![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jul 18, 2019, 3:00 AM IST
ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 30 ಡಿವೈಎಸ್ಪಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
ಡಿವೈಎಸ್ಪಿ: ಸಿ.ತಿಮ್ಮಯ್ಯ-ಈಶಾನ್ಯ ಸಂಚಾರ ವಿಭಾಗ (ಆಡುಗೋಡಿ), ಶಾಂತಮಲ್ಲಪ್ಪ- ಜಯನಗರ ಉಪವಿಭಾಗ, ಎಸ್.ಎಂ.ಶಿವಕುಮಾರ್- ಸಂಪಿಗೇಹಳ್ಳಿ ಉಪವಿಭಾಗ, ಬಿ.ಎಸ್ ಶಾಂತಕುಮಾರ್ -ಜೆ.ಸಿ ನಗರ ಬೆಂಗಳೂರು, ಪಂಪಾಪತಿ – ಮಾರತ್ಹಳ್ಳಿ ಉಪವಿಭಾಗ, ಶ್ರೀನಿವಾಸರೆಡ್ಡಿ – ಯಶವಂತಪುರ ಉಪವಿಭಾಗ, ಸುಬ್ರಹ್ಮಣ್ಯ ಪಿ.ಟಿ-ದೇವನಹಳ್ಳಿ, ಅನಿಲ್ಕುಮಾರ್ ಭೂಮ ರೆಡ್ಡಿ – ಐಎಸ್ಡಿ, ಕೆ. ಶಿವಾರೆಡ್ಡಿ- ಬೆಳಗಾವಿ ಗ್ರಾಮಾಂತರ ಉಪವಿಭಾಗ, ಕೋದಂಡರಾಮ-ದಕ್ಷಿಣ ಉಪವಿಭಾಗ (ಮಂಗಳೂರು ನಗರ), ಸುಂದರ್ ರಾಜ್- ಹುಣಸೂರು ಉಪವಿಭಾಗ (ಮೈಸೂರು), ಎಂ.ಪಿ.ಲೋಕೇಶ್ – ಕೃಷ್ಣರಾಜ ಉಪವಿಭಾಗ (ಮೈಸೂರು), ಹರೀಶ್- ಲಿಂಗಸೂಗುರು ಉಪವಿಭಾಗ (ರಾಯಚೂರು),
ಕೆ.ಸಿ.ಲಕ್ಷ್ಮಿನಾರಾಯಣ- ವಿಜಯಪುರ ಗ್ರಾಮಾಂತರ ಉಪವಿಭಾಗ, ಶರಣ ಬಸಪ್ಪ ಎಚ್.ಸುಬೇದಾರ್- ಸಿ ಉಪವಿಭಾಗ (ಕಲುಬುರಗಿ), ರಾಮರಾವ್ ಕೆ.- ಬಳ್ಳಾರಿ ನಗರ ಉಪವಿಭಾಗ, ಬಸವೇಶ್ವರ್-ಬೀದರ್ ಉಪವಿಭಾಗ, ಮೋಹನ್ ಜೆ.- ಚಾಮರಾಜನಗರ, ಬೆಳ್ಳಿಯಪ್ಪ- ಕೊಪ್ಪ ಉಪವಿಭಾಗ, ಲಕ್ಷ್ಮಣ್ ನಾಯಕ್ ಶಿರಕೋಳ್ – ಹುಬ್ಬಳ್ಳಿ ರೈಲ್ವೇ ಉಪವಿಭಾಗ, ವೀರೇಶ್ – ಕಲಬುರಗಿ ಸಂಚಾರ ಉಪವಿಭಾಗ, ಬದ್ರಿನಾಥ್ – ಕೆಜಿಎಫ್, ವೆಂಕಟಪ್ಪನಾಯಕ್ -ಕೊಪ್ಪಳ, ನಾಗೇಶ್ ಎಲ್- ಅರಸಿಕೆರೆ, ಮರಿಯಪ್ಪ ವಿ.- ಮೈಸೂರು ಸಿಸಿಬಿ, ಅಶೋಕ್ ಡಿ- ಬೆಂಗಳೂರು ರೈಲ್ವೆ, ಕಲ್ಲೇಶಪ್ಪ ಓ.ಬಿ-ಶಿಗ್ಗಾಂವ್ ಹಾವೇರಿ, ರೇಣುಕಾ ಪ್ರಸಾದ್ -ತರೀಕೆರೆ, ತಾಯಪ್ಪ ಜಿ ದೊಡ್ಡಮನಿ, ಧಾರವಾಡ ನಗರ ಉಪವಿಭಾಗ.
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.