![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Aug 25, 2018, 6:00 AM IST
ಹೊಸದಿಲ್ಲಿ: ರಾಖಿ ಸೀಸನ್ ಮುಗಿಯುತ್ತಿದ್ದಂತೆ, ರಕ್ಷಾಬಂಧನದ ಬಾಳಿಕೆಯೂ ಮುಗಿಯುವ ಬದಲಾಗಿ ಹೊಸದೊಂದು ಸಸಿಯಾಗಿ ಅದು ಪುನರ್ಜನ್ಮ ತಾಳಿದರೆ? ಹೌದು. ಉತ್ತರಾಖಂಡದ ಇವಾಲ್ ಫೌಂಡೇಷನ್ ಇಂಥದ್ದೊಂದು ಬಿತ್ತಿ ಬೆಳೆಯಬಹುದಾದಂಥ ರಾಖಿಗಳನ್ನು ಪರಿಚಯಿಸಿದೆ. ಈ ರಾಖಿಗಳಲ್ಲಿ ಯಾವುದಾದರೂ ಗಿಡದ ಬೀಜವನ್ನು ಇರಿಸಲಾಗಿರುತ್ತವೆ. ರಾಖಿ ಹಬ್ಬದ ಸಂಭ್ರಮ ಮುಗಿಯುತ್ತಿದ್ದಂತೆ ಅದನ್ನು ಮನೆಯ ಅಂಗಳದಲ್ಲಿ ಬಿತ್ತಿ, ಪೋಷಿಸಿದರೆ ಒಂದು ಸುಂದರ ಸಸಿ ಮನೆಯ ಅಂಗಳದಲ್ಲಿ ನಳನಳಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ರಾಖಿಗಳು ಅದರಲ್ಲೂ ಹೆಚ್ಚಾಗಿ ಚೀನಾದಿಂದ ಬರುತ್ತಿರುವ ರಾಖಿಗಳೇ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿವೆ. ನಾವು ತಯಾರಿಸುವ ರಾಖಿ ಉತ್ತರಾಖಂಡದ ಗ್ರಾಮವೊಂದರಲ್ಲಿ ತಯಾರಾಗುತ್ತದೆ. ಗ್ರಾಮಸ್ಥರೇ ಇದನ್ನು ತಯಾರಿಸುತ್ತಾರೆ. ಕಚ್ಚಾವಸ್ತುಗಳೂ ನಮ್ಮ ತೋಟದ್ದೇ ಎಂದು ಸಂಸ್ಥೆ ತಿಳಿಸಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.