ಬಾಲ್ ಎಲ್ಲಿದೆಯಪ್ಪಾ …? ಅಂಪಾಯರ್ ಶಂಶುದ್ದೀನ್ ‘ಬಾಲ್’ ಯಡವಟ್ಟು

ಬೆಂಗಳೂರು-ಪಂಜಾಬ್ ಪಂದ್ಯದ ವೇಳೆ ನಡೆದ ' ಬಾಲ್' ಡ್ರಾಮಾ

Team Udayavani, Apr 25, 2019, 3:36 PM IST

ball

ಬೆಂಗಳೂರು: ಕೈಯಲ್ಲಿ ಬೆಣ್ಣೆ ಹಿಡಿದು ತುಪ್ಪಕ್ಕಾಗಿ ಊರೆಲ್ಲಾ ಹುಡುಕಾಡಿದರು’ ಇದು ಹಳೇ ಗಾದೆ. ಆದರೆ ಈಗ ಹೊಸ ರೂಪ ಪಡೆದಿದೆ. ‘ ಕಿಸೆಯಲ್ಲಿ ಬಾಲ್ ಇಟ್ಟು ಮೈದಾನವೆಲ್ಲಾ ಹುಡುಕಿದರು’ ! ಇದು ಬುಧವಾರ ಆರ್ ಸಿಬಿ ಪಂಜಾಬ್ ಪಂದ್ಯದ ವೇಳೆ ನಡೆದ ಅಂಪಾಯರ್ ಶಂಶುದ್ದೀನ್ ಯಡವಟ್ಟು.

ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ಆರ್ ಸಿಬಿ ಬ್ಯಾಟಿಂಗ್ ಮಾಡುತ್ತಿತ್ತು . 15ನೇ ಓವರ್ ಎಸೆಯಲು ಬಂದ ಪಂಜಾಬ್ ಬೌಲರ್ ಅಂಕಿತ್ ರಜಪೂತ್ ಬಾಲ್ ಗಾಗಿ ಹುಡುಕಿದಾಗ ಬಾಲ್ ಯಾರಲ್ಲೂ ಇಲ್ಲ ? ಅಂಪಾಯರ್ ಶಂಶುದ್ದೀನ್ ಮತ್ತು ಬ್ರೂಸ್ ಆಕ್ಸನ್ ಫರ್ಡ್ ಮುಖ ಮುಖ ನೋಡಿಕೊಂಡರು. ಬಾಲ್ ಎಲ್ಲಿ ಹೋಗಿದೆ ಎಂದು ಯಾರಿಗೂ ಗೊತ್ತಿಲ್ಲ. ಹೆಚ್ಚುವರಿ ಅಂಪಾಯರ್ ಹೊಸ ಬಾಲ್ ತಂದರೂ ಕಳೆದು ಹೋದ ಬಾಲ್ ಸಿಗುತ್ತಿಲ್ಲ !

ಟಿವಿ ಅಂಪಾಯರ್ ವಿಡಿಯೋ ನೋಡಿದಾಗ ಅಸಲಿ ಕಥೆ ಗೊತ್ತಾಗಿದ್ದು. 14ನೇ ಓವರ್ ಮುಗಿದಾಗ ಅಂಪಾಯರ್ ಬ್ರೂಸ್ ಆಕ್ಸನ್ ಫರ್ಡ್ ಟೈಮ್ ಔಟ್ ಘೋಷಿಸುತ್ತಾರೆ. ಆಗ ಸ್ಕ್ವೇರ್ ಲೆಗ್ ನಲ್ಲಿದ್ದ ಅಂಪಾಯರ್ ಶಂಶುದ್ದೀನ್ ಬಂದು ಆಕ್ಸನ್ ಫರ್ಡ್ ಬಳಿಯಿಂದ ಬಾಲ್ ಪಡೆದು ತಮ್ಮ ಪ್ಯಾಂಟ್ ಕಿಸೆಯಲ್ಲಿ ಇಡುತ್ತಾರೆ ! ಆದರೆ ಟೈಮ್ ಔಟ್ ಮುಗಿದಾಗ ಶಂಶುದ್ದೀನ್ ಗೆ ತಾನು ಚೆಂಡನ್ನು ಕಿಸೆಯಲ್ಲಿ ಇಟ್ಟದ್ದು ನೆನಪೇ ಇಲ್ಲ !

ಟಿವಿ ಅಂಪಾಯರ್ ಶಂಶುದ್ದೀನ್ ಗೆ ಈ ಬಗ್ಗೆ ಹೇಳಿದಾಗ ಶಂಶುದ್ದೀನ್ ನಗುತ್ತಾ ಕಿಸೆಯಿಂದ ಚೆಂಡನ್ನು ಹೊರತೆಗೆದರು. ಬೆಂಗಳೂರು ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳಿಗಂತೂ ಪುಕ್ಕಟೆ ಮನರಂಜನೆ.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sffdsfds

ದಯನೀಯ ವೈಫಲ್ಯದ ಬಳಿಕವೂ ರೋಹಿತ್, ಇಶಾನ್ ಗೆ ಜಯವರ್ಧನೆ ಬೆಂಬಲ

1-sdsdsad

ಕೋವಿಡ್ ಆತಂಕದ ನಡುವೆಯೂ ನಡೆಯುತ್ತಿರುವ ಡೆಲ್ಲಿ-ಪಂಜಾಬ್ ಪಂದ್ಯ

1-fdsfdsf

ಡಿಸಿಯ ಟಿಮ್ ಸೀಫರ್ಟ್ ಗೆ ಕೋವಿಡ್: ಇಂದಿನ ಪಂಜಾಬ್ ವಿರುದ್ಧದ ಪಂದ್ಯ ಅನುಮಾನ

1-aa

ಚೆನ್ನೈ ವಿರುದ್ಧ ಪಂಜಾಬ್ ಗೆಲುವು: ಪ್ಲೇ ಆಫ್ ಹೊಸ ಲೆಕ್ಕಾಚಾರ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.