![Sulya-1](https://www.udayavani.com/wp-content/uploads/2025/02/Sulya-1-415x249.jpg)
![Sulya-1](https://www.udayavani.com/wp-content/uploads/2025/02/Sulya-1-415x249.jpg)
Team Udayavani, Dec 18, 2018, 7:02 PM IST
ಹೊಸದಿಲ್ಲಿ : ತಮ್ಮಿಂದ ಪಡೆದುಕೊಂಡಿದ್ದ ಸಾಲವನ್ನು ಮರು ಪಾವತಿಸಲು ನಿರಾಕರಿಸಿದ ದಿಲ್ಲಿಯ 22ರ ಹರೆಯದ ಟಟ್ಟೂ ಕಲಾವಿದ ಬಬ್ಲೂ ಕುಮಾರ್ ನನ್ನು ಆತನ ಮೂವರು ಸ್ನೇಹಿತರು ತೆಂಗಿನಕಾಯಿ ಒಡೆಯವ ಕತ್ತಿಯಿಂದ ತಲೆ ಕಡಿದು ಕೊಂದಿರುವ ಘಟನೆ ವರದಿಯಾಗಿದೆ.
ತಲೆ ಕಡಿಯಲ್ಪಟ್ಟ ಬಬ್ಲೂ ವಿನ ಶವ ದಿಲ್ಲಿಯ ಮಯೂರ್ ವಿಸಾರನಲ್ಲಿನ ಖಾಲಿ ನಿವೇಶನವೊಂದರ ಪೊದೆಯಲ್ಲಿ ಪತ್ತೆಯಾಗಿದೆ
ಬಬ್ಲೂ ವನ್ನು ಹತ್ಯೆಗೈದ ಆತನ ಮೂವರು ಸ್ನೇಹಿತರಾದ ಪ್ರಶಾಂತ್ ಮಿಶ್ರ (25), ಅಂಕಿತ್ ಶರ್ಮಾ (19) ಮತ್ತು ಇಂದ್ರಜಿತ್ ಅಲಿಯಾಸ್ ಬಾಬ್ಬಿ ಯನ್ನು ಪೊಲೀಸರು ಬಂಧಿಸಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Sulya: ಪೈಪ್ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
You seem to have an Ad Blocker on.
To continue reading, please turn it off or whitelist Udayavani.