![Horoscope: ಈ ರಾಶಿಯ ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ](https://www.udayavani.com/wp-content/uploads/2025/02/7-19-415x249.jpg)
![Horoscope: ಈ ರಾಶಿಯ ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ](https://www.udayavani.com/wp-content/uploads/2025/02/7-19-415x249.jpg)
Team Udayavani, Jul 30, 2019, 5:12 AM IST
ಮುಂಬಯಿ: ಒಂದು ಸಭೆ ಕೂಡ ನಡೆಸದೆ ಕೊಹ್ಲಿಯನ್ನೇ ನಾಯಕನನ್ನಾಗಿ ಮುಂದುವರಿಸಿದ್ದನ್ನು ಮಾಜಿ ಆಟಗಾರ ಸುನೀಲ್ ಗಾವಸ್ಕರ್ ಟೀಕಿಸಿದ್ದಾರೆ.
“ನನಗೆ ಗೊತ್ತಿರುವ ಪ್ರಕಾರ, ಕೊಹ್ಲಿ ನಾಯಕತ್ವದ ಅವಧಿ ವಿಶ್ವಕಪ್ ವರೆಗೆ ಮಾತ್ರ ಇತ್ತು. ಅನಂತರ ಆಯ್ಕೆ ಸಮಿತಿ ಒಂದು ಸಭೆ ನಡೆಸಬೇಕಿತ್ತು. ಕನಿಷ್ಠ ಐದು ನಿಮಿಷದ ಸಭೆ ನಡೆಸಿಯಾದರೂ ಪುನರಾಯ್ಕೆ ಮಾಡಬಹುದಿತ್ತು’ ಎಂದು ಗಾವಸ್ಕರ್ ಕುಟುಕಿದ್ದಾರೆ.
ಕೊಹ್ಲಿ-ರೋಹಿತ್ ನಡುವೆ ತೇಪೆಗೆ ಬಿಸಿಸಿಐ ಯತ್ನ
ಒಂದು ಕಡೆ ಕೊಹ್ಲಿ, ತನ್ನ ಮತ್ತು ರೋಹಿತ್ ನಡುವೆ ಯಾವುದೇ ಭಿನ್ನಮತವಿಲ್ಲ ಎಂದು ಹೇಳಿಕೊಂಡಿದ್ದಾರೆ. ಮತ್ತೂಂದು ಕಡೆ ಬಿಸಿಸಿಐ ಅವರಿಬ್ಬರ ನಡುವೆ ಉದ್ಭವಿಸಿದೆ ಎಂದು ಹೇಳಲಾಗಿರುವ ಭಿನ್ನಮತಕ್ಕೆ ತೇಪೆ ಹಾಕಲು ಹೊರಟಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ, ಈಗಿನ ಕಾಲದಲ್ಲಿ ಬೆಂಬಲಿಗರು ಕಣಕ್ಕೆ ಪ್ರವೇಶ ಮಾಡುವುದರಿಂದ ವಿಷಯ ವಿಷಮ ಸ್ಥಿತಿಗೆ ಹೋಗುತ್ತಿದೆ. ಇಬ್ಬರೂ ಪ್ರಬುದ್ಧರು. ಅವರಿಬ್ಬರೊಂದಿಗೆ ಮಾತುಕತೆ ನಡೆಸಿದ ಬಳಿಕ ವಿಷಯ ಹದಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Yashasvi Jaiswal: ಚಾಂಪಿಯನ್ಸ್ ಟ್ರೋಫಿ ಮೀಸಲು ಪಟ್ಟಿಯಿಂದ ಜೈಸ್ವಾಲ್ ಹೊರಕ್ಕೆ?
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
You seem to have an Ad Blocker on.
To continue reading, please turn it off or whitelist Udayavani.