ಕೋರ್ಟ್ ಆವರಣದಲ್ಲಿ ಕತ್ತಿ ಝಳಪಿಸಿ ಜಡ್ಜ್ ಕುರ್ಚಿಯಲ್ಲಿ ಕುಳಿತ ರೌಡಿ
Team Udayavani, Oct 2, 2018, 5:20 PM IST
ಶಿವಗಂಗಾ, ತಮಿಳು ನಾಡು : 24ರ ಹರೆಯದ ರೌಡಿಯೋರ್ವ ಕೋರ್ಟ್ ಆವರಣದಲ್ಲಿ ಕತ್ತಿ ಝಳಪಿಸಿ ಅಲ್ಲಿದ್ದವರಿಗೆ ಜೀವ ಬೆದರಿಕೆ ಹಾಕಿ ಬಳಿಕ ಅಲ್ಲಿಂದ ನೇರವಾಗಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟರ ಸ್ಥಾನದೆಡೆಗೆ ಧಾವಿಸಿ ಅವರ ಕುರ್ಚಿಯ ಮೇಲೆ ಕುಳಿತು ಘೋಷಣೆ ಕೂಗಿದ ಘಟನೆ ನಡೆದಿದೆ. ಪೊಲೀಸರು ಕೂಡಲೇ ಆರೋಪಿಯನ್ನು ಬಂಧಿಸಿದ್ದಾರೆ. ಆತನು ಮತಿ ಭ್ರಮಿತನೆಂದು ಗೊತ್ತಾಗಿದೆ.
ಬಂಧಿತ ಮತಿ ಭ್ರಮಿತ ಆರೋಪಿಯನ್ನು ಮುನ್ಸಾಮಿ ಎಂದು ಗುರುತಿಸಲಾಗಿದೆ. ರೌಡಿಯಿಸಂ ಗಾಗಿ ಆತನನ್ನು ಬಂಧಿಸಲಾಗಿತ್ತು. ಆತನಿಗೆ ಜಾಮೀನು ಕೂಡ ಸಿಕ್ಕಿತ್ತು.
ಜಾಮೀನು ಸಿಕ್ಕೊಡನೆಯೇ ಆತ ಮೊದಲು ನೇರವಾಗಿ ದೇವಸ್ಥಾನಕ್ಕೆ ಧಾವಿಸಿ ಅಲ್ಲಿ ಕತ್ತಿ ಝಳಪಸಿ ಭಕ್ತಾದಿಗಳಿಗೆ ಬೆದರಿಕೆ ಹಾಕಿದ್ದ. ಅವನ ಅವೇಶ ನೋಡಿದ ಭಕ್ತರ ಬೆಚ್ಚಿ ಬಿದ್ದಿದ್ದರು.
ಬಳಿಕ ಅಲ್ಲಿಂದ ಆತ ಕೋರ್ಟ್ ಆವರಣದೆಡೆಗೆ ಬಂದು ಕತ್ತಿ ಝಳಪಿಸುತ್ತಾ ಎಲ್ಲರಿಗೂ ಪ್ರಾಣ ಬೆದರಿಕೆ ಒಡ್ಡಿದ. ಅನಂತರ ಮ್ಯಾಜಿಸ್ಟ್ರೇಟರ ಸೀಟಿನಲ್ಲಿ ಕೂತ ಆತನನ್ನು ಪೊಲೀಸರು ಕೂಡಲೇ ಆತನನ್ನು ಬಂಧಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EAM Jaishankar; ರಷ್ಯಾ ಮತ್ತು ಉಕ್ರೇನ್ ನಡುವೆ ಮಾತುಕತೆ ಮೋದಿಯಂತ ನಾಯಕರಿಂದ ಸಾಧ್ಯ
J&K ; ಬಿಜೆಪಿ ವಿರುದ್ಧ ಜಾತ್ಯತೀತ ಸರಕಾರ ರಚಿಸಲು ಒಂದಾಗುತ್ತೇವೆ ಎಂದ ಪಿಡಿಪಿ
Panaji: ಮಲ್ಪೆಯ ಎರಡು ಮೀನುಗಾರಿಕಾ ಬೋಟ್ಗಳನ್ನು ವಶಪಡಿಸಿಕೊಂಡ ಗೋವಾ ಸರಕಾರ!
Jammu Kashmir: ಬಿಜೆಪಿಯ ʼನಯಾ ಕಾಶ್ಮೀರʼ ಕೈಕೊಟ್ಟಿದ್ದೆಲ್ಲಿ? ಕಣಿವೆಯ ಜನರ ಭಾವನೆಯೇನು?
Uttar Pradesh: ಆ ಕಾರಣಕ್ಕೆ ಪ್ರಿಯಕರನ ಮೇಲೆ ಆ್ಯಸಿಡ್ ಎಸೆದ ಪ್ರಿಯತಮೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.