ಅಯ್ಯೋ ಒಂದೂ ಗಂಡು ಮಗು ಹುಟ್ತಾನೇ ಇಲ್ಲಪ್ಪ!

ಗಂಡು ಮಗು ಹುಟ್ಟದೆ ಕಂಗಾಲಾದ ಹಳ್ಳಿ

Team Udayavani, Aug 15, 2019, 6:25 PM IST

male-child-1

ಎಲ್ಲಿ ನೋಡಿದ್ರೂ ಹುಡ್ಗೀರೇ ಹುಡ್ಗೀರು! ಹಳ್ಳಿಯಲ್ಲಿನ ಪ್ರತಿ ದಂಪತಿಗೂ ಹುಡುಗಿಯೇ! ಹುಡುಗರು ಹುಟ್ಟಿಯೇ ಇಲ್ಲ! ಇದು ಒಂದೆರಡು ವರ್ಷಗಳ ಕಥೆಯಲ್ಲಿ ಬರೋಬ್ಬರಿ 2 ದಶಕಗಳ ಕಥೆ! ಈ ಕಾರಣದಿಂದ ಗಂಡು ಮಗು ಕಾಣದೇ ಗ್ರಾಮಸ್ಥರಿಗೆ ಬೇಜಾರಾಗಿದ್ದು, ಗಂಡು ಮಗು ಇಲ್ಲದೇ ಕೊರಗುತ್ತಿದ್ದಾರೆ. ಇನ್ನಾದರೂ ಇಲ್ಲೊಂದು ಮನೆಯಲ್ಲಿ ಗಂಡು ಮಗು ಆಗಲಿ ಎಂದು ಗ್ರಾಮಸ್ಥರ ಆಸೆಯಂತೆ.

ಅಂದಹಾಗೆ ಇಂತಹದ್ದೊಂದು ವಿಚಿತ್ರ ಸಮಸ್ಯೆ ಹೊಂದಿರುವ ಗ್ರಾಮದ ಹೆಸರು ಮಿಜೆಸ್‌ ಆರ್ಡ್‌ಝಾನ್ಸೆ. ಇದು ಪೋಲಂಡ್‌ ದೇಶದ ಒಂದು ಊರು. ಇಲ್ಲಿ ಗಂಡು ಮಕ್ಕಳು ಹುಟ್ಟದೇ ಇರುವುದರಿಂದ ಕೃಷಿ ಕಾರ್ಯಕ್ಕೆ, ಹೆಚ್ಚು ಶ್ರಮದ ಕೆಲಸಕ್ಕೆ ತೊಂದರೆಯಾಗುತ್ತಿದೆಯಂತೆ. ಆದರೂ ಎಲ್ಲವನ್ನೂ ಹೆಣ್ಮಕ್ಕಳೇ ನಿಭಾಯಿಸಿ ಭೇಷ್‌ ಎನಿಸಿಕೊಂಡಿದ್ದಾರಂತೆ. ಹಾಂ! ಈಗ ಮತ್ತೆ ಗಂಡು ಮಗು ವಿಷ್ಯಕ್ಕೆ ಬರೋಣ. ಗಂಡು ಮಗು ಯಾವುದಾದರೂ ದಂಪತಿಗೆ ಹುಟ್ಟಿದರೆ, ಆ ಮಗುವಿನ ಹೆಸರು ಇಲ್ಲಿನ ಪ್ರಮುಖ ರಸ್ತೆಯೊಂದಕ್ಕೆ ಇಡುವುದಾಗಿ ಇಲ್ಲಿನ ಮೇಯರ್‌ ಹೇಳಿದ್ದಾರಂತೆ.

ಇಲ್ಲಿ ಗಂಡು ಮಗು ಆಗದೇ ಇರುವುದಕ್ಕೆ ಕಾರಣ ಏನು ಎಂಬುದು ವೈದ್ಯಕೀಯ ವಿಜ್ಞಾನಿಗಳಿಗೂ ಕುತೂಹಲ ಮೂಡಿಸಿದೆ. ಅವರಲ್ಲಿ ಕೆಲವರು ಊರಿನ ದಂಪತಿ ಹೆಚ್ಚು ಕ್ಯಾಲಿÒಯಮ್‌ ಇರುವ ಆಹಾರ ಸೇವಿಸಬೇಕು ಎಂದು ಹೇಳಿದ್ದಾರಂತೆ. ಸದ್ಯ ಇಲ್ಲಿ 300 ಮಂದಿಯಿದ್ದು, ಗ್ರಾಮದ ಪ್ರತಿಯೊಂದು ಹುದ್ದೆ, ಕೆಲಸದಲ್ಲೂ ಮಹಿಳೆಯರೇ ಇದ್ದಾರೆ.

ಟಾಪ್ ನ್ಯೂಸ್

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.