ಫ‌ುಡ್ಡೀಸ್‌ ಫೆಸ್ಟಿವಲ್‌


Team Udayavani, Nov 3, 2018, 1:17 PM IST

47.jpg

ಬೆಂಗಳೂರಿನಲ್ಲಿ ಒಂದಲ್ಲಾ ಒಂದು ಫ‌ುಡ್‌ ಫೆಸ್ಟಿವಲ್‌ ಬಂದು, ಬಾಯಿಯಲ್ಲಿ ನೀರೂರಿಸುತ್ತದೆ. ಈಗ “ಬೀ ಆರ್ಗನೈಸ್ಡ್’ ಸಂಸ್ಥೆಯು ಫ‌ುಡ್ಡೀಸ್‌ ಫೆಸ್ಟಿವಲ್‌ ಅನ್ನು ವಿಭಿನ್ನವಾಗಿ ಆಯೋಜಿಸಿದ್ದು, ಖಾದ್ಯಗಳ ಸ್ವರ್ಗವನ್ನೇ ಧರೆಗಿಳಿಸುತ್ತಿದೆ. ದೇಸೀ ಅಲ್ಲದೇ, ವಿದೇಶದ ನೂರಾರು ವಿಶಿಷ್ಟ ಖಾದ್ಯಗಳ ರುಚಿಯನ್ನು ಉಣಬಡಿಸಲಿದೆ.

  ಇಲ್ಲಿ ನೀವು ಒಳಹೊಕ್ಕರೆ, ಕೇವಲ ಖಾದ್ಯಗಳಷ್ಟೇ ಕಾಣಸಿಗುವುದಿಲ್ಲ. ಅಲ್ಲಿ ಫ‌ುಡ್‌ ಟ್ರಕ್‌ಗಳ ಆಕರ್ಷಣೆ ಇರುತ್ತೆ. ಪ್ರಸಿದ್ಧ ಬಾಣಸಿಗರಿಂದ ಅಡುಗೆ ಟಿಪ್ಸ್‌ ಪಡೆಯಬಹುದು. ಅವರು ಕೈಯ್ನಾರೆ ಮಾಡಿದ ರೆಸಿಪಿಯ ರುಚಿ ನೋಡಬಹುದು. ಅಡುಗೆ ಕಾರ್ಯಾಗಾರದಲ್ಲಿ ಪಾಲ್ಗೊಂಡು ನೀವು ಪಾಕತಜ್ಞರೂ ಆಗಬಹುದು. ತುಂಬಾ ಚೆನ್ನಾಗಿ ಅಡುಗೆ ಮಾಡುತ್ತೀರಿ ಅಂತಾದರೆ, ಅಲ್ಲಿ ಏರ್ಪಡಿಸಿದ ಸ್ಪರ್ಧೆಗಳಲ್ಲಿ ಪಾಲ್ಗೊಂಡು, ಬಹುಮಾನವನ್ನೂ ಗಿಟ್ಟಿಸಿಕೊಳ್ಳಬಹುದು. ಬಂದವರ ಜೊತೆ ಹರಟುತ್ತಾ, ಇಲ್ಲವೋ ಒಬ್ಬರೇ ಏಕಾಂತವಾಗಿ ಕುಳಿತು ಆಹಾರ ಸವಿದರೂ, ನಿಮಗೆ ಆಹಾರದ ಜತೆ ಲೈವ್‌ ಮ್ಯೂಸಿಕ್‌ನ ಸಾಥ್‌ ಇದ್ದೇ ಇರುತ್ತೆ. 

  ಫ್ಯಾಮಿಲಿ ಜೊತೆ ಹೋಗುತ್ತಿದ್ದೀರಿ ಅಂತಿಟ್ಟುಕೊಳ್ಳಿ. ಪುಟ್ಟ ಮಕ್ಕಳಿದ್ದರಂತೂ ಅದು ಇನ್ನೂ ಲಾಭ. 1 ಗಂಟೆಯ ಅವಧಿಯಲ್ಲಿ ಮಕ್ಕಳಿಗೆ ಉಚಿತವಾಗಿ ಯಾವುದೇ ಖಾದ್ಯ ಸವಿಯುವ ಆಫ‌ರ್‌ ಕೂಡ ನೀಡಿರುವುದು ಇಲ್ಲಿನ ಹೈಲೈಟ್‌. ಫ‌ುಡ್ಡೀಸ್‌ ಫೆಸ್ಟಿವಲ್‌ ಇಷ್ಟಕ್ಕೇ ತನ್ನ ಸ್ಪೆಷಾಲಿಟಿ ಮುಗಿಸುವುದಿಲ್ಲ. ಯಾರಿಗೆ ಗೊತ್ತು… ಖರೀದಿಸಿದ ಖಾದ್ಯಗಳ ಜೊತೆ, ಬಗೆಯ ಬಗೆಯ ವೋಚರ್‌ಗಳು ನಿಮ್ಮ ಅದೃಷ್ಟವನ್ನೂ ಬದಲಿಸಬಹುದು. ಏನೇ ಅನ್ನಿ… ಈ ಆಹಾರ ಜಾತ್ರೆ ಮಿಸ್‌ ಮಾಡಿಕೊಂಡರೆ, ನಿಮ್ಮ ಹೊಟ್ಟೆಗೇ ನಷ್ಟ.

ಯಾವಾಗ?: ನ.3-4, ಬೆ.11ರಿಂದ ರಾ.10
ಎಲ್ಲಿ?: ವರ್ಜಿನಿಯಾ ಮಾಲ್‌, ವರ್ತೂರು ರಸ್ತೆ, ವೈಟ್‌ಫೀಲ್ಡ್‌
ಪ್ರವೇಶ: 99 ರೂ.

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.