ಹಣೆಗೆ ತಿಲಕ ಏಕೆ ?


Team Udayavani, May 18, 2019, 10:52 AM IST

38

 

ಹಣೆಗೆ ತಿಲಕ ಇರಿಸಿಕೊಳ್ಳುವುದು ಹಿಂದೂ ಸಂಪ್ರದಾಯ. ಶ್ರೀಗಂಧ, ಅರಿಶಿನ, ಕುಂಕುಮ, ಹುತಾಬಸ್ಮ, ಆಂಗ್ರ ಅಕ್ಷ$ತೆಗಳಿಂದ ತಿಲಕ ಇತ್ತು ಕೊಳ್ಳಬಹುದಾಗಿದೆ. ಗಂಡಸರು, ಹೆಂಗಸರು ಎಂಬ ಭೇದವಿಲ್ಲದೆ ಹಿಂದೂಗಳು ತಿಲಕ ಇರಿಸಿಕೊಳ್ಳುವುದು ರೂಢಿ.

ಎರಡೂ ಹುಬ್ಬಿನ ಮದ್ಯದಿಂದ ಹಣೆಯ ಮಧ್ಯದವರೆಗೆ ಬೊಟ್ಟು ಇಟ್ಟುಕೊಳ್ಳ ಬಹುದು. ಯೋಗಶಾಸ್ತ್ರದ ಪ್ರಕಾರ ಈ ಭಾಗ ಶತಚಕ್ರಗಳಲ್ಲಿ ಒಂದಾದ ಆಜ್ಞಾ ಚಕ್ರವಿರುವ ಜಾಗ. ಈ ಸಿದ್ದಿಯ ಸಾಧನೆಗಾಗಿಯೋ ಎಂಬಂತೆ ಅಥವಾ ನಿರಂತರ ಈ ಭಾಗದ ಸ್ಪರ್ಶದಿಂದ ಸದಾ ಈ ವಿಷಯ ಜ್ಞಾಪಕದಲ್ಲಿ ಇರುವಂತೆ ಮತ್ತು ಅದರಿಂದ ಸಿದ್ಧಿಸುವಂತೆ ತಿಲಕ ಧರಿಸುವ ಕ್ರಮವನ್ನು ಹಿರಿಯರು ಮಾಡಿದ್ದಾರೆ.

ತಿಲಕಖರಣೆ ಮಂಗಳ ಸೂಚಕ. ಮುಖ ನೋಡಿ ಆಯಾ ಮನೆಯಲ್ಲಿ ಮಂಗಲವೋ ಅಮಂಗಲವೋ ತಿಳಿಯಬಹುದು. ಮನೆಯಲ್ಲಿ ದುಃಖದ ಸಂದರ್ಭ ಇದ್ದಾಗ, ಅಂಥ ಕಾರ್ಯಗಳು ನಡೆಯುವಾಗ ತಿಲಕವನ್ನು ಧರಿಸುವುದಿಲ್ಲ. ಬೇರೆ ಬೇರೆ ಸಂಪ್ರದಾಯದವರು ಆಯಾ ಸಂಪ್ರದಾಯಕ್ಕನುಸಾರವಾಗಿ ಉದ್ದವೋ, ಅದ್ದವೋ , ಮತ್ತಿತರ ರೀತಿಗಳಲ್ಲಿ ಬೊಟ್ಟು ಇಡುತ್ತಾರೆ. ದೇಹಗಳಲ್ಲಿ ಮುದ್ರೆಗಳನ್ನು ಧರಿಸುವುದಾಗಲಿ, ವಿವಿಧ ತಿಲಕಗಳನ್ನಿರಿಸುವುದಾಗಲಿ ವ್ಯವಹಾರದಲ್ಲಿ ಒಂದು ಪಂಥದ ಸೂಚಕವಾದರೂ, ಮೂಲದಲ್ಲಿ ವಿಶೇಷ ಅರ್ಥಗಳನ್ನು ಹೊಂದಿತ್ತು. ಆಯಾ ಪಂಥ ಸ್ಥಾಪಕರಿಗೆ ಇಂತಹ ಅನಿವಾರ್ಯತೆಗಳಿತ್ತೋ, ಇಲ್ಲವೋ ಗೊತ್ತಿಲ್ಲ. ದೇಹದ ಮೇಲೆ ಮುದ್ರೆ ಗುರುತುಗಳನ್ನು ನಾಮಗಳನ್ನು ಕಂಡಾಗ ಭಗವಂತನ ಸ್ಮರಣೆ ವ್ಯಕ್ತಿಗಾಗಬೇಕು. ಆತನ ಭಕ್ತನಾಗಿ, ಆತನಿಗಾಗಿ ನನ್ನ ಕರ್ತವ್ಯಗಳನ್ನು ನೆನಪಿಸಿಕೊಳ್ಳಲಿಗೊಸುಕರ ಈ ನಮ ಮುದ್ರೆಗಳನ್ನು ಧರಿಸಿ¨ªಾನೆ. ನಿಜವಾದ ಭಕ್ತ ನಾನಾಗಬೇಕು ಎಂದು ಅನಿಸಬೇಕು. ಭಸ್ಮ ಧಾರಣೆ ಮಾಡಿದವರಿಗೆ ಕಾಮನನ್ನು ಸುತ್ತು ಭಸ್ಮ ಮಡಿದ ಮುರಾರಿಯಾ ನೆನಪಾಗಿ ತಾವೂ ಕಾಮನೆಗಳನ್ನು ಜಯಿಸಲು ಯತ್ನಿಸಬೇಕು. ಶರೀರವು ಭಸ್ಮವಾಗತಕ್ಕ ಅಶಾಶ್ವತ ವಸ್ತು, ಶಾಶ್ವತವಾದ ಆತ್ಮಜ್ಞಾನ ನಮ್ಮ ಗುರಿ ಎಂಬರಿವು ಬರಬೇಕು ಎನ್ನುವುದು ಇದರ ಮರ್ಮ ಎಂದೆನಿಸುತ್ತದೆ.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.