ತುಳಸಿ ಕೃಷ್ಣನ ಪ್ರೇಯಸಿ 


Team Udayavani, Jul 7, 2018, 12:05 PM IST

10001.jpg

ವಿಷ್ಣುವಿಗೆ ಅವನ ರೂಪವಾದ ಕೃಷ್ಣನಿಗೆ ತುಂಬಾ ಪ್ರಿಯವೆನಿಸಿದ ತುಳಸಿ. ಎಲ್ಲಾ ದೇವರಿಗೂ ತುಳಸಿ ಎಂದರೆ ಪ್ರಿಯವಾದ ಗಿಡ. ಹೂವಿಗಿಂತಲೂ ಶ್ರೇಷ್ಠ. ಸಮಾಜಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡ ಮುನಿಸರ್ವೋತ್ತಮರಿಗೂ ಪ್ರಿಯವಾದುದು.

ಯನ್ಮೂಲೇ ಸರ್ವ ತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ ||
ಯದಗ್ರೇ ಸರ್ವ ವೇದಾಶ್ಚ ತುಲಸಿ ತ್ವಾಂ ನಮಾಮ್ಯಹಮ… || ||

ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಪ್ರಾಶಸ್ತಯ ಕೇವಲ ತುಳಸಿಗಿಡವೇ ಅಂತಲ್ಲ, ಪ್ರಕೃತಿ ಮತ್ತು ಹಲವಾರು ಪ್ರಕೃತಿಜನ್ಯವಾದವುಗಳು ಪೂಜಾರ್ಹವಾಗಿವೆ. ನನ್ನ ಪ್ರಕಾರ ನಾವು ಬದುಕಲು ಕಾರಣವಾದ ಮೂಲಭೂತ ಅಂಶಗಳಿಂದ ಹಿಡಿದು ಕಣ್ಣಿಗೆ ಕಾಣದ ಕಣಗಳೂ ವಂದನಾರ್ಹವಾದುವುಗಳೇ. 

ತುಳಸಿ ಕೃಷ್ಣನ ಪ್ರೇಯಸಿ ಎಂದು ಹೇಳಲಾಗುತ್ತದೆ. ವೃಂದಾ ಎಂದೂ ಕರೆಯಲ್ಪಡುವ ತುಳಸಿ ದೇವತಾ ಸ್ಥಾನದಲ್ಲಿರುವ ಸ್ತ್ರೀರೂಪವೂ ಹೌದು. ಪುರಾಣಗಳಲ್ಲಿ ತುಳಸಿಯ ಬಗೆಗೆ ಬೇರೆ ಬೇರೆಯ ಕಥೆಗಳಿವೆ. ತುಳಸಿ ಎಂಬುದು ಅರ್ಪಣಾಭಾವದ ಸೂಚಕ. ನಾನು ಏನನ್ನಾದರು ಕಳೆದುಕೊಂಡರೆ ಅದು ಮತ್ತೆ ಸಿಗದಂತಹ ಸ್ಥಿತಿಯಿ¨ªಾಗ ತುಳಸಿ ನೀರು ಬಿಟ್ಟಂತೆ ಎಂಬ ಉದ್ಗಾರ ಆಡು ಮಾತಿನಲ್ಲಿ ಸಹಜವಾಗಿ ಬಂದುಬಿಡುತ್ತದೆ. ಅಂದರೆ ದೇವರಿಗೆ ಅರ್ಪಿಸುವ ನೈವೇಧ್ಯದಿಂದ ಹಿಡಿದು ದಾನದಕ್ಷಿಣೆ ನೀಡುವ ಸಮಯದಲ್ಲಿಯೂ ತುಳಸಿಯನ್ನೇ ಮಾಧ್ಯಮವಾಗಿರಿಸಿಕೊಂಡು ಅರ್ಪಿಸಲಾಗುತ್ತದೆ. ಅಂದರೆ ಇಲ್ಲಿ ನಾನು ಕೊಡುವ ವಸ್ತುವಿನ ಮೇಲೆ ಆಸೆಯನ್ನಿಟ್ಟುಕೊಳ್ಳದೆ ಸಂಪೂರ್ಣವಾದ ಸಮರ್ಪಣಾ ಭಾವದಿಂದ ಕೊಡುತ್ತಿದ್ದೇನೆ ಎಂಬುದರ ಸಂಕೇತವಾಗಿ ತುಳಸಿ ಈ ಅರ್ಪಣೆಗಳಲ್ಲಿ ಬಳಸಲ್ಪಡುತ್ತದೆ. ಅಂದರೆ ಸಮರ್ಪಣಾಭಾವದ ವಸ್ತು ರೂಪ ಈ ತುಳಸೀದಳ.

ವಿಷ್ಣುವಿಗೆ ಅವನ ರೂಪವಾದ ಕೃಷ್ಣನಿಗೆ ತುಂಬಾ ಪ್ರಿಯವೆನಿಸಿದ ತುಳಸಿ. ಎÇÉಾ ದೇವರಿಗೂ ತುಳಸಿ ಎಂದರೆ ಪ್ರಿಯವಾದ ಗಿಡ. ಹೂವಿಗಿಂತಲೂ ಶ್ರೇಷ್ಠ. ಸಮಾಜಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡ ಮುನಿಸರ್ವೋತ್ತಮರಿಗೂ ಪ್ರಿಯವಾದುದು. ತುಳಸಿಯ ಮಹಣ್ತೀವು ಕೇವಲ ಕಥೆಗಳಿಗಷ್ಟೇ ಸೀಮಿತವಾಗಿರದೆ ವೈಜ್ಞಾನಿಕವಾಗಿಯೂ ಮಾನವನಿಗೆ ಅತ್ಯಗತ್ಯವಾದ ಗಿಡವಾಗಿದೆ. ತುಳಸಿ ಗಿಡವು ಹೆಚ್ಚಿನ ಆಮ್ಲಜನಕವನ್ನು ಬಿಡಗಡೆ ಮಾಡುತ್ತದೆ. ಆದುದರಿಂದ ಮನೆಯ ಸುತ್ತ ತುಳಸಿಗಿಡಗಳಿದ್ದರೆ ಶುದ್ಧಗಾಳಿ ನಮ್ಮ ಉಸಿರಾಟಕ್ಕೆ ಸಹಜವಾಗಿಯೇ ಲಭ್ಯವಾಗುತ್ತದೆ. ಶುದ್ಧಗಾಳಿ ಸೇವನೆಯಿಂದ ಆರೋಗ್ಯವೂ ಶುದ್ಧವಾಗಿರುತ್ತದೆ.

ತುಳಸಿಯ ಹಸಿರು: ಪ್ರಕೃತಿಯಲ್ಲಿ ನಮ್ಮ ದೇಹ ಶುದ್ಧವಾಗಿರಲು ನಮ್ಮ ಜೊತೆಗೆ ಬೆಳೆಸಿ ಆರೈಕೆಮಾಡಬೇಕಾದ ಹಲವು ಸಸ್ಯಗಳಿವೆ, ಅವುಗಳಲ್ಲಿ ಈ ತುಳಸಿಯೂ ಒಂದು. ಇದರ ಹಸಿರು ನಮ್ಮ ಉಸಿರನ್ನು ಕಾಯುವಾಗ ತುಳಸಿಯೂ ದೇವರಲ್ಲದೇ ಮತ್ತಿನ್ನೇನು!

ವಿಷ್ಣುಭಟ್‌ ಹೊಸ್ಮನೆ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.