“ಕನ್ನಡಕ’ ವ್ಯಾಕರಣ


Team Udayavani, Aug 8, 2018, 6:00 AM IST

3.jpg

ಕನ್ನಡಕ ಧರಿಸಿದವರಿಗೆ ಸೋಡಾಬುಡ್ಡಿ ಅಂತ ಕರೆಯುವ ಕಾಲವೇನೂ ಈಗಿಲ್ಲ. ಕನ್ನಡಕವೇ ಈಗಿನ ಗ್ಲ್ಯಾಮರ್‌ ಗುಟ್ಟು. ಕನ್ನಡಕವು ಕಂಪ್ಯೂಟರ್‌, ಸ್ಮಾರ್ಟ್‌ಫೋನ್‌ನ ಕೃಪೆಯೇ ಆಗಿದ್ದರೂ, ಅದನ್ನು ಪಾಸಿಟಿವ್‌ ಆಗಿ ಸ್ವೀಕರಿಸುವ ಕಲೆ ಕೆಲವರಿಗೆ ಸಿದ್ಧಿಸಿರುತ್ತೆ. ಡಿಜಿಟಲ್‌ ತಂದಿತ್ತ ಸೌಂದರ್ಯಗಳಲ್ಲಿ ಇದೂ ಒಂದು. ಹಾಗೆ ಕನ್ನಡಕ ಧರಿಸಿಯೂ ಗ್ಲ್ಯಾಮರಸ್‌ ಆಗಿ ಕಾಣೊದು ಹೇಗೆ?

1. ತುಟಿಗೆ ಕಮ್ಮಿ ಲಿಪ್‌ಸ್ಟಿಕ್‌
ಚೆಂದದ ಮುಖದಲ್ಲಿ ಕನ್ನಡಕ ಫ್ರೆಮ್‌ ಹೈಲೈಟ್‌ ಆಗಿ ಕಂಡರೆ, ಬ್ಯೂಟಿ ಇನ್ನೂ ಹೆಚ್ಚುತ್ತೆ. ಹಾಗಾಗಿ, ಇಡೀ ಮುಖ ಬಿಳಿಯ ಕಾಗದದ ರೀತಿ ಇದ್ದರೆ, ಫ್ರೆಮ್‌ ಎದ್ದು ಕಾಣುತ್ತೆ.  ಈ ಕಾರಣ ಗಾಢ ಲಿಪ್‌ಸ್ಟಿಕ್‌ ಬೇಡ.

2.  ಕಣ್ಣು ಮಾತಾಡ್ಲಿ…
ರೌಂಡ್‌ ಕನ್ನಡಕದ ಒಳಗೆ ಕಣ್ಣೋಟವನ್ನು ನೋಡೋದೇ ಒಂದು ಚೆಂದ. ಕಣ್ಣಿಗೆ ಗಾಢ ಕಾಜಲ್‌ ಹಚ್ಚಿಕೊಂಡರೆ, ಪಾರದರ್ಶಕ ಗ್ಲಾಸ್‌ನ ಒಳಗಿಂದ ನೇರವಾಗಿ ಕಣ್ಣೇ ಮಾತಾಡುತ್ತೆ. ನೋಟದ ಆಕರ್ಷಣೆಯೂ ಹೆಚ್ಚುತ್ತೆ.

3.  ಚೆಂದದ ಪ್ರೇಮ್‌ 
ಮುಖವೆಂಬ ಕಲಾಕೃತಿಗೆ ಕನ್ನಡಕ ಫ್ರೆàಮೇ ಅದ್ಭುತ ಫ್ರೆàಮ್‌. ಆ ಫ್ರೆàಮ್‌ನಿಂದಲೇ ನಿಮ್ಮ ಮುಖಕ್ಕೆ ಕಳೆಬಂದಿದೆ ಎಂದು ಯಾರಾದರೂ ಹೊಗಳಿದರೂ ಪರ್ವಾಗಿಲ್ಲ. ತುಂಬಾ ಕ್ಲಾಸಿಕ್‌ ಎನ್ನುವಂಥ ಫ್ರೆàಮ್‌ ಅನ್ನೇ ಆರಿಸಿಕೊಳ್ಳಿ. 

4. ಮ್ಯಾಟ್‌ ಫೌಂಡೇಶನ್‌
ನಿಮ್ಮದು ಒಣಚರ್ಮವಾಗಿದ್ದರೆ, ಬೇರೆ ಬ್ಯೂಟಿ ಕ್ರೀಮ್‌ಗಳನ್ನಾಗಲೀ, ಮಾಯಿಶ್ಯುರೈಸರನ್ನಾಗಲೀ ಮುಖಕ್ಕೆ ಲೇಪಿಸಿಕೊಳ್ಳದಿರಿ. 1 ತಾಸಿನ ನಂತರ ಇವು ಎಣ್ಣೆಚರ್ಮದಂತೆ ರೂಪ ಬದಲಿಸುತ್ತವೆ. ಅಪ್ಪಿತಪ್ಪಿ ಕನ್ನಡಕ ಮುಟ್ಟಿಕೊಳ್ಳುವಾಗ, ಗ್ಲಾಸ್‌ ಕೂಡ ಮಸುಕು ಮಸುಕಾಗುತ್ತದೆ. ಹಾಗಾಗಿ, ಮ್ಯಾಟ್‌ ಫೌಂಡೇಶನ್ನುಗಳನ್ನೇ ಆದಷ್ಟು ಬಳಸಿ.

5. ಆರೋಗ್ಯಯುತ ಆಹಾರ
ನಿದ್ದೆಗೆಟ್ಟು ಇಲ್ಲವೇ ದಣಿದಾಗ ಕಣ್ಣು ಕಾಂತಿಹೀನ ಆಗುತ್ತೆ. ಇದೇ ಆಯಾಸ ನಿರಂತರವಾಗಿದ್ದರೆ ಕಣ್ಣಿನ ಸುತ್ತ ಕಪ್ಪು ವರ್ತುಲಗಳೂ ನಿರ್ಮಾಣಗೊಳ್ಳುತ್ತವೆ. ಇದನ್ನು ಆದಷ್ಟು ನಿಯಂತ್ರಿಸಲು, ಚೆನ್ನಾಗಿ ನಿದ್ರೆ, ಕ್ಯಾರೆಟ್‌- ಸೊಪ್ಪಿನಂಥ ತರಕಾರಿಗಳ ಸೇವನೆ, ಹೆಚ್ಚೆಚ್ಚು ನೀರು ಕುಡಿಯುವುದನ್ನು ರೂಢಿಸಿಕೊಳ್ಳಬೇಕು. ಆಗಲೇ ಸುಂದರ ಕನ್ನಡಕದೊಳಗಿನ ಕಣ್ಣು, ಬಾಯಿಗಿಂತಲೂ ಮೊದಲು ಮಾತಾಡೋದು! 

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.