತೇವೆ ಎನ್ನುತ್ತಾರೆ. ಆದರೆ ಮತ್ತೆ ಮಾತ್ರ ಈ ಕಡೆಗೆ ಬರುವುದೇ ಇಲ್ಲ. ಈ ಬಾರಿ ಗೆದ್ದ ಸುಕುಮಾರ ಶೆಟ್ಟರಾದರೂ ಮನೆ ಕಟ್ಟಿಕೊಡಲು ನೆರವಾಗಬಹುದು. 

– ಶಾಂತಾ ಬಾಯಿ, ಮಾವಿನಕೊಡ್ಲು

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.