ಮಿಂಚಿನ ಓಟದಲ್ಲಿ ಬೈರತಿ ಫ‌ಸ್ಟ್‌!


Team Udayavani, Jul 12, 2019, 6:00 AM IST

REBEL_MLA–BNP-(2)

ಬೆಂಗಳೂರು: ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಅಸಮಾ ಧಾನಿತ ಶಾಸಕರ ರಾಜೀನಾಮೆ ಮತ್ತೂಂದು ಹೈಡ್ರಾ ಮಾಗೆ ಸಾಕ್ಷಿಯಾಯಿತು…!

ಸುಪ್ರೀಂ ಸೂಚನೆಯಂತೆ ಸಂಜೆ 6 ಗಂಟೆಯೊಳಗೆ ರಾಜೀನಾಮೆ ಸಲ್ಲಿಸಲು, ಮುಂಬೈನಿಂದ ಮಧ್ಯಾಹ್ನವೇ ಅತೃಪ್ತ ಶಾಸಕರು ಹೊರಟರಾದರೂ, ಬೆಂಗಳೂರಿಗೆ ಬಂದು ಸೇರುವ ಹೊತ್ತಿಗೆ ತೀರಾ ತಡವಾಗಿತ್ತು.

ಹೇಗಿತ್ತು ಓಟ?: ಅತೃಪ್ತ ಶಾಸಕರಿದ್ದ ವಾಹನ ವಿಧಾನಸೌಧಕ್ಕೆ ಬರುವ ಹೊತ್ತಿಗೆ ಗಂಟೆ 6.03 ಕಳೆದಿತ್ತು. ವಾಹನ ಇಳಿಯುತ್ತಿದ್ದಂತೆ ಮೊದಲಿಗರಾಗಿ ಬೈರತಿ ಬಸವರಾಜು ಅವರು ಓಡುತ್ತಲೇ ಮೊದಲ ಮಹಡಿ ಏರಿದರು. ಅಲ್ಲೂ ಮತ್ತಷ್ಟು ವೇಗವಾಗಿ ಸ್ಪೀಕರ್‌ ಕೊಠಡಿಯತ್ತ ಓಡಲಾರಂಭಿಸಿದರು. ಅವರ ಹಿಂದೆಯೇ ಪೊಲೀಸರು ಓಡಿದರು. ಕ್ಷಣಮಾತ್ರದಲ್ಲಿ ಬಸವರಾಜು ಸ್ಪೀಕರ್‌ ಕಚೇರಿ ಪ್ರವೇಶಿಸಿದರು.

ಅವರ ಹಿಂದೆ ಅವಸರದಿಂದಲೇ ದೌಡಾಯಿಸದ ರಮೇಶ್‌ ಜಾರಕಿಹೊಳಿ, ಬಿ.ಸಿ.ಪಾಟೀಲ್, ಶಿವರಾಮ ಹೆಬ್ಟಾರ್‌ ಸ್ಪೀಕರ್‌ ಕಚೇರಿ ಒಳಗೆ ಹೋದರು. ಅವರ ಬೆನ್ನ ಹಿಂದೆಯೇ ಎಸ್‌.ಟಿ.ಸೋಮಶೇಖರ್‌, ನಾರಾಯಣಗೌಡ, ಕೆ.ಗೋಪಾಲಯ್ಯ ಏದುಸಿರು ಬಿಡುತ್ತಲೇ ಸ್ಪೀಕರ್‌ ಕಚೇರಿ ಪ್ರವೇಶಿಸಿದರು. ಎಚ್.ವಿಶ್ವನಾಥ್‌, ಪ್ರತಾಪಗೌಡ ಪಾಟೀಲ್, ಮಹೇಶ್‌ ಕುಮಟಳ್ಳಿ ಅವರು ನಿಧಾನವಾಗಿ ಹೆಜ್ಜೆ ಇಡುತ್ತಲೇ ಸ್ಪೀಕರ್‌ ಕೊಠಡಿ ಸೇರಿದರು. ಶಾಸಕ ಮುನಿರತ್ನ ಸುಪ್ರೀಂ ಮೊರೆ ಹೋಗದಿದ್ದರೂ ಶಾಸಕರೊಂದಿಗೆ ಸ್ಪೀಕರ್‌ ಕಚೇರಿಗೆ ತೆರಳಿದರು.

ಸಂಜೆ 6.55ರ ಹೊತ್ತಿಗೆ ಅತೃಪ್ತ ಶಾಸಕರು ಕಚೇರಿ ಯಿಂದ ಹೊರ ಬರಲಾಂಭಿಸಿದರು. ಯಾರೊಂದಿಗೂ ಮಾತನಾಡದೇ ಬಂದ ವೇಗದಲ್ಲೇ ಮಿನಿ ಬಸ್‌ ಏರಿದರು. ಸುಮಾರು 7.04ರ ಹೊತ್ತಿಗೆ ಪೊಲೀಸ್‌ ಭದ್ರತೆಯಲ್ಲೇ ಶಾಸಕರಿದ್ದ ಮಿನಿಬಸ್‌ ವಿಧಾನಸೌಧದಿಂದ ಹೊರಟಿತು. ಬಿಗಿ ಭದ್ರತೆಯಲ್ಲಿ ಕಬ್ಬನ್‌ ರಸ್ತೆ, ಟ್ರಿನಿಟಿ ವೃತ್ತ, ಹಳೇ ವಿಮಾನನಿಲ್ದಾಣ ರಸ್ತೆ ಮಾರ್ಗವಾಗಿ 7.30ರ ವೇಳೆಗೆ ಎಚ್ಎಎಲ್ ವಿಮಾನನಿಲ್ದಾಣ ತಲುಪಿದರು. ನಂತರ ವಿಶೇಷ ವಿಮಾನದಲ್ಲಿ ಶಾಸಕರು ಮುಂಬೈನತ್ತ ಪ್ರಯಾಣ ಬೆಳೆಸಿದರು. ವಿಶೇಷವೆಂದರೆ ಇಡೀ ಪ್ರಕ್ರಿಯೆ ಎರಡೂಕಾಲು ಗಂಟೆಯಲ್ಲಿ ಅಂತ್ಯವಾಯಿತು. 5.15ಕ್ಕೆ ಬೆಂಗಳೂರಿಗೆ ಬಂದವರು, 7.30ಕ್ಕೆ ವಾಪಸ್‌ ಆದರು.

ಸಿಗ್ನಲ್ ಮುಕ್ತ ಸಂಚಾರ
ಶಾಸಕರನ್ನು ಸಿಗ್ನಲ್ ಮುಕ್ತ ಸಂಚಾರ ವ್ಯವಸ್ಥೆಯಲ್ಲಿ ವಿಧಾನಸೌಧದ ಗೋಪಾಲಗೌಡ ಗೇಟ್ ಮೂಲಕ ಕರೆದೊಯ್ಯಲಾಯಿತು. ಶಾಸಕರಿದ್ದ ವಾಹನದ ಹಿಂದೆ, ಮುಂದೆ ನಿಗದಿತ ಅಂತರದಲ್ಲಿ ನಾಲ್ಕು ಕಡೆ ಪೊಲೀಸ್‌ ವಾಹನಗಳು ಭದ್ರತೆ ಒದಗಿಸಿದ್ದವು. ಸಾರ್ವಜನಿಕ ವಾಹನಗಳ ನಡುವೆಯೇ ಶಾಸಕರನ್ನು ಸಿಗ್ನಲ್ ಮುಕ್ತ ವ್ಯವಸ್ಥೆಯಲ್ಲಿ ವಿಧಾನಸೌಧಕ್ಕೆ ಕರೆತರಲಾಯಿತು.

ಟಾಪ್ ನ್ಯೂಸ್

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Suside-Boy

Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.