ರಂಗು ರಂಗಾದ ಮದರಂಗಿ


Team Udayavani, Sep 4, 2019, 5:12 AM IST

Q-2

“ನೋಡೇ, ಮದರಂಗಿ ಎಷ್ಟು ಕೆಂಪಾಗಿ ಮೂಡಿದೆ. ತುಂಬಾ ಪ್ರೀತಿಸುವ ಗಂಡ ಸಿಗ್ತಾನೆ ನಿಂಗೆ…’ ಅಂತ ಹೇಳ್ಳೋದನ್ನು ಕೇಳಿದ್ದೀರ ಅಲ್ವಾ? ಮದರಂಗಿಯ ಬಣ್ಣಕ್ಕೂ, ಗಂಡನ ಪ್ರೀತಿಗೂ ನೇರ ಸಂಬಂಧ ಇದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ, ಬೇರೆ ಎಲ್ಲರಿಗಿಂತ ತನ್ನ ಕೈ ಬಣ್ಣವೇ ಗಾಢವಾಗಿರಲಿ ಅಂತ ಎಲ್ಲ ಹೆಣ್ಮಕ್ಕಳೂ ಆಸೆಪಡೋದಂತೂ ನಿಜ. ಕೆಲವೊಮ್ಮೆ ಮದರಂಗಿ, ಬಣ್ಣ ಮೂಡಿಸದೆಯೇ ನಮ್ಮನ್ನು ಸತಾಯಿಸುತ್ತದೆ. ಚಂದದ ಚಿತ್ತಾರಗಳು ಸ್ಪಷ್ಟವಾಗಿ ಮೂಡದೆ, ಎರಡೇ ದಿನಕ್ಕೆ ಮಸುಕಾಗುತ್ತದೆ. ಹಾಗಾಗದಿರಲು ಏನು ಮಾಡಬೇಕು ಗೊತ್ತಾ?

– ಮದರಂಗಿ ಹಚ್ಚಿದ ಮೇಲೆ 7-8 ಗಂಟೆ ಕೈ ತೊಳೆಯಬೇಡಿ.
-ಲಿಂಬೆರಸ ಮತ್ತು ಸಕ್ಕರೆಯನ್ನು ಬೆರೆಸಿ, ಆ ಮಿಶ್ರಣವನ್ನು ಹತ್ತಿಯಿಂದ ಕೈಗೆ ಲೇಪಿಸಿದರೆ ಮೆಹಂದಿಯ ಬಣ್ಣ ಗಾಢವಾಗುತ್ತದೆ.
– ಸ್ವಲ್ಪ ಲವಂಗ ಅಥವಾ ಏಲಕ್ಕಿಯನ್ನು ಪಾತ್ರೆಗೆ ಹಾಕಿ, ಸಣ್ಣ ಉರಿಯಲ್ಲಿ ಹುರಿಯುತ್ತಾ ಆ ಶಾಖಕ್ಕೆ ಕೈಗಳನ್ನೊಡ್ಡಿ. ಲಿಂಬೆ-ಸಕ್ಕರೆ ಮಿಶ್ರಣ ಹಚ್ಚಿದ ನಂತರ, ಹೀಗೆ ಮಾಡಿದರೆ ಉತ್ತಮ.
-ಮದರಂಗಿ ಹಚ್ಚಿದ ಕೈಯನ್ನು ಸೋಪು ಹಾಕಿ ತೊಳೆಯಬೇಡಿ.
-ಮದರಂಗಿ ಒಣಗಿದ ಮೇಲೆ ಕೊಬ್ಬರಿಎಣ್ಣೆಯನ್ನು ಸವರಿ.
-ಗೋರಂಟಿ ಸೊಪ್ಪನ್ನು ಅರೆದು ಹಚ್ಚುವುದಾದರೆ, ಅರೆಯುವಾಗ ವೀಳ್ಯದೆಲೆಯನ್ನು ಸೇರಿಸಿ.

ಹಚ್ಚಿದ 2-3 ದಿನಗಳೊಳಗೆ ಮದರಂಗಿಯ ಬಣ್ಣ ಕಪ್ಪಾಗುವುದುಂಟು. ಆಗ, ಈ ಬಣ್ಣ ಕೈಯಿಂದ ಒಮ್ಮೆ ಹೋದ್ರೆ ಸಾಕಪ್ಪಾ ಅನ್ನಿಸುತ್ತದೆ. ಆಗ ಕೆಳಗಿನ ಟಿಪ್ಸ್‌ಗಳನ್ನು ಅನುಸರಿಸಬಹುದು.
-ಟೂತ್‌ಪೇಸ್ಟ್‌ ಅನ್ನು ಹಚ್ಚಿ ಕೈ ತೊಳೆಯುತ್ತಿದ್ದರೆ ಮೆಹಂದಿಯ ಬಣ್ಣ ಹೋಗುತ್ತದೆ.
– ದಿನಕ್ಕೆ 2-3 ಬಾರಿ ಆಲಿವ್‌ ಎಣ್ಣೆಗೆ ಉಪ್ಪನ್ನು ಸೇರಿಸಿ ಕೈಗೆ ಸವರಿ, ಹತ್ತು ನಿಮಿಷದ ನಂತರ ಕೈ ತೊಳೆಯಿರಿ.
– ಅಡುಗೆ ಸೋಡ ಮತ್ತು ಲಿಂಬೆ ರಸ ಸೇರಿಸಿ ಮಿಶ್ರಣ ಮಾಡಿ, ಕೈಗಳಿಗೆ ಉಜ್ಜಿ, ಒಣಗಿದ ನಂತರ ಕೈ ತೊಳೆಯಬೇಕು.

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.