ನಿಯಮ ಪಾಲನೆಯಲ್ಲಿ ಹಿನ್ನಡೆ: ಸಂಚಾರಕ್ಕೆ ತೊಂದರೆ


Team Udayavani, May 3, 2019, 1:59 PM IST

has-3

ಹೊಳೆನರಸೀಪುರ: ರಸ್ತೆ ಸುರಕ್ಷತೆ ಮತ್ತು ವಾಹನಗಳ ಓಡಾಟಕ್ಕೆ ನೀತಿ ನಿಯಮ ಗಳಿದ್ದರೂ, ಪಟ್ಟಣದಲ್ಲಿ ಅವುಗಳನ್ನು ಅನುಷ್ಠಾನಕ್ಕೆ ತರದೇ ಇರುವು ದರಿಂದ ಬಹಳಷ್ಟು ಪ್ರಯಾಣಿಕರು ಮತ್ತು ವಾಹನಗಳ ಸಂಚಾರಕ್ಕೆ ಭಾರೀ ತೊಂದರೆ ಅನುಭವಿಸುವಂತಾಗಿದೆ.

ಪಟ್ಟಣದ ಹೃದಯ ಭಾಗ ಚನ್ನಾಂಬಿಕಾ ಚಿತ್ರ ಮಂದಿರದ ಪಕ್ಕ ಮತ್ತು ಬೆಂಗಳೂರಿಗೆ ತೆರಳುವ ಸೂರನಹಳ್ಳಿ ಗೇಟ್ ಬಳಿ ರೈಲ್ವೆ ಗೇಟ್ ಇದ್ದು ಇಲ್ಲಿಂದ ಹಾದು ಹೋಗುವ ಬಹಳಷ್ಟು ಮಂದಿ ರೈಲು ಹಾದು ಹೋಗುವ ವೇಳೆ ರಸ್ತೆ ಎಡಭಾಗದಲ್ಲಿ ನಿಂತು ಹೋಗುವುದು ಮಾಮೂಲಿ. ಆದರೆ ಹೊಳೆನರಸೀಪುರ ದಲ್ಲಿ ರಸ್ತೆ ಸುರಕ್ಷತೆ ನೀತಿ ನಿಯಮಗಳು ಅನುಸರಿಸಬೇಕಾದವರೇ ಅನುಸರಿಸದೇ ಹೋಗುತ್ತಿರುವುದು ಸಾರ್ವಜನಿಕರಿಗೆ ಮತ್ತು ವಾಹನಗಳ ಓಡಾಟಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ.

ದಿನ ನಿತ್ಯ ಅರಸೀಕೆರೆ ಮೈಸೂರು, ಮೈಸೂರು ಕಡೆಯಿಂದ ಅರಸೀಕರೆಗೆ ತೆರಳುವ ಸುಮಾರು ಹತ್ತುಕ್ಕು ಹೆಚ್ಚು ರೈಲು ಸಂಚಾರ ನಡೆಯಲಿದೆ. ಸಂಚಾ ರದ ವೇಳೆ ಗೇಟ್ ಹಾಕುವುದು ಮಾಮೂಲಿ ಆದರೆ ಪ್ರತಿಬಾರಿಯೂ ಗೇಟ್ ಹಾಕಿದ ವೇಳೆಯಲ್ಲಿ ದ್ವಿಚಕ್ರ, ಕಾರು, ಲಾರಿ ಬಸ್ಸುಗಳು ಎಡಬದಿಯಲ್ಲಿ ನಿಲ್ಲಿಸಿಕೊಂಡು ಗೇಟ್ ತಗೆದ ನಂತರ ತೆರಳಬೇಕು. ಆದರೆ, ಕೆಲವು ವಾಹನಗಳು ನೇರವಾಗಿ ಗೇಟ್ ಬಲಭಾಗಕ್ಕೆ ತಂದು ನಿಲ್ಲಿಸುವುದರಿಂದ ರೈಲು ಹೋದ ನಂತರ ವಾಹನಗಳು ಗೇಟ್ ದಾಟಲು ಸಾಕಷ್ಟು ಪರದಾಡುವ ಜೊತೆಗೆ ಸಾಕಷ್ಟು ಸಮಯ ವ್ಯರ್ಥ ವಾಗುತ್ತಿದೆ. ಈ ಬಗ್ಗೆ ವಾಹನ ಸವಾರರು ಬಲಭಾಗಕ್ಕೆ ಬರುವ ವಾಹನ ಸವಾರರಿಗೆ ತಮ್ಮ ಹಿಂಬದಿಯಲ್ಲಿ ನಿಲ್ಲಿಸಿಕೊಳ್ಳುವಂತೆ ಮನವಿ ಮಾಡಿದರೆ ಬಲಭಾಗಕ್ಕೆ ಬಂದು ನಿಲ್ಲುವ ವಾಹನ ಸವಾರರು ಮತ್ತು ಚಾಲಕರು ಗಳು ಮನವಿ ಮಾಡಿದವರ ಮೇಲೆ ಜಗಳಕ್ಕೆ ನಿಲ್ಲುತ್ತಾರೆ.

ಈ ಸಮಸ್ಯೆ ಪರಿಹರಿಸಲು ಪೊಲೀಸ್‌ ಇಲಾಖೆ ರೈಲು ಗೇಟ್ ಬಂದ್‌ ವೇಳೆ ವಾಹನ ಸವಾರರನ್ನು ತಹಬದಿಗೆ ತರಲು ನಾಲ್ಕಾರು ದಿನಗಳು ಪೊಲೀಸ್‌ ಪೇದೆಯೊಬ್ಬರನ್ನು ನೇಮಕ ಮಾಡಿ ಆಗುತ್ತಿರುವ ಸಮಸ್ಯೆ ಪರಿಹರಿಸಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.

ಟಾಪ್ ನ್ಯೂಸ್

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

anHassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!

Hassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!

11

Hasan: 100 ರೂ.ಗೆ ಸ್ನೇಹಿನನ್ನೇ ಹತ್ಯೆಗೈದ ಕಿರಾತಕರು

Hassan; ಟವಲ್‌ ಹೇಗೆ ಹಾಕುತ್ತಾರೆ: ಸಚಿವ ಕೆ.ಎನ್‌. ರಾಜಣ್ಣ ಪ್ರಶ್ನೆ

Hassan; ಟವಲ್‌ ಹೇಗೆ ಹಾಕುತ್ತಾರೆ: ಸಚಿವ ಕೆ.ಎನ್‌. ರಾಜಣ್ಣ ಪ್ರಶ್ನೆ

ಸರಕಾರದ ಹಿಡಿತದಲ್ಲಿ ಸಿಲುಕಿದ ಎಸ್‌ಐಟಿ: ಎಚ್‌.ಡಿ. ರೇವಣ್ಣ

State Govt ಹಿಡಿತದಲ್ಲಿ ಸಿಲುಕಿದ ಎಸ್‌ಐಟಿ: ಎಚ್‌.ಡಿ. ರೇವಣ್ಣ

A vehicle caught fire at Shiradi Ghat

Shiradi ಘಾಟ್‌ನಲ್ಲಿ ವಾಹನ ಬೆಂಕಿಗೆ ಆಹುತಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.