ಕರ್ತಾರ್ಪುರ ಕಾರಿಡಾರ್ ಪರಿಣತರ ಸಭೆ ಮರುನಿಗದಿಸಿದ ಭಾರತ; ಪಾಕ್ ಅಸಮಾಧಾನ
Team Udayavani, Mar 29, 2019, 3:16 PM IST
ಇಸ್ಲಾಮಾಬಾದ್ : ಕರ್ತಾರ್ಪುರ ಕಾರಿಡಾರ್ ಪರಿಣತರ ಮುಂಬರುವ ಸಭೆಯ ವೇಳಾಪಟ್ಟಿಯನ್ನು ಪುನರ್ನಿಗದಿಸಿರುವ ಭಾರತದ ನಿರ್ಧಾರವನ್ನು ”ಅರ್ಥಮಾಡಿಕೊಳ್ಳಲಾಗದು” ಎಂದು ಪಾಕಿಸ್ಥಾನ ಇಂದು ಶುಕ್ರವಾರ ಹೇಳಿದೆ.
ಭಾರತ ಇಂದು ಶುಕ್ರವಾರ ಹೊಸದಿಲ್ಲಿಯಲ್ಲಿನ ಪಾಕ್ ಉಪ ಹೈಕಮಿಷನರ್ ರನ್ನು ಕರೆಸಿಕೊಂಡು ಪಾಕಿಸ್ಥಾನ ನೇಮಿಸಿರುವ ಕರ್ತಾರ್ಪುರ ಕಾರಿಡಾರ್ ಸಮಿತಿಯಲ್ಲಿ ಅನೇಕ ಖಾಲಿಸ್ಥಾನ ಪ್ರತ್ಯೇಕತಾವಾದಿಗಳು ಇರುವ ಬಗ್ಗೆ ತನ್ನ ಕಳವಳ ವ್ಯಕ್ತಪಡಿಸಿತು.
ಕರ್ತಾರ್ಪುರ ಕಾರಿಡಾರ್ ತೆರೆದ ಬಳಿಕ ಪಾಕಿಸ್ಥಾನ ಸಚಿವ ಸಂಪುಟ ಹತ್ತು ಸದಸ್ಯರ ಪಾಕಿಸ್ಥಾನ್ ಸಿಕ್ಖ್ ಗುರದ್ವಾರ ಪ್ರಬಂಧಕ ಸಮಿತಿಯನ್ನು ರಚಿಸಿರುವುದಾಗಿ ಪಾಕ್ ಸರಕಾರದ ಒಡೆತನದಲ್ಲಿರುವ ರೇಡಿಯೋ ಪಾಕಿಸ್ಥಾನ್ ವರದಿ ಮಾಡಿದೆ. ಆದರೆ ಅದು ಸಮಿತಿ ಸದಸ್ಯರ ಹೆಸರನ್ನು ಬಹಿರಂಗಪಡಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು
Iran ಸರ್ವೋಚ್ಚ ನಾಯಕನ ಕೈಯಲ್ಲಿ ರೈಫಲ್!; ಇಸ್ರೇಲ್ ದೀರ್ಘಕಾಲ ಉಳಿಯುವುದಿಲ್ಲ..
Hashem Safieddine: ಹಿಜ್ಬುಲ್ಲಾ ಉತ್ತರಾಧಿಕಾರಿಯನ್ನು ಹೊಡೆದುರುಳಿಸಿತಾ ಇಸ್ರೇಲ್?
Hindu ಸಂತರು ಗೋ ಮಾಂಸ ತಿನ್ನುತ್ತಾರೆ: ಪಾಕಿಸ್ಥಾನದಲ್ಲಿ ಝಾಕಿರ್ ನಾಯ್ಕ
Strikes again; ಲೆಬನಾನ್,ಗಾಜಾ ಮೇಲೆ ಮತ್ತೆ ಮುಗಿಬಿದ್ದ ಇಸ್ರೇಲ್:40ಕ್ಕೂ ಹೆಚ್ಚು ಸಾ*ವು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.