![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, May 26, 2019, 6:00 AM IST
ಸೂರತ್: ಗುಜರಾತ್ನ ಸೂರತ್ನಲ್ಲಿ ತಕ್ಷಶಿಲಾ ಕೋಚಿಂಗ್ ಸೆಂಟರ್ನಲ್ಲಿ ಶುಕ್ರವಾರ ಸಂಭವಿಸಿದ ಅಗ್ನಿ ದುರಂತ ದಲ್ಲಿ ಸ್ಥಳೀಯರು ವಿಶೇಷವಾಗಿ ಸಹಾಯ ಮಾಡಿದ್ದು ಗಮನ ಸೆಳೆದಿದೆ. ಅದರಲ್ಲೂ ಕೇತನ್ ಚೊದ್ವಾಡಿಯಾ ಎಂಬವರಂತೂ ಜನರನ್ನು ಉಳಿಸಲು ತನ್ನ ಜೀವವನ್ನೇ ಪಣಕ್ಕಿಟ್ಟಿದ್ದರು.
ದುರಂತ ಸಂಭವಿಸಿದಾಗ ಅದೇ ದಾರಿಯಲ್ಲಿ ಸಾಗುತ್ತಿದ್ದ ಕೇತನ್, ತತ್ಕ್ಷಣವೇ ಕಟ್ಟಡದ ಹಿಂಬದಿಗೆ ಸಾಗಿ ಏಣಿ ಬಳಸಿ ಎರಡನೇ ಮಹಡಿಗೆ ತೆರಳಿದ್ದರು. ಅಲ್ಲದೆ, ಅಲ್ಲಿ ಸಿಲುಕಿಕೊಂಡಿದ್ದ ಹಲವು ಮಕ್ಕಳನ್ನು ರಕ್ಷಿಸಿದರು. ಅಷ್ಟೇ ಅಲ್ಲ, ನಂತರ ಕಟ್ಟಡದ ಮುಂಭಾಗಕ್ಕೆ ಆಗಮಿಸಿ, ಆರೇಳು ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ. ಕಟ್ಟಡದ ಮುಂಭಾಗದಲ್ಲಿ ವಿದ್ಯಾರ್ಥಿನಿಯೊಬ್ಬಳು ಜಿಗಿಯುತ್ತಿದ್ದಾಗ ಹಿಡಿಯಲು ಸಾಧ್ಯ ವಾಗದೇ ಮೃತಪಟ್ಟ ದೃಶ್ಯ ಇನ್ನೂ ಕಣ್ಣಿಗೆ ಕಟ್ಟಿದಂತೆ ಇದೆ ಎಂದು ಕೇತನ್ ಹೇಳಿದ್ದಾರೆ. ಮನೆಯಲ್ಲಿ ತಂದೆ ಅತ್ಯಂತ ಶಿಸ್ತಿನ ವ್ಯಕ್ತಿ ಯಾಗಿದ್ದು, ಮನೆಗೆ ತಡವಾಗಿ ಬಂದಾಗ ಗೇಟ್ ತೆರೆಯುತ್ತಿರ ಲಿಲ್ಲ. ಆಗ ಮನೆಯ ಕಾಂಪೌಂಡ್,ಗೋಡೆ ಹತ್ತಿ ಟೆರೇಸ್ಗೆ ಹೋಗುತ್ತಿದ್ದೆ. ಇದು ಈ ಅಭ್ಯಾಸ ನನಗೆ ಈಗ ನೆರ ವಿಗೆ ಬಂತು ಎಂದಿದ್ದಾರೆ ಕೇತನ್. ಇದೇ ವೇಳೆ, ದುರಂತದಲ್ಲಿ ಮೃತರ ಸಂಖ್ಯೆ 22ಕ್ಕೇರಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.