ಮೂರು ಜೋಡಿ ಅವಳಿಗಳು!


Team Udayavani, Jul 8, 2018, 12:08 PM IST

8-july-11.jpg

ಸುಳ್ಯ : ಇಲ್ಲಿ ಅದೆಷ್ಟೋ ವೈಶಿಷ್ಟಗಳಿವೆ, ವೈಚಿತ್ರಗಳಿವೆ. ಅದರಲ್ಲಿ ಅವಳಿ ಜನನವು ಒಂದು. ಇಲ್ಲಿನ ವಿದ್ಯಾಸಂಸ್ಥೆಯೊಂದರಲ್ಲಿ ಮೂರು ಜೋಡಿ ಅವಳಿಗಳಿದ್ದಾರೆ. ಕೆವಿಜಿ ಶಿಕ್ಷಣ ಸಂಸ್ಥೆಯ ನೆಹರು ಮೆಮೋರಿಯಲ್‌ ಪ.ಪೂ. ಕಾಲೇಜಿನಲ್ಲಿ 2018-19ನೇ ಶೈಕ್ಷಣಿಕ ವರ್ಷದಲ್ಲಿ ಮೂವರು ಜೋಡಿ ಅವಳಿ ಶಿಕ್ಷಣಾರ್ಥಿಗಳಿದ್ದಾರೆ. ಒಂದಷ್ಟು ವ್ಯತ್ಯಾಸ ಇರದ ಇವರನ್ನು ಗುರುತಿ ಸುವುದೇ ಒಂದು ಸವಾಲು. ಈ ಜೋಡಿಗಳು ಇತರ ವಿದ್ಯಾರ್ಥಿಗಳ ಕೌತುಕದ ಕೇಂದ್ರವೂ ಹೌದು. ಅದರಲ್ಲೂ ಇವರು ತದ್ರೂಪಿ ಅವಳಿ ಗಳು ಅನ್ನುವುದು ವಿಶೇಷ.

ಸುನಯನಾ ಕೆ.ಕೆ ಮತ್ತು ಸುಚರಿತಾ ಕೆ.ಕೆ (ಎಡದಿಂದ ಬಲಕ್ಕೆ). ದ್ವಿತೀಯ ವಾಣಿಜ್ಯ (ಎಸ್‌ಇಬಿಎ) ವಿಭಾಗದಲ್ಲಿ ವಿದ್ಯಾರ್ಜನೆಗೈದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸದಾ ಹಸನ್ಮುಖೀಗಳು. ಜಯನಗರ ನಿವಾಸಿಗಳು. ಸುಳ್ಯದಲ್ಲಿ ಹೊಟೇಲ್‌ ಉದ್ಯಮಿ ಪೆರಾಜೆ ಕುಂದಲ್ಪಾಡಿ ಕುಸುಮಾಧರ ಕೆ.ಜೆ. ಮತ್ತು ಪಾರ್ವತಿ ಕೆ.ಕೆ. ದಂಪತಿಯ ಪುತ್ರಿಯರು.

ಸಾತ್ವಿಕ್‌ ಬಿ. ಮತ್ತು ಸಾರ್ಥಕ್‌ ಬಿ. ಇವರು ದ್ವಿತೀಯ ವಾಣಿಜ್ಯ (ಸಿಇಬಿಎ) ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ಅವಳಿ ಸಹೋದರರು. ಬೆಳ್ಳಾರೆಯ ನೇಲ್ಯಮಜಲಿನ ಕೃಷಿಕ ದಂಪತಿ ಪ್ರಸನ್ನ ಶಂಕರ ಬಿ.ಕೆ. ಮತ್ತು ವಿಂಧ್ಯಾ ಇವರ ಪುತ್ರರು. ರಶ್ಮಿ ಕೆ.ಎಂ. ಮತ್ತು ರೇಶ್ಮಾ ಕೆ.ಎಂ. ಇವರು ದ್ವಿತೀಯ ವಿಜ್ಞಾನ (ಪಿಸಿಎಂಸಿ) ವಿಭಾಗ ವಿದ್ಯಾರ್ಥಿನಿಯರು. ದೊಡ್ಡತೋಟ ಕೀಲಾರ್‌ ಕಜೆಯ ಕೃಷಿಕ ಮಹಾಲಿಂಗೇಶ್ವರ ಭಟ್‌ ಮತ್ತು ಸರಸ್ವತಿ ದಂಪತಿ ಪುತ್ರಿಯರು.

ಒಂದೇ ತರಹ
ಎರಡು ಮಕ್ಕಳು ಒಂದೇ ಗರ್ಭಚೀಲದಲ್ಲಿ ಬೆಳೆಯುವುದನ್ನು ಅವಳಿಗಳೆಂದು ಕರೆಯುತ್ತಾರೆ. ಒಂದೇ ಅಂಡಾಣುವಿನ ಅವಳಿ ಸ್ವರೂಪಿಗಳು. ಇವು ಒಂದೇ ರೂಪದ ಒಂದೇ ಅಂಗದ ಅವಳಿಗಳು ಆಗುವುವು. ರೂಪ, ಆಕಾರ, ಬಣ್ಣ, ಆಂತರಿಕ ಶಕ್ತಿ, ಮನೋಭಾವ ಎಲ್ಲದರಲ್ಲಿಯೂ ಹೋಲಿಕೆ ಇರುತ್ತದೆ. ಒಂದೇ ರಕ್ತನಾಳಗಳು ಎರಡು ಶಿಶುಗಳಿಗೆ ರಕ್ತ ಪೂರೈಕೆ ಮಾಡುತ್ತವೆ.
– ಡಾ| ಗೀತಾ ದೊಪ್ಪ,ವಿಭಾಗ ಮುಖ್ಯಸ್ಥರು, ಸ್ತ್ರೀರೋಗ
ಪ್ರಸೂತಿ ವಿಭಾಗ, ಕೆವಿಜಿ ವೈದ್ಯಕೀಯ ಮಹಾವಿದ್ಯಾಲಯ

ಗುರುತಿಸುವುದು ಕಷ್ಟ
ಒಬ್ಬರಂತೆ ಇನ್ನೊಬ್ಬರಿದ್ದು, ಸುಲಭದಲ್ಲಿ ಅವರನ್ನು ಗುರುತಿಸುವುದು ಕಷ್ಟ. ಎಲ್ಲಾ ಸಂದರ್ಭಗಳಲ್ಲೂ ಜತೆಯಾಗಿ ಇರುತ್ತಾರೆ. ಪಠ್ಯ ಚಟುವಟಿಕೆಗಳಲ್ಲಿಯು ಮುಂದಿದ್ದಾರೆ. 
 - ಮಮತಾ ಕೆ.
ಪ್ರಾಂಶುಪಾಲರು, ಎನ್ನೆಂಪಿಯುಸಿ, ಸುಳ್ಯ

ಟಾಪ್ ನ್ಯೂಸ್

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.