ಜಗತ್ತಿನ ಏಕಾಂಗಿ ಮರ


Team Udayavani, Feb 28, 2019, 12:30 AM IST

3.jpg

ಸುತ್ತಲೂ ಮರಳ್ಳೋ ಮರಳು. ಕಣ್ಣು ಹಾಯಿಸಿದತ್ತಲೆಲ್ಲಾ ಮರಳು. ಆಕಾಶ ಕೊನೆಯಾಗುವಲ್ಲಿಯವರೆಗೆ ಮರಳು. ಅದು ಆಫ್ರಿಕಾದ ಸಹರಾ ಮರುಭೂಮಿ. ಮರುಭೂಮಿಯ ನಟ್ಟ ನಡುವೆ ಒಂದು ಮರ. ಅದನ್ನು ಸುತ್ತಮುತ್ತಲಿನವರು “ನೈಜರ್‌ನ ಏಕಾಂಗಿ ಮರ’ ಎಂದೇ ಕರೆಯುತ್ತಿದ್ದರು. ಸುತ್ತಮುತ್ತಲಿನವರು ಮಾತ್ರವಲ್ಲ ವಿಶ್ವಾದ್ಯಂತ ಜನರು ಅದನ್ನು “ಜಗತ್ತಿನ ಅನಾಥ ಮರ’ ಎಂದೇ ಕರೆಯುತ್ತಿದ್ದಿದ್ದು. ಏಕೆಂದರೆ ಮರ ಇದ್ದ ಜಾಗದಿಂದ ಸುಮಾರು 400 ಕಿ.ಮೀ ಸುತ್ತಳತೆಯಲ್ಲಿ ಒಂದೇ ಒಂದು ಮರ ಇರಲಿಲ್ಲ. ಅದಕ್ಕಿಂತ ಸ್ವಾರಸ್ಯಕರ ಸಂಗತಿ ಎಂದರೆ ಆ ಏಕಾಂಗಿ ಮರ ಸುಮಾರು 300 ವರ್ಷಗಳಿಂದ ಅದೇ ಸ್ಥಳದಲ್ಲಿ ನೆಲೆ ನಿಂತಿತ್ತು. ಮರುಭೂಮಿಯಲ್ಲಿ ಪ್ರದೇಶಗಳು ಹಿಂದಿನ ದಿನ ಇದ್ದಂತೆ ಈ ದಿನ ಇರುವುದಿಲ್ಲ. ಬಿರುಗಾಳಿಯ ಕಾರಣದಿಂದಾಗಿ ರಾತ್ರೋ ರಾತ್ರಿ ಮರಳ ದಿಣ್ಣೆಗಳು ಸೃಷ್ಟಿಯಾಗಿಬಿಡುತ್ತದೆ, ರಾತ್ರೋರಾತ್ರಿ ಹಳ್ಳಿಗಳು ಮುಚ್ಚಿ ಹೋಗುತ್ತವೆ. ಆದರೆ ಮೂರು ಶತಮಾನಗಳ ಕಾಲ ಆ ಒಂದು ಮರ ಮಾತ್ರ ಇದ್ದಲ್ಲೇ ಇತ್ತು. ದಾರಿಹೋಕರಿಗೆ ದಿಕ್ಕು ತೋರುತ್ತಲಿತ್ತು. 1973ರ ಒಂದು ದಿನ ಲಾರಿಯೊಂದು ವೇಗವಾಗಿ ಮುನ್ನುಗ್ಗಿ ಬರುತ್ತಿತ್ತು. ಮರವನ್ನು ಸಮೀಪಿಸುತ್ತಲೇ ಲಾರಿ ಚಾಲಕ ನಿಯಂತ್ರಣ ಕಳೆದುಕೊಂಡುಬಿಟ್ಟ. ಬಂದಷ್ಟೇ ವೇಗದಲ್ಲಿ ಲಾರಿ ಏಕಾಂಗಿ ಮರಕ್ಕೆ ಅಪ್ಪಳಿಸಿತು. 300 ವರ್ಷಗಳ ಕಾಲ ಗಾಳಿ, ಮಳೆ ಮುಂತಾದ ಪ್ರಕೃತಿ ವಿಕೋಪಗಳನ್ನು ತಡೆದುಕೊಂಡ ಮರ ಒಂದು ಕ್ಷಣದಲ್ಲಿ ಮನುಷ್ಯನೊಬ್ಬನ ಅಚಾತುರ್ಯಕ್ಕೆ ಕೆಡವಿಬಿತ್ತು.

ಹವನ

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.