ಬಸ್‌ ನಿಲ್ಲಿಸಿ ಓಡಿ ಹೋಗಿ ವೋಟ್‌ ಮಾಡಿದ ಚಾಲಕ

ಮತದಾನದ ಮಹತ್ವ ಸಾರಿದ ವಿಜಯ ಶೆಟ್ಟಿ ವೀಡಿಯೋ ವೈರಲ್‌

Team Udayavani, Apr 20, 2019, 6:00 AM IST

BUS

ಮೂಡುಬಿದಿರೆ: ಚುನಾವಣೆಯ ದಿನ ಹಕ್ಕು ಚಲಾವಣೆಯ ಸ್ಫೂರ್ತಿಯಾಗಿ ಅನೇಕ ಚಿತ್ರಗಳು, ವೀಡಿಯೋಗಳು ಹರಿದಾಡಿರಬಹುದು. ಆದರೆ ನಿಜಕ್ಕೂ ಜ್ವಾಜ್ವಲ್ಯಮಾನವಾಗಿ ವೈರಲ್‌ ಆಗಿರುವುದು ಒಬ್ಬ ಬಸ್‌ ಚಾಲಕನ ವೀಡಿಯೋ!

ಚಲಾಯಿಸುತ್ತಿದ್ದ ಬಸ್ಸನ್ನೇ ಮತಗಟ್ಟೆಯ ಬಳಿ ನಿಲ್ಲಿಸಿ ಓಡಿ ಹೋಗಿ ಮತ ಚಲಾಯಿಸಿ ಬಂದು ಬಸ್‌ ಚಲಾಯಿಸಿದ ಖಾಸಗಿ ಬಸ್‌ ಚಾಲಕ ಬೆಳುವಾಯಿ ಕುಕ್ಕುಡೇಲು (ಕಾಂತಾವರ ಕ್ರಾಸ್‌) ನಿವಾಸಿ ವಿಜಯ ಶೆಟ್ಟಿ ಅವರ ಮಿಂಚಿನ ನಡವಳಿಕೆ ಇದು.

ಮತದಾನದ ಮಹತ್ವವನ್ನು ಸಾರುವ ಜತೆಗೆ ಮನೆಯಲ್ಲಿದ್ದೂ ಮತಗಟ್ಟೆಗೆ ಬಾರದೆ ಲೋಕೋಪದೇಶ ಮಾಡುವ “ಉದಾಶೀನಣ್ಣ’ನವರಿಗೆ ಇದೊಂದು ಪಾಠದಂತಿದೆ.

ಮಂಗಳೂರು -ಮೂಡುಬಿದಿರೆ -ಕಾರ್ಕಳ-ಶಿವಮೊಗ್ಗ ರೂಟ್‌ನಲ್ಲಿ ಮೂಡುಬಿದಿರೆ ಬೆಳುವಾಯಿ ಮೂಲಕ ಸಂಚರಿಸುವ ಎಕ್ಸ್‌ಪ್ರೆಸ್‌ ಬಸ್ಸಿನ ಚಾಲಕ 55ರ ಹರೆಯದ ವಿಜಯ ಶೆಟ್ಟಿ ಗುರುವಾರ ಸಂಜೆ 4.45ರ ವೇಳೆಗೆ ತಾನು ಮತ ಚಲಾಯಿಸಬೇಕಾಗಿದ್ದ ಬೆಳುವಾಯಿ ಚರ್ಚ್‌ ಬಳಿ ಶಾಲೆಯ ಬಳಿ ಬಸ್‌ ಚಲಾಯಿಸಿಕೊಂಡು ಬಂದರು. ಬಸ್ಸನ್ನು ಶಾಲೆಯ ಗೇಟಿನ ಮುಂಭಾಗ ನಿಲ್ಲಿಸಿದವರೇ ಓಡಿ ಹೋಗಿ ಎರಡೇ ನಿಮಿಷಗಳಲ್ಲಿ ಮತ ಚಲಾಯಿಸಿ ಮತ್ತೆ ಓಡಿ ಬಂದು ಮತ್ತೆ ಬಸ್‌ ಸ್ಟಿಯರಿಂಗ್‌ ವೀಲ್‌ ಹಿಡಿದರು!

“ಅದು ನಮ್ಮ ಹಕ್ಕು, ಬದುಕಿನ ಸಂಕೇತ’ ಎಂದು ವಿಜಯ ಶೆಟ್ಟಿ ಹೆಮ್ಮೆಯಿಂದ ಸಂತಸ ಹಂಚಿಕೊಂಡಿದ್ದಾರೆ.ಕಳೆದ ಪಂಚಾಯತ್‌ ಚುನಾವಣೆಯಲ್ಲೂ ಶೆಟ್ಟರು ಹೀಗೆಯೇಮತ ಚಲಾಯಿಸಿದ್ದರು. ಈ ಬಗ್ಗೆ ಸಂಪರ್ಕಿಸಿ ಮಾಹಿತಿ ಕೇಳಿದಾಗ, ಹಿಂದೆ ಭಟ್ಕಳ ಬಸ್‌ನಲ್ಲಿರುವಾಗ ಬೆಳಗ್ಗೆ ಬೇಗನೇ ಮತ
ದಾನ ಮಾಡಿ ಹೋಗಿದ್ದುದನ್ನು ನೆನಪಿಸಿಕೊಂಡರು.ಬೆಂಗಳೂರಿನಲ್ಲಿ ವಿಪ್ರೋ ಉದ್ಯೋಗಿಯಾಗಿರುವ ಶೆಟ್ಟರ ಪುತ್ರಿ ದೀಪಾ ಕೂಡ ಊರಿಗೆ ಬಂದು ಮತದಾನ ಮಾಡಿದ್ದಾರೆ.

 

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Dinesh-Gundurao

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.