![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Apr 4, 2019, 6:30 AM IST
ಕುಂಬಳೆ: ಕಾಸರಗೋಡು ಲೋಕಸಭಾ ಎಡರಂಗ ಅಭ್ಯರ್ಥಿ ಕೆ.ಪಿ. ಸತೀಶ್ಚಂದ್ರನ್ ಅವರು ಮಂಜೇಶ್ವರ ಮಂಡಲದ ದ್ವಿತೀಯ ಹಂತದ ಪರ್ಯಟನೆಯಲ್ಲಿ ವಿವಿಧೆಡೆಗಳಲ್ಲಿ ಸಂಚರಿಸಿ ಮತದಾರರಿಂದ ಮತ ಯಾಚಿಸಿ ಕ್ಷೇತ್ರಾದ್ಯಂತ ಸಂಚಲನ ಮೂಡಿಸಿದರು.
ಉದ್ಯಾವರಮಾಡ ಅರಸು ದೈವಸ್ಥಾನ, ಮೀಂಜ ಮೀಯಪದವು, ಬಳ್ಳಂಗೂಡೇಲು, ಕುಳೂರು ಚಿನಾಲ, ಎಣ್ಮಕಜೆ ಪಳ್ಳ, ಬಾಡೂರು ಪೆರ್ಮುದೆ ಮೊದಲಾದೆಡೆಗಳಲ್ಲಿ ಕಾರ್ಯಕರ್ತರು ಮೈಸೂರು ಪೇಟ, ಹಾಳೆಯ ಮುಟ್ಟಪ್ಪಾಳೆ ತೊಡಿಸಿ ಹಾರಾರ್ಪಣೆಗೈದು, ಶಾಲು ಹೊದೆಸಿ, ಹಾರಾರ್ಪಣೆಗೈದು ಭವ್ಯ ಸ್ವಾಗತ ನೀಡಿದರು.
ಅಭ್ಯರ್ಥಿಯೊಂದಿಗೆ ಮಾಜಿ ಶಾಸಕ ಸಿ.ಎಚ್. ಕುಞಂಬು, ಎಡರಂಗ ಮಂಜೇಶ್ವರ ಮಂಡಲ ಸಮಿತಿ ಸಂಚಾಲಕ ಡಾ| ವಿ.ಪಿ.ಪಿ. ಮುಸ್ತಫಾ, ಎಡರಂಗ ನಾಯಕರಾದ ಕೆ.ಆರ್. ಜಯಾನಂದ, ಬಿ.ವಿ. ರಾಜನ್, ಪಿ. ರಘುದೇವನ್, ಎಂ. ಶಂಕರ ರೈ, ಅಬ್ದುಲ್ ರಜಾಕ್ ಚಿಪ್ಪಾರ್, ಸಿ.ಎ. ಸುಬೈರ್, ರಾಮಕೃಷ್ಣ ಕಂಡಂಬಾರ್, ಬೇಬಿ ಶೆಟ್ಟಿ, ಸಜಿತ್ ರೈ, ಅಜಿತ್ ಎಂ.ಸಿ., ಜಯರಾಂ ಬಲ್ಲಂಗೂಡೇಲು, ಮುನೀರ್ ಕುಂಡಳಂ, ಹೈದರ್ ಕುಳಂಗರ, ತಾಜುದ್ದೀನ್ ಮೊಗ್ರಾಲ್, ಅಹಮ್ಮದಾಲಿ ಕುಂಬಳೆ, ಜೋನ್ ಐಮನ್, ವಿ.ಕೆ. ರಮೇಶ್, ರಾಘವನ್, ಹಮೀದ್ ಅಭ್ಯರ್ಥಿಯ ಜತೆಗಿದ್ದರು.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.