ಅಫ್ಘಾನ್‌ ವಿರುದ್ಧ ಪಾಕ್‌ ಹಾದಿ ಸುಗಮ?


Team Udayavani, Jun 29, 2019, 9:48 AM IST

afghan

ಲೀಡ್ಸ್‌ ಭಾರತ ವಿರುದ್ಧ ಸೋತ ಬಳಿಕ ಗೆಲುವಿನ ಹಾದಿಗೆ ಮರಳಿರುವ ಪಾಕಿಸ್ಥಾನದ ಸೆಮಿಫೈನಲ್‌ ಕನಸು ಮತ್ತೆ ಚಿಗುರೊಡೆದಿದೆ. ಪಾಕ್‌ ವಿಶ್ವಕಪ್‌
ನಾಕೌಟ್‌ ಪ್ರವೇಶಿಸಬೇಕಾದರೆ ನಾನಾ ಲೆಕ್ಕಾಚಾರಗಳಿವೆಯಾದರೂ ಮೊದಲು ಏಶ್ಯದ 2 ತಂಡಗಳಾದ ಅಫ್ಘಾನಿಸ್ಥಾನ ಮತ್ತು ಬಾಂಗ್ಲಾ ದೇಶವನ್ನು ಮಣಿಸಬೇಕಾದುದು ಅನಿವಾರ್ಯ.

ಈ ಪಂದ್ಯಗಳಲ್ಲಿಸರ್ಫಾರಾಜ್ ಅಹ್ಮದ್‌ ಬಳಗ ಅಫ್ಘಾನ್‌ ಪಡೆಯನ್ನು ಮೊದಲು ಎದುರಿಸಲಿದೆ. ಶನಿ ವಾರ ಲೀಡ್ಸ್‌ನಲ್ಲಿ ಈ ಪಂದ್ಯ ನಡೆಯಲಿದ್ದು, ಪಾಕಿಸ್ಥಾನದ ಮೊದಲ ಹರ್ಡಲ್ಸ್‌ ಸುಲಭ ಎಂಬುದು ಮೇಲ್ನೋಟದ
ಲೆಕ್ಕಾಚಾರ.

ಅಫ್ಘಾನ್‌ ಈ ವಿಶ್ವಕಪ್‌ನಲ್ಲಿ ಏನಾದರೂ ಏರುಪೇರು ಮಾಡೀತು ಎಂಬ ನಿರೀಕ್ಷೆ ಅನೇಕರದ್ದಾಗಿತ್ತು. ಆದರೆ ಅದು ಏಳಕ್ಕೆ ಏಳೂ ಪಂದ್ಯಗಳನ್ನು ಸೋತು ಹೊರಬಿದ್ದಾಗಿದೆ. ಭಾರತಕ್ಕೆ ಬೆವರಿಳಿಸಿದ್ದನ್ನು ಬಿಟ್ಟರೆ ಈ ಕೂಟದಲ್ಲಿ ಅಫ್ಘಾನ್‌ ಸಾಧನೆ ದೊಡ್ಡ ಶೂನ್ಯ. ಇಂಥ ತಂಡ ಪಾಕಿಸ್ಥಾನದ ಹಾದಿಗೆ ಮುಳ್ಳಾದೀತೇ? ಅಂಥ ಸಾಧ್ಯತೆ ಕಡಿಮೆ.

ಅಫ್ಘಾನ್‌ಗೆ ಈ ಪಂದ್ಯದಿಂದ ಆಗಬೇಕಾದ್ದೇನೂ ಇಲ್ಲ. ಪ್ರತಿಷ್ಠೆಯ ಪ್ರಶ್ನೆಯೂ ಇಲ್ಲಿಲ್ಲ. ಗೆಲ್ಲುವ ವಿದ್ಯೆಯೂ ತಿಳಿದಿಲ್ಲ. ಆದರೆ ಪಾಕಿಸ್ಥಾನಕ್ಕೆ ಗೆಲುವು ಅನಿವಾರ್ಯ. ನಾಕೌಟ್‌ ಲೆಕ್ಕಾಚಾರ ತೀವ್ರಗೊಂಡಿರುವ ಈ ಹೊತ್ತಿನಲ್ಲಿ ಒಂದು ಹೆಜ್ಜೆ ಎಡವಿದರೂ ಪಾಕ್‌ ಮನೆಗೆ ಮರಳಲಿದೆ. ಹೀಗಾಗಿ ಸಫ‌ರಾಜ್‌ ಬಳಗ ಅಫ್ಘಾನ್‌ ಮೇಲೆ  ಸವಾರಿ ಮಾಡುವುದರಲ್ಲಿ ಅನುಮಾನವಿಲ್ಲ

ಸಂಭಾವ್ಯ ತಂಡಗಳು
ಪಾಕಿಸ್ಥಾನ: ಇಮಾಮ್‌ ಉಲ್‌ ಹಕ್‌, ಫ‌ಕಾರ್‌ ಜಮಾನ್‌, ಬಾಬರ್‌ ಆಜಂ, ಮೊಹಮ್ಮದ್‌ ಹಫೀಜ್ , ಹ್ಯಾರಿಸ್‌ ಸೊಹೈಲ್‌, ಸಫ‌ರಾಜ್‌ ಆಹ್ಮದ್‌ (ನಾಯಕ), ಇಮಾದ್‌ ವಾಸಿಮ್‌, ಶಾದಾಬ್‌ ಖಾನ್‌, ವಹಾಬ್‌ ರಿಯಾಜ್‌, ಮೊಹಮ್ಮದ್‌ ಆಮಿರ್‌, ಶಾಹೀನ್‌ ಅಫ್ರಿದಿ

ಅಫ್ಘಾನಿಸ್ಥಾನ: ಗುಲ್ಬದಿನ್‌ ನೈಬ್‌ (ನಾಯಕ), ರಹಮತ್‌ ಶಾ, ಹಶ್ಮತುಲ್ಲ ಶಾಹಿದಿ, ಅಸರ್‌ ಅಫ್ಘಾನ್‌, ಮೊಹಮ್ಮದ್‌ ನಬಿ, ಸಮಿಯುಲ್ಲ ಶಿನ್ವರಿ, ನಜೀಬುಲ್ಲ ಜದ್ರಾನ್‌, ಇಕ್ರಮ್‌ ಅಲಿ ಖೀಲ್‌, ರಶೀದ್‌ ಖಾನ್‌, ದೌಲತ್‌ ಜದ್ರಾನ್‌ /ಸಯ್ಯದ್‌ ಶಿರ್ಜಾದ್‌, ಮುಜೀಬ್‌ ಉರ್‌ ರೆಹಮಾನ್‌

ಟಾಪ್ ನ್ಯೂಸ್

Supreme Court

Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ

Mang2

Mangaluru: ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌: ರಾಜ್ಯಕ್ಕೆ 7 ಪದಕ

Crime

Sulya: ವಾರಂಟ್‌ ಆರೋಪಿ ಪರಾರಿ

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ

Katapadi

Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ

1-megha

Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ

1-weqwe

Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Supreme Court

Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ

Mang2

Mangaluru: ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌: ರಾಜ್ಯಕ್ಕೆ 7 ಪದಕ

priyank

Gram Panchayat ನೌಕರರ ಪ್ರತಿಭಟನೆ ವಾಪಸ್‌: ಪ್ರಿಯಾಂಕ್‌ ಖರ್ಗೆ ಅಧ್ಯಕ್ಷತೆಯಲ್ಲಿ ಸಭೆ

Crime

Sulya: ವಾರಂಟ್‌ ಆರೋಪಿ ಪರಾರಿ

jameer

Waqf Boardನಿಂದ ಪ್ರತಿ ಜಿಲ್ಲೆಯಲ್ಲಿ ಪದವಿ ಪೂರ್ವ ಕಾಲೇಜು: ಸಚಿವ ಜಮೀರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.