ಮಾಧ್ಯಮ ವರದಿ ತಳ್ಳಿಹಾಕಿದ ಚಕ್ರವರ್ತಿ
Team Udayavani, Jun 18, 2019, 5:00 AM IST
ಹೊಸದಿಲ್ಲಿ: ಲೋಕಸಭಾ ಚುನಾವಣೆ ವೇಳೆ, ಕಾಂಗ್ರೆಸ್ ಪಕ್ಷದ ಚುನಾವಣಾ ಸಂಶೋಧನಾ ಸಮಿತಿಯು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ವಾಸ್ತವವನ್ನು ಮೀರಿದ ಸುಳ್ಳು ಅಂಕಿ-ಸಂಖ್ಯೆ ನೀಡುವ ಮೂಲಕ ಅವರನ್ನು ಯಾಮಾರಿಸಿದೆ ಎಂಬ ಮಾಧ್ಯಮ ವರದಿಗಳನ್ನು ಸಮಿತಿಯ ಮುಖ್ಯಸ್ಥ ಪ್ರವೀಣ್ ಚಕ್ರವರ್ತಿ ತಳ್ಳಿಹಾಕಿದ್ದಾರೆ.
ಪಕ್ಷದ ಚುನಾವಣಾ ಸಂಶೋಧನಾ ಸಮಿತಿಯಲ್ಲಿದ್ದ ಚಕ್ರವರ್ತಿ, ದಿವ್ಯ ಸ್ಪಂದನ (ನಟಿ ರಮ್ಯಾ) ಅವರು ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ರಾಹುಲ್ರಿಗೆ ಪದೇ ಪದೆ ತಿಳಿಸುತ್ತಾ ಚುನಾವಣೆಯನ್ನು ಸಮರ್ಥ ವಾಗಿ ಎದುರಿಸುವಲ್ಲಿ ಪಕ್ಷ ದಿಕ್ಕು ತಪ್ಪು ವಂತೆ ಮಾಡಿದರು ಎಂಬ ವರದಿಗೆ ಚಕ್ರವರ್ತಿ ಹೀಗೆ ಪ್ರತಿಕ್ರಿಯಿಸಿದ್ದಾರೆ.
“”ನನ್ನ ಹೆಸರಿಗೆ ಕಳಂಕ ತರಲು ಹೀಗೆ ಮಾಡಲಾಗಿದೆ. ಇಂಥವು ಪತ್ರಿಕೋದ್ಯಮಕ್ಕೇ ಅಪಮಾನ ಮಾಡುವಂಥವು” ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.