ಬೆಳ್ಮಣ್: ಅನಾರೋಗ್ಯ ಪೀಡಿತನ ವೈದ್ಯಕೀಯ ನೆರವಿಗಾಗಿ ಯಕ್ಷಗಾನ
Team Udayavani, Mar 23, 2019, 12:30 AM IST
ಬೆಳ್ಮಣ್: ಸೊÌàದ್ಯೋಗದ ಮೂಲಕ ಜೀವನ ಸಾಗಿಸುತ್ತಿದ್ದ ಕುಂಟಾಡಿಯ ಸುಧೀರ್ ಎಂಬವರು ಅನಾರೋಗ್ಯ ಪೀಡಿತರಾದ ಹಿನ್ನೆಲೆಯಲ್ಲಿ ಅವರ ವೈದ್ಯಕೀಯ ನೆರವು ಮತ್ತು ಅವರ ಮಕ್ಕಳ ಶೈಕ್ಷಣಿಕ ನೆರವಿಗಾಗಿ ಪಳ್ಳಿ-ನಿಂಜೂರು ಯಕ್ಷ ಮಿತ್ರರು ಬಪ್ಪನಾಡು ಮೇಳದ ಯಕ್ಷಗಾನ ಆಡಿಸಿ ಧನಸಹಾಯ ನೀಡಿ ಮಾನವೀಯತೆ ಮೆರೆದಿದ್ದಾರೆ.
ಯಕ್ಷಮಿತ್ರರ ಈ ಬಳಗ ಈ ಹಿಂದೆಯೂ ಹಲವಾರು ಮಾನವೀಯ ಮೌಲ್ಯದ ಕಾರ್ಯಗಳನ್ನು ಮಾಡಿದ್ದು ಈ ಬಾರಿ ಪಳ್ಳಿಯಲ್ಲಿ ಆಡಿಸಿದ ಆಟದಲ್ಲಿ ಉಳಿಕೆಯಾದ 25000 ರೂ. ಗಳನ್ನು ಸುಧೀರ್ರವರಿಗೆ ನೀಡಿ ಇತರರಿಗೆ ಮಾದರಿಯಾಗಿದ್ದಾರೆ.
ಯಕ್ಷಮಿತ್ರರ ಯಕ್ಷಗಾನ ಪ್ರೇಮದ ಜತೆ ಸಾಮಾಜಿಕ ಕಳಕಳಿಯ ಈ ಚಿಂತನೆ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.