![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jul 2, 2018, 6:55 AM IST
ಮಂಡ್ಯ: ತಾಲೂಕಿನ ಮಂಗಲ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ “ನಾಟಿ ಕೋಳಿ ಸಾಂಬಾರ್ ನೊಂದಿಗೆ ರಾಗಿಮುದ್ದೆ ಉಣ್ಣುವ ಸ್ಪರ್ಧೆ’ಯಲ್ಲಿ 60 ವರ್ಷದ ಅರಕೆರೆ ಈರೇಗೌಡ 15 ನಿಮಿಷದಲ್ಲಿ 6 ಮುದ್ದೆ ಗುಳುಂ ಮಾಡಿ ಪ್ರಥಮ ಬಹುಮಾನ(5000 ರೂ.) ಪಡೆದರು.
ಸುರೇಶ ಐದು ಮುಕ್ಕಾಲು ಮುದ್ದೆ ತಿಂದು 3000 ರೂ.(ದ್ವಿತೀಯ), ರಾಮಮೂರ್ತಿ ಐದು ಮುದ್ದೆ ಉಂಡು 2000 ರೂ.ನೊಂದಿಗೆ ತೃತೀಯ ಬಹುಮಾನ ಪಡೆದರು. ಪುರುಷರಿಗೆ ಸರಿಸಮನಾಗಿ ಏಕೈಕ ಮಹಿಳೆ ಜಯಮ್ಮ ಎರಡು ಮುದ್ದೆ ತಿಂದು ಪೈಪೋಟಿ ನೀಡಿದರು.
ರಾಮನಗರ, ತಿ.ನರಸೀಪುರ, ಹೆಚ್.ಡಿ.ಕೋಟೆ, ಬೆಂಗಳೂರು, ಬೆಂಗಳೂರು ಗ್ರಾ.,ತರೀಕೆರೆ, ಹಾಸನ, ಹುಣಸೂರು, ಬನ್ನೂರು, ಶ್ರೀರಂಗಪಟ್ಟಣ, ಚನ್ನಪಟ್ಟಣ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ 60 ಮಂದಿ ಸ್ಪರ್ಧಿಗಳು ಪಾಲ್ಗೊಂಡಿದ್ದರು.
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
You seem to have an Ad Blocker on.
To continue reading, please turn it off or whitelist Udayavani.