ಆಫೀಸ್‌ನಲ್ಲೇ ಮಾಡಿ ವ್ಯಾಯಾಮ..


Team Udayavani, Aug 20, 2019, 5:00 AM IST

w-23

ತಂತ್ರಜ್ಞಾನಗಳ ಬಳಕೆಯೂ ವ್ಯಕ್ತಿಗಳಲ್ಲಿ ಶಾರೀರಿಕ ವ್ಯಾಯಾಮ ಇಲ್ಲದಂತೆ ಮಾಡಿದೆ. ಹಿಂದೆ ಬೆವರು ಹರಿಸಿ ಕೆಲಸ ಮಾಡುತ್ತಿದ್ದ ಜನರು ಇಂದು ಎಸಿ. ರೂಮ್‌ನಲ್ಲಿ ಕುಳಿತಲ್ಲೇ 7 ರಿಂದ 8 ಗಂಟೆ ಕದಲದೆ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿದ್ದು ಆ ಮೂಲಕ, ತೂಕ ಹೆಚ್ಚಳ ರಕ್ತದೊತ್ತಡ, ಸಕ್ಕರೆ ಕಾಯಿಲೆಗಳಂತಹ ಸಮಸ್ಯೆಗೆ ಗುರಿಯಾಗುತ್ತಿದ್ದಾರೆ. ಕೆಲಸದ ಮಧ್ಯೆ ಮಧ್ಯೆ ಕೆಲ ವ್ಯಾಯಾಮಗಳ ಅಭ್ಯಾಸ ರೂಢಿಸಿಕೊಳ್ಳುವುದು ಅಗತ್ಯ ಮತ್ತು ಆರೋಗ್ಯಕರ ಜೀವನ ನಡೆಸಲು ಸಾಧ್ಯ

ಕ್ಯಾಬಿನ್‌ ವ್ಯಾಯಾಮ
ಕ್ಯಾಬಿನ್‌ನೊಳಗೆ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಬೇಕು. ಕುಳಿತಲ್ಲೆ ಮಾಡುವ ಒಂದಿಷ್ಟು ವ್ಯಾಯಾಮಗಳನ್ನು ಕಲಿತುಕೊಂಡು ಸಮಯ ಸಿಕ್ಕಾಗ ಅಭ್ಯಾಸ ಮಾಡುವುದು ಒಳ್ಳೆಯದು. ಸದಾ ಕುಳಿತೇ ಕೆಲಸ ಮಾಡುವ ಬದಲು ಮಧ್ಯೆ ಮಧ್ಯೆ ನಿಲ್ಲುವ ಹಾಗೂ ನಿಂತು ಮಾಡಬಹುದಾದ ಕಾರ್ಯಗಳನ್ನು ಮಾಡಿ.

ಆರ್ಮ್ ಪಲ್ಸ್‌
ಸುಲಭವಾಗಿ ಕೈಗೊಳ್ಳಬಹುದಾದ ವ್ಯಾಯಾಮಗಳ ಪೈಕಿ ಆರ್ಮ್ ಪಲ್ಸ್‌ ವ್ಯಾಯಾಮ ಕೂಡ ಒಂದು. ಕೆಲಸ ಮಾಡುತ್ತಿರುವ ಸ್ಥಳದಲ್ಲಿ ಎದ್ದು ನಿಂತು ಭುಜದ ವ್ಯಾಯಾಮ ಮಾಡಬಹುದು.

ನೆಕ್ಕ್ ರೋಲ್‌, ಶೋಲ್ಡರ್‌ ರೋಲ್‌
ನೆಕ್ಕ್ ರೋಲ್‌ ವ್ಯಾಯಾಮ ಒಮ್ಮೆ ಬಲ ಭಾಗಗಳಿಗೆ ನಿಧಾನವಾಗಿ ಮತ್ತೆ ಎಡ ಭಾಗಕ್ಕೆ ನಿಧಾನವಾಗಿ ತಲೆಯನ್ನು ರೊಲ್‌ ಮಾಡಿ ರಿಲಾಕ್ಸ್‌ ಮಾಡುವುದಾಗಿದೆ. ಭುಜವನ್ನು ಮೇಲ್ಮುಖವಾಗಿ ಕಿವಿಗೆ ತಾಗುವಂತೆ ಮತ್ತೆ ಹಿಮ್ಮುಖವಾಗಿ ಹಾಗೆ ಕೆಳಮುಖವಾಗಿ ಭುಜವನ್ನು

ಕೈಪ್‌ ರೇಜ್‌
ನಿಮ್ಮ ಚೇರ್‌ ಹಿಂಬದಿಲ್ಲಿ ನಿಂತು ಚೇರ್‌ ಸಹಾಯ ಪಡೆದು ಕಾಲಬೆರಳಲ್ಲಿ ನಿಲ್ಲುವ ರೀತಿಯಲ್ಲಿ ಮೇಲಾºಗವಾಗಿ ಮತ್ತು ಯಥಾಸ್ಥಿತಿ ಹೀಗೆ 5/6 ಬಾರಿ ಮಾಡುವ ವಿಧಾನವಾಗಿದೆ.

ಡೆಸ್ಕ್ ಪುಶ್‌ ಆಪ್‌, ವಾಲ್‌ ಪುಶ್‌ ಆಪ್‌
ಡೆಸ್ಕ್ ಟೇಬಲ್‌ ಬಳಸಿ ಮಾಡಬಹುದಾದ ವ್ಯಾಯಾಮ. ಮುಖ್ಯವಾಗಿ ಈ ಟೇಬಲ್‌ ನಿಮ್ಮ ದೇಹದ ತೂಕ ಕ್ಕೆ ಹೊಂದಿಕೊಳ್ಳುತ್ತದೆ ಎಂಬುವುದನ್ನು ಪರಿಶೀಲಿಸಿಕೊಳ್ಳಿ. ಟೇಬಲ್‌ನಿಂದ ಸ್ವಲ್ಪ ಹಿಂದಕ್ಕೆ ಸರಿದು ಅನಂತರ ಎರಡು ಕೈಗಳನ್ನು ಟೇಬಲ್‌ನಲ್ಲಿ ಚಾಚಿ ಪುಶ್‌ ಅಪ್‌ ಮಾದರಿಯಲ್ಲಿ ಕೆಳಮುಖ ಮತ್ತೆ ಕೈಗಳನ್ನು ನೇರ ಮಾಡುವ ವ್ಯಾಯಾಮ ಇದಾಗಿದೆ.

ಗೋಡೆಯನ್ನು ಬಳಸಿ ಕೈಗಳನ್ನು ಸ್ವಲ್ಪ ವಿಸ್ತಾರವಾಗಿ ಗೋಡೆಯ ಸಹಾಯದ ಮೂಲಕ ಪುಶ್‌ ಅಪ್‌ ಮಾದರಿಯಲ್ಲಿ ಮತ್ತೆ ಯಥಾಸ್ಥಿತಿಗೆ ಬರುವಂತೆ ನೋಡಿಕೊಳ್ಳಬೇಕು.

-   ಕಾರ್ತಿಕ್‌ ಚಿತ್ರಾಪುರ

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UV Fusion: “ಜಗವ ಪರಿಚಯಿಸಿದವರ ಜರಿದು ದೂರವಿರಿಸದಿರಿ”

UV Fusion: “ಜಗವ ಪರಿಚಯಿಸಿದವರ ಜರಿದು ದೂರವಿರಿಸದಿರಿ”

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.