ಬೇಕಿಂಗ್‌ ಪಾತ್ರೆ ಅಡುಗೆ ಈಗ ಸುಲಭ


Team Udayavani, Oct 27, 2018, 3:17 PM IST

27-october-14.gif

ಅಡುಗೆ ಮಾಡುವವರಿಗೆ ಅಡುಗೆಗಿಂತ ಪಾತ್ರೆಗಳ ಆಯ್ಕೆ, ನಿರ್ವಹಣೆ, ಶುಚಿಗೊಳಿಸುವ ಚಿಂತೆಯೇ ಹೆಚ್ಚು. ಗ್ಯಾಸ್‌ ಒಲೆಗಾದರೆ ಸ್ಟೀಲ್‌, ಅಲುಮಿನಿಯಂ ಪಾತ್ರೆಗಳನ್ನು ಬಳಸಬಹುದು. ಆದರೆ ಓವನ್‌, ಎಲೆಕ್ಟ್ರಿಕ್‌ ಗ್ಯಾಸ್‌ ಗಳಲ್ಲಿ ಎಲ್ಲ ಪಾತ್ರೆಗಳನ್ನು ಬಳಸಲು ಸಾಧ್ಯವಾಗದು. ಇದಕ್ಕೆಂದೇ ನಾನಾ ಮಾದರಿಯ ಪಾತ್ರೆಗಳು ಬಂದಿವೆ. ಇವುಗಳಲ್ಲಿ ಅಡುಗೆ ಮಾಡುವುದು ಸುಲಭ, ಸ್ವಚ್ಛತೆಯೂ ಕಷ್ಟವಲ್ಲ. ಇವುಗಳಲ್ಲಿ ಮುಖ್ಯವಾಗಿ ಬೇಕಿಂಗ್‌ ಪಾನ್‌, ಟಿನ್‌, ಬೌಲ್‌ಗ‌ಳು ಸೇರಿವೆ.

ಹಲವು ವಿಧ
ಇದರಲ್ಲಿ ಹಲವಾರು ವಿಧಗಳಿವೆ. ಮಾಡಬಹುದಾದ ಖಾದ್ಯಗಳಿಗೆ ಅನುಗುಣವಾಗಿ ಮುಖ್ಯವಾಗಿ ಚೌಕಾಕೃತಿ, ಬಳಸಿ ಬೀಸಾಡಬಹುದಾದ, ವಿಂಟೇಜ್‌, ಸಣ್ಣದು, ಕೇಕ್‌ ಟಿನ್‌, ರೆಕ್ಟ್ಯಾಂಗಲ್‌, ನೋವೆಲ್ಟಿ, ಅಲೂಮಿನಿಯಂ, ಮಿನಿ, ರೌಂಡ್‌, ಕಪ್‌ ಕೇಕ್‌, ಫ್ಯಾನ್ಸಿ, ಡೆಕೋರೇಟಿವ್‌ ಮೊದಲಾದ ವಿಧಗಳಿವೆ. ಸ್ವಚ್ಛ ಹಾಗೂ ಸುಂದರವಾಗಿ ಕಾಣುವ ಈ ಪಾತ್ರೆಗಳ ನಿರ್ವಹಣೆಯೂ ಸುಲಭ. ಇವುಗಳಲ್ಲಿ ಆಹಾರ ಪದಾರ್ಥಗಳು ಅಂಟಿಕೊಳ್ಳುವುದಿಲ್ಲ. ಬೇಗನೆ ಆರುವ ಗುಣ ಹೊಂದಿರುವುದರಿಂದ ಕೈ ಸುಡುವ ಪ್ರಮೇಯವೂ ಕಡಿಮೆ.

ಸಿಲಿಕಾನ್‌ ಬೇಕಿಂಗ್‌ ಪ್ಯಾನ್‌ ಗಳನ್ನು ಫ್ರೀಜರ್‌ನಲ್ಲಿ ಸುಮಾರು 40 ಡಿಗ್ರಿವರೆಗೆ, ಓವನ್‌ ನಲ್ಲಿ 250 ಡಿಗ್ರಿ ಸೆಂಟ್ರಿಗ್ರೇಡ್‌ ವರೆಗೆ ಬಳಸಬಹುದು. ಹಗುರವಾಗಿರುವ ಈ ಪಾತ್ರಗಳು ಮುರಿಯುವ, ಗೀರಾಗುವ, ತುಕ್ಕು ಹಿಡಿಯುವ ಸಮಸ್ಯೆ ಇರುವುದಿಲ್ಲ. ಕೇಕ್‌, ಕುಕ್ಕೀಸ್‌, ಬ್ರೆಡ್‌, ಬನ್‌ ಮಾಡಲು ಹೆಚ್ಚಾಗಿ ಇವುಗಳನ್ನು ಬಳಸಲಾಗುತ್ತದೆ.

ಇವುಗಳಿಗೆ ಹಲವು ಮಾದರಿ ಅಥವಾ ವಿನ್ಯಾಸದ ಬೇಕಿಂಗ್‌ ಟಿನ್‌ಗಳು ಸಿಗುತ್ತವೆ. ಡಿಶ್‌ ವಾಶ್‌ ಬಳಸಿ ಸ್ವಚ್ಛಗೊಳಿಸಬಹುದು. ತೊಳೆದು ಒಣಗಿದ ಅನಂತರ ಅಡುಗೆಗೆ ಇವನ್ನು ಬಳಸುವುದು ಸೂಕ್ತ. ಸರಕ್ಷಿತ ಬಳಕೆಗೆ ಹೇಳಿ ಮಾಡಿಸಿದಂತಿರುವ ಈ ಪಾತ್ರೆಗಳಲ್ಲಿ ಮಾಡಿದ ಆಹಾರದ ರುಚಿ ಕೆಡುವ, ಬದಲಾಗುವ ಸಾಧ್ಯತೆಗಳು ಇಲ್ಲ. ಯಾಕೆಂದರೆ ಈ ಪಾತ್ರೆಯು ಬಿಸಿಯಾದಾಗ ಇದರ ಯಾವುದೇ ಗುಣ ಆಹಾರದಲ್ಲಿ ಸೇರುವುದಿಲ್ಲ.

ಅತ್ಯಂತ ಹಗುರ ಮತ್ತು ವಿವಿಧ ಮಾದರಿ ಹಾಗೂ ಸಣ್ಣ ಗಾತ್ರಗಳಲ್ಲಿ ಇವುಗಳು ಲಭ್ಯವಿರುವುದರಿಂದ ಶೇಖರಿಸಿಡುವುದು ಕೂಡ ಸುಲಭ. ಸರಿಯಾದ ವಿಧಾನದಲ್ಲಿ ಈ ಪಾತ್ರೆಗಳನ್ನು ಬಳಸಿದರೆ ತಳ ಹಿಡಿಯುವ ಆತಂಕವೂ ಇದರಲ್ಲಿ ಇಲ್ಲ.

 ಭರತ್‌ ರಾಜ್‌ ಕರ್ತಡ್ಕ 

ಟಾಪ್ ನ್ಯೂಸ್

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.